Breaking News

Tag Archives: kalyanasiri News

ವರ್ಗಾವಣೆಗೊಂಡ ಶಿಕ್ಷಕರಿಗೆ ಬಿಳ್ಕೊಡುಗೆ ಕಣ್ಣೀರು ಸುರಿಸಿದ ವಿದ್ಯಾರ್ಥಿಗಳು

Students shed tears to pay tribute to transferred teachers ಗಂಗಾವತಿ29 ಬರಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಟೋಜಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಳೆದ 16 ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಶಿಕ್ಷಕ ಯತೀಶ್ ಕುಮಾರ್ ಅವರು ವರ್ಗ್ವಣೆ ಗೊಂಡ್ ಹಿನ್ನೆಯಲ್ಲಿ ಶುಕ್ರವಾರ ದಂದು ಶಾಲೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು ಎಸ್ ಡಿ ಎಮ್ ಸಿ ಅಧ್ಯಕ್ಷ ಏರಿಸ್ವಾಮಿ ಮುಖ್ಯ ಗುರು ಅನ್ನದಾನಪ್ಪ …

Read More »

ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿಗೆ ಅರ್ಜಿ ಆಹ್ವಾನ

Applications invited for the award of ‘Great Farmer-Comprehensive Farming System’ ಕೊಪ್ಪಳ ಸೆಪ್ಟೆಂಬರ್ 29 (ಕರ್ನಾಟಕ ವಾರ್ತೆ): ಜಂಟಿ ಕಾರ್ಯದರ್ಶಿ, ಅಲುಮಿನಿ ಅಸೋಶಿಯೆಷನ್, ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇವರಿಂದ ಕರ್ನಾಟಕ ರಾಜ್ಯದಲ್ಲಿ ಸುಸ್ಥಿರ ಕೃಷಿಯ ಬೆಳವಣಿಗಾಗಿ “ಸಮಗ್ರ ಕೃಷಿ ಪದ್ಧತಿ’’ ಯನ್ನು ಉತ್ತೇಜಿಸುವ ಸಲುವಾಗಿ 2023-24ನೇ ಸಾಲಿಗೆ ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಕೊಪ್ಪಳ ಜಿಲ್ಲೆಯ ಅರ್ಹ ರೈತರು, ಅಲುಮಿನಿ …

Read More »

ಆರೋಗ್ಯ ಕಾಪಾಡಿ ಕೊಳ್ಳಲುಅಶೋಕಸ್ವಾಮಿ ಹೇರೂರ ಕರೆ.

Ashokaswamy Heroor’s call to take care of health. ಗಂಗಾವತಿ:ಔಷಧ ವ್ಯಾಪಾರಿಗಳು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದಲ್ಲದೆ, ಸಾರ್ವಜನಿಕರ ಆರೋಗ್ಯವನ್ನು ರಕ್ಷಣೆಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕರೆ ನೀಡಿದರು. ವಿಶ್ವ ಹೃದಯ ದಿನವಾದ ಶುಕ್ರವಾರ ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ,ಅವರು ಮಾತನಾಡುತ್ತಿದ್ದರು.ಜನರು ದುಷ್ಟಗಳ ದಾಸರಾಗದಂತೆ ನೋಡಿಕೊಳ್ಳಬೇಕಾದ ಕರ್ತವ್ಯವನ್ನು ಔಷಧ ವ್ಯಾಪಾರಿಗಳು ಮರೆಯಬಾರದು,ಅವರಿಗೆ …

Read More »

ತಮಿಳುನಾಡಿಗೆ ಕಾವೇರಿ ಆಂಧ್ರಪ್ರದೇಶಕ್ಕೆ ತುಂಗಭದ್ರ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಸೇನೆ ಬೃಹತ್ ಪ್ರತಿಭಟನೆ

Kannada Sena protests massively against the release of Tungabhadra water from Kaveri to Andhra Pradesh to Tamil Nadu ಗಂಗಾವತಿ ಕನ್ನಡ ಸೇನೆ ಕರ್ನಾಟಕ ನೇತೃತ್ವದಲ್ಲಿ ಶುಕ್ರವಾರದಂದು ಜೀವನದಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಹಾಗೂ ತುಂಗಭದ್ರಯ್ಯ ನೀರನ್ನು ಆಂಧ್ರಪ್ರದೇಶಕ್ಕೆ ಬಿಡುವುದನ್ನು ವಿರೋಧಿಸಿ ಶುಕ್ರವಾರದಂದು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೇಂದ್ರ …

Read More »

ರೈತರಿಗಾಗಿ ರೈತರೆ ನಾಲ್ರೋಡಿನಲ್ಲಿ ಪ್ರಾರಂಭಿಸಿದ ಸಂತೆ ಮೇಳ ,ರೈತ ಮುಖಂಡ ಗೌಡೇಗೌಡ

Farmer leader Goude Gowda started Sante Mala for farmers on Farmers Nal Road. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ರೈತರೆ ಪ್ರಾರಂಭಿಸಿದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನ ಉದ್ಘಾಟನೆ ಮಾಡಿದ ರೈತ ಸಂಘಟನೆ ಮುಖಂಡ ಗೌಡೇಗೌಡರು .ನಂತರ ಮಾತನಾಡಿದ ಅವರುತಾಲೂಕಿನ ಗಡಿ ಭಾಗವದ ನಾಲ್ ರೋಡ್ ಗ್ರಾಮದಲ್ಲಿ 25 ವರ್ಷಗಳ ಹಿಂದೆ ನೆನೆಗುದಿಗೆ ಬಿದ್ದಿದ್ದ ಮಾರುಕಟ್ಟೆಯನ್ನ ಗುರುವಾರ ರೈತ ಸಂಘಟನೆ ಟೇಪ್ ಕತ್ತರಿಸುವ …

Read More »

ಸೃಷ್ಟಿಕರ್ತನಪ್ರತಿರೂಪವೇ ಮಹಿಳೆಯರು : ಪೂಜ್ಯ ಶ್ರೀ ಅಭಿನವ ಬಾಲಯೋಗಿಶಂಕರಲಿಂಗ ಶರಣರು.

Women are the image of the Creator: Pujya Sri Abhinava Balayogi Shankaralinga Sharanu. ವರದಿ – ಸಂಗಮೇಶ ಎನ್ ಜವಾದಿ. ಚಿಟಗುಪ್ಪ : ಮಹಿಳೆಯರಿಗೆ ಎಲ್ಲಿ ಗೌರವಿಸಲ್ಪಡುತ್ತದೆಯೋ ಅಲ್ಲಿ ಭಗವಂತನ ನೆಲೆಸಿರುತ್ತಾನೆ. ಸೃಷ್ಟಿಕರ್ತನ ಪ್ರತಿರೂಪವೇ ಮಹಿಳೆಯರು ಎಂದು ಪೂಜ್ಯ ಶ್ರೀ ಅಭಿನವ ಬಾಲಯೋಗಿ ಶಂಕರಲಿಂಗ ಶರಣರು ನುಡಿದರು. ತಾಲೂಕಿನ ಕಂದಗೂಳ ಗ್ರಾಮದ ಶ್ರೀ ಗುರು ಬಸವಲಿಂಗ ಶರಣರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ …

Read More »

ಕೊಪ್ಪಳ ಜಿಲ್ಲೆಗೆ ಹೊಸದಾಗಿ ಮೂರು ಪದವಿಪೂರ್ವಕಾಲೇಜುಗಳು ಮಂಜೂರಾಗಿವೆ : ಜಗದೀಶ ಜಿ.ಎಚ್.

Three new pre-degree colleges have been sanctioned for Koppal district: Jagdeesha G.H. ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮಸಬಹಂಚಿನಾಳ, ಕುದರಿಮೋತಿ, ಗುನ್ನಾಳ ಈ ಮೂರು ಊರುಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿದ್ದು, ಅಕ್ಟೋಬರ್ ೨ ಗಾಂಧಿ ಜಯಂತಿಯಂದು ಪ್ರಾರಂಭವಾಗಲಿವೆ ಎಂದು ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ ಜಿ. ಎಚ್. ಅವರು ಹೇಳಿದರು. ಅವರು ಬುಧವಾರ ಕೊಪ್ಪಳ ತಾಲೂಕಿನ ಜ್ಞಾನಬಂಧು ಪದವಿ …

Read More »

ತೊಟ್ಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ

Formation of new SDMC in Totlura Government Senior Primary School ಯಾದಗಿರಿ: ತೊಟ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ರವಿ ಕೊಟಗೆರಿ ಮತ್ತು ಉಪಾಧ್ಯಕ್ಷರಾಗಿ ಜಯಮ್ಮ – ರಮೇಶ ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ಪಾಲಕರ ಸಭೆ ನಂತರ, ಎಸ್‌ಡಿಎಂಸಿ ರಚನೆ ಸಭೆ ಆಯೋಜಿಸಲಾಗಿತ್ತು, ಎಲ್ಲ ಊರಿನ ಗಣ್ಯರ ಸಹಮತದೊಂದಿಗೆ ಶಾಂತಿಯುತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ …

Read More »

ಸೆ.30ರಂದು ಕನಕಗಿರಿ, ಹಿರೇಸಿಂದೋಗಿಯಲ್ಲಿ ಆಯುಷ್ಮಾನ್ ಭವಃ ಆರೋಗ್ಯ ಮೇಳ

Ayushman Bhavah Arogya Mela at Hiresindogi, Kanakagiri on 30th September ಕೊಪ್ಪಳ ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): ರಾಜ್ಯದ ಮಾರ್ಗಸೂಚಿಯನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಾದ್ಯಂತ ಆಯುಷ್ಮಾನ್ ಭವಃ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಆಯುಷ್ಮಾನ್ ಭವಃ ಆರೋಗ್ಯ ಮೇಳವನ್ನು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5:30ರ ವರೆಗೆ ಕನಕಗಿರಿ ಮತ್ತು ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಆರೋಗ್ಯ ಮೇಳದಲ್ಲಿ …

Read More »

ತಿಪಟೂರು -ರೋಟರಿ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ.

Tipaturu – Distribution of learning materials to school children by Rotary organization. ತಾಲೂಕಿನ ಎಸ್ ಲಕ್ಕಿಹಳ್ಳಿ ಸರ್ಕಾರಿ ಶಾಲೆ ಹಾಗೂ ಕೋಟನಾಯಕನಹಳ್ಳಿ ಸರ್ಕಾರಿ ಶಾಲೆಯ 150ಕ್ಕೂ ಅಧಿಕ ಮಕ್ಕಳಿಗೆ ತಿಪಟೂರು ರೋಟರಿ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ರಸಾದ್ ಹಾಗೂ ಕಾರ್ಯದರ್ಶಿ ಶ್ರೀಮತಿ ವನಿತಾ ಪ್ರಸನ್ನ ಹಾಗೂ ತಿಪಟೂರು ರೋಟರಿ ಸಂಸ್ಥೆಯ ಸದಸ್ಯರುಗಳು ಸೇರಿ 150ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಬ್ಯಾಗ್ಗಳು ವಾಟರ್ ಬಾಟಲ್ ಗಳು ಪುಸ್ತಕಗಳು ಪೆನ್ಸಿಲ್ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.