Breaking News

ಕಲ್ಯಾಣಸಿರಿ ವಿಶೇಷ

ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ನಮ್ಮ ಇಲಾಖೆ ಸದಾಸಿದ್ದ ಅಧೀಕ್ಷಕರಾದ ತಪಸುಮ ಅಪ್ಸ ಭಾನು ಸಭೆಯಲ್ಲಿ ಮಾಹಿತಿ.

IMG 20250621 WA0197

Information from the meeting of Tapasuma Apsa Bhanu, the superintendent of our department, who is always committed to providing quality electricity. ವರದಿ: ಬಂಗಾರಪ್ಪ .ಸಿ .ಹನೂರು :-ಗ್ರಾಹಕರಿಗೆ ಮತ್ತು ರೈತರಿಗೆ ಗುಣ ಮಟ್ಟದ ಟಿಸಿಗಳನ್ನು ಹೆಚ್ಚುವರಿಯಾಗಿ ಆಳವಡಿಸುವ ಮೂಲಕ ರಸ್ತೆಯಲ್ಲಿ ಹಲವೆಡೆ ಜೋತು ಬಿದ್ದಿರುವ ವೈರ್ ಗಳನ್ನು ಸರಿಪಡಿಸಬೇಕು. ಮತ್ತು ಐಪಿ ಸೆಟ್ ಗಳಿಗೆ ಹಣ ಕಟ್ಟಿರುವ ರೈತರಿಗೆ ಕೂಡಲೇ ಟಿ …

Read More »

ಕಾರ್ಖಾನೆ ವಿರುದ್ಧದ ಹೋರಾಟ ಜನಪ್ರತಿನಿಧಿ ಭೇಟಿಬಲ್ಡೋಟಾ ಬೇಕಿಲ್ಲ; ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ : ಹಿಟ್ನಾಳ ಸ್ಪಷ್ಟನೆ

Screenshot 2025 06 20 20 35 32 07 E307a3f9df9f380ebaf106e1dc980bb6

Protest against factory meets people’s representative No need for Baldota; Protest will not stop for any reason: Hitna clarifies ಕೊಪ್ಪಳ: ನಗರದ ಪಕ್ಕದಲ್ಲಿಯೇ ಬಲ್ಡೋಟಾದಂತಹ ಬೃಹತ್ ಕಾರ್ಖಾನೆ ಮತ್ತು ಹಲವು ಹಳ್ಳಿಗಳಿಗೆ ಹೊಂದಿಕೊAಡಿರುವ ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲೆಯ ಜನಪ್ರತಿನಿಧಿಗಳ ಭೇಟಿ ಮಾಡುವ ಸಭೆಯಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿದರು.ನಗರದ ಪ್ರವಾಸಿ ಮಂದಿರ (ಐಬಿ) ದಲ್ಲಿ ಜಂಟಿ …

Read More »

ಸಾರ್ವಜನಿಕರ ಸ್ಮಶಾನಕ್ಕೆ ಹಕ್ಕು ಪತ್ರ ನೀಡಿದ ಶಾಸಕ ಎಮ್ ಆರ್ ಮಂಜುನಾಥ್

Screenshot 2025 06 20 18 39 15 51 6012fa4d4ddec268fc5c7112cbb265e7

MLA MR Manjunath issues title deed to public cemetery ವರದಿ: ಬಂಗಾರಪ್ಪ .ಸಿ .ಹನೂರು: ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಗನಕಟ್ಟೆ ಗ್ರಾಮದ ನಿವಾಸಿಗಳು ಮತ್ತು ಸಾರ್ವಜನಿಕ ಸ್ಮಶಾನಕ್ಕೆ 50 ಸೆಂಟ್ ಸರ್ಕಾರಿ ಜಾಗದ ಹಕ್ಕು ಪತ್ರವನ್ನು ಗ್ರಾಮದ ಮುಖಂಡರಿಗೆ ಶಾಸಕ ಎಂ.ಆರ್ ಮಂಜುನಾಥ್ ರವರು ವಿತರಣೆ ಮಾಡಿದರು.ನಂತರ ಮಾತನಾಡಿದ ಅವರುಈ ಸ್ಮಶಾನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆದಷ್ಟು ಬೇಗನೆ ನರೇಗಾ ಮತ್ತು 15ನೇ ಹಣಕಾಸು …

Read More »

ಬೆಲೆ ಏರಿಕೆ ದಿನಗಳಲ್ಲಿ ಕೈಹಿಡಿದ ಗ್ಯಾರಂಟಿ ಯೋಜನೆಗಳು ,ಡಾ.ಕೆ.ವೆಂಕಟೇಶ ಬಾಬು ಅಭಿಪ್ರಾಯ

IMG 20250620 WA0137 Scaled

Guarantee schemes are useful in times of price hike, says Dr. K. Venkatesh Babu ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ಗಂಗಾವತಿ : ಬೆಲೆ ಏರಿಕೆ ದಿನಗಳಲ್ಲಿ ಬಡವರ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ ಎಂದು ಕುಟುಂಬಗಳು ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ತಾಲುಕು ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಬಾಬು ಅವರು ಹೇಳಿದರು. ತಾಲೂಕಿನ ಬಸವನದುರ್ಗಾ ಹತ್ತಿರದ ಡುಮ್ಕಿಕೊಳ ಕೆರೆ ಹೂಳೆತ್ತುವ ಸ್ಥಳದಲ್ಲಿ ಜಿ.ಪಂ. ಕೊಪ್ಪಳ, ತಾ.ಪಂ. …

Read More »

ಬಂಡಳ್ಳಿ ಗ್ರಾಮದಲ್ಲಿ ಮಲ ತ್ಯಾಜ್ಯ ಘಟಕಕ್ಕೆ ಚಾಲನೆ ನೀಡಿದ ಶಾಸಕರಾದ ಎಮ್ ಆರ್ ಮಂಜುನಾಥ್

Screenshot 2025 06 20 18 25 34 50 6012fa4d4ddec268fc5c7112cbb265e7

MLA MR Manjunath inaugurated the sewage treatment plant in Bandalli village. ವರದಿ: ಬಂಗಾರಪ್ಪ .ಸಿ .ಹನೂರು :ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲು ಇಂತಹ ಘನ ತ್ಯಾಜ್ಯ ವಿಲೆವಾರಿ ಕೆಲಸ ಮಾಡುವ ಒಂದೊಂದು ಘಟಕಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರಾದ ಎಂದು ತಿಳಿಸಿದರು. ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ವ್ಯಾಪ್ತಿಯಲ್ಲಿನ ನಾಗನಕಟ್ಟೆ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುಮಾರು 89,ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿ …

Read More »

ದೇಶದ ಆರೋಗ್ಯ ಕ್ಷೇತ್ರದಲ್ಲಿ ಕಳೆದ 11 ವರ್ಷಗಳಲ್ಲಿ ಮಹತ್ವದ ಪರಿವರ್ತನೆ: ಕೇಂದ್ರ ಸಚಿವ ಅಮಿತ್ ಶಾ

Screenshot 2025 06 20 15 53 26 56 6012fa4d4ddec268fc5c7112cbb265e7

Significant transformation in the country’s health sector in the last 11 years: Union Minister Amit Shah ಆದಿಚುಂಚನಗಿರಿ ವಿಶ್ವವಿದ್ಯಾಲಯ ಉದ್ಘಾಟನೆಬಾಲ ಗಂಗಾಧರನಾಥ ಸ್ವಾಮೀಜಿ ಕನಸು – ನನಸು: ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬೆಂಗಳೂರು, ಜೂ.20; ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಕಳೆದ 11 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ ಎಂದು …

Read More »

ಮುಖ್ಯಮಂತ್ರಿಗಳು ಆಗಮನದಕಾರ್ಯಕ್ರಮದಸಿದ್ಧತೆಪರಿಶೀಲಿಸಿದ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್

Screenshot 2025 06 20 15 33 17 69 6012fa4d4ddec268fc5c7112cbb265e7

Raichur Rural MLA Basana Gowda Daddal reviews preparations for Chief Minister’s arrival ರಾಯಚೂರ ಜೂನ್ 20 (ಕ.ವಾ.): ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜೂನ್ 23ರಂದು ರಾಯಚೂರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ನಾನಾ ಕಾರ್ಯಕ್ರಮಗಳ ಸಿದ್ಧತೆಯ ಬಗ್ಗೆ ಶ್ರೀಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದಬಸನಗೌಡ ದದ್ದಲ್ ಅವರು ಜೂನ್ 20ರಂದು ಕಾರ್ಯಕ್ರಮದ ಸ್ಥಳಗಳಿಗೆ ಖುದ್ದು …

Read More »

ಜೂನ್-೨೨ ಲಯನ್ಸ್ ಕ್ಲಬ್‌ನ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

June-22 Inauguration ceremony of new office bearers of Lions Club ಗಂಗಾವತಿ: ನಗರದ ಐ.ಎಂ.ಎ ಹಾಲ್‌ನಲ್ಲಿ ಜೂನ್-೨೨ ಭಾನುವಾರ ಸಂಜೆ ೭:೦೦ ಗಂಟೆಗೆ ಲಯನ್ಸ್ ಕ್ಲಬ್ ಗಂಗಾವತಿಯ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ.ಈ ಸಮಾರಂಭದಲ್ಲಿ ಪದಗ್ರಹಣ ಬೋಧನೆಯನ್ನು ಎಂ.ಜೆ.ಎಫ್ ಲಯನ್ ಸುದೇಶ ಬೋರಕರ್ ಅವರು ಮಾಡಲಿದ್ದಾರೆ. ಗಂಗಾವತಿ ಲಯನ್ಸ್ ಕ್ಲಬ್‌ಗೆ ೨೦೨೫-೨೬ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಡಾ|| ಶಿವಕುಮಾರ ಮಾಲಿಪಾಟೀಲ್, ಕಾರ್ಯದರ್ಶಿಯಾಗಿ ಲಯನ್ …

Read More »

ಜೂನ್23ಕ್ಕೆರಾಯಚೂರಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ; 371 ಜೆ ದಶಮಾನೋತ್ಸ,ಬುಡಕಟ್ಟು ಉತ್ಸವ, 936 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ,ಉದ್ಘಾಟನೆ

Screenshot 2025 06 20 15 09 17 21 6012fa4d4ddec268fc5c7112cbb265e7

Chief Minister’s program in Raichur on June 23; 371 J Dashmanotsas, tribal festival, foundation stone laying and inauguration of works worth Rs 936 crore ಸಂಸದರಾದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್ ಅವರಿಂದ ಜಂಟಿ ಪತ್ರಿಕಾಗೋಷ್ಠಿ ರಾಯಚೂರ ಜೂನ್ 20 (ಕ.ವಾ.): ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಜೂನ್ 23ರಂದು ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ …

Read More »

ಸ್ವಚ್ಛ ಪರಿಸರ ,ಆರೋಗ್ಯಕ್ಕೆ ಬಹಳ ಮುಖ್ಯ : ಕೆ ಕೊಟ್ರೇಶ್

IMG 20250620 WA0024

Clean environment is very important for health: K Kotresh ಹಸಿರು ಹೊನಲು ತಂಡದಿಂದ ಹಸಿರು ಹಬ್ಬ ಆಚರಣೆ ಕೊಟ್ಟೂರು : ಕೊಟ್ಟೂರಿನಲ್ಲಿ ಹಸಿರು ಹೊನಲು ತಂಡದವರು ಜೂನ್ 5 ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ ತಿಂಗಳು ಹಸಿರು ಹಬ್ಬ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆ, ಪತ್ರಿಕಾ ಮಾಧ್ಯಮದವರನ್ನು ಪ್ರತಿ ದಿನ ಆಹ್ವಾನಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ ಸಸಿ ನೆಡುವ ಕಾರ್ಯಕ್ರಮಕ್ಕೆ …

Read More »