Free wheelchair distribution to the specially abled under the Sri Dharmasthala Rural Development Scheme. ಕೊಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ (ತಾ) ವತಿಯಿಂದ ಗೊಂಡಬಾಳ ವಲಯದ ಮುದ್ದಾಬಳ್ಳಿ ಗ್ರಾಮದಲ್ಲಿನ, ಸುಮಂಗಲ ಮತ್ತು ಮರಿಯಪ್ಪ ಎಂಬುವರಿಗೆ, ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ವಿವಿಧ ಕಾರ್ಯಕ್ರಮ ಗಳಲ್ಲಿ ಒಂದಾದ ಜಲಮಂಗಳ ಕಾರ್ಯಕ್ರಮದಡಿಯಲ್ಲಿ, ವಿಶೇಷ ಚೇತನರಿಗೆ ಉಚಿತವಾಗಿ ನೀಡಲಾಗುವ ವೀಲ್ ಚೇರ್ ಅನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು …
Read More »ಶ್ರಿರಾಮನಗರ:ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಆರೆಷ್ಟ್
Sriramanagar: Man arrested for writing Matka ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಮಟ್ಕಾ ದಂಧೆಗೆ ಸಾರ್ವಜನಿಕರು ರೋಸಿಹೊಗಿದ್ದರು. ಗ್ರಾಮೀಣ ಠಾಣೆ ಸಿಪಿಐ ರಂಗಪ್ಪ ದೊಡ್ಡಮನಿ ವರದಿ ಆಧರಿಸಿ ದಾಳಿ ನಡೆಸಿ ಮಟ್ಕಾ ಬುಕ್ಕಿಯೊಬ್ಬನನ್ನ ಕಸ್ಟಡಿಗೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ.ಶ್ರೀರಾಮನಗರದಲ್ಲಿ ಮಟ್ಕಾ ದಂಧೆ ಜೋರಾಗಿ ನಡೆಸುತ್ತಿದ್ದ ಸಂತೋಷ ತಂದೆ ದುರುಗಪ್ಪ ಸಣ್ಣ ಗೊಂಗಾಡಿ(೨೪) ಮತ್ತು ಸಿದ್ದಾಪುರದ ಪರಶುರಾಮ ಎಂಬ ಆರೋಪಿತರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಗುನ್ನೆ ನಂ. ೨೨೭/೨೦೦೨೫-ಕಲ ೭೮(೩)ರ …
Read More »ಕೊಪ್ಪಳ ಆರ್ಟಿಓ ಕಚೇರಿಯಲ್ಲಿ ಹಣ ಕೈ ಬಿಚ್ಚಿದರೆ ಮಾತ್ರ ಕೆಲಸ ??
Will the Koppal RTO office only work if you hand over money?? ಖಚೇರಿಯಲ್ಲಿ ಏಜೆಂಟ್ ರದೆ ದರ್ಬಾರ್ !! ಕಲ್ಯಾಣ ಸಿರಿಕೊಪ್ಪಳ: ಕೊಪ್ಪಳ ಆರ್ಟಿಓ ಕಚೇರಿಯಲ್ಲಿ ಹಣ ಕೈ ಬಿಚ್ಚಿದರೆ ಮಾತ್ರ ಕೆಲಸ. ಖಚೇರಿಯಲ್ಲಿ ಏಜೆಂಟ್ ರದೆ ದರ್ಬಾರ್ ಕಚೇರಿಯ . ಕೆಲಸ ವಾಗಬೇಕಾದರೆ ಏಜಂಟರ ಮೂಕ ಹೋದರೆ ಮಾತ್ರ ಕೆಲಸ ಈ ಎಲ್ಲ ಕೆಲಸ ಮಾಡುವವರು ಇವರೆ. ಎಲ್ಲ ದಾಖಲೆ ರೆಡಿ ಮಾಡಿ, ಆರ್ಟಿಒ …
Read More »ಸವಿತಾ ಸಮಾಜದ ಪದಾಧಿಕಾರಿಗಳನಗರ ಘಟಕಕ್ಕೆ ಆಯ್ಕೆ
Savita Samaj office bearers elected to city unit ಗಂಗಾವತಿ :ನಗರದ ಶ್ರೀಶಂಕು ಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಬಾಂಧವರು ಸಭೆ ಸೇರಿ ಗಂಗಾವತಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಸಂತೋಷ್ ಕುಮಾರ್, ಉಪಾಧ್ಯಕ್ಷರಾಗಿ ಆಂಜನೇಯ, ಕಾರ್ಯದರ್ಶಿಯಾಗಿ ತಿಪ್ಪೇಶ್, ಸಹ ಕಾರ್ಯದರ್ಶಿಯಾಗಿ ಹೆಚ್. ಮಾರೇಶ್, ಖಜಂಚಿಯಾಗಿ ಇ. ಆಕಾಶ್, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್, ಕಾರ್ಯಕಾರಿಣಿ ಸದಸ್ಯರಾಗಿ ಎನ್.ಆರ್.ವಿಶ್ವನಾಥ್, ಲಕ್ಷ÷್ಮಣ, ಶೇಷನ, ದೇವೇಂದ್ರ. ಎನ್. …
Read More »ಗ್ರಾಮೀಣ ಭಾಗದ ಇ-ಸ್ವತ್ತು ಗೊಂದಲ ನಿವಾರಿಸಿ*: ನ್ಯಾಷನಲ್ ಪಬ್ಲಿಕ್ ಸರ್ವಿಸ್ ಅಧ್ಯಕ್ಷ ಎನ್.ಡಿ.ಎಸ್ ಸ್ಟೀಫನ್
Eliminate rural e-asset confusion*: National Public Service Chairman N.D.S. Stephen ಗ್ರಾಮೀಣ ಭಾಗದ ಇ-ಸ್ವತ್ತು ಗೊಂದಲ ನಿವಾರಿಸಿ*: ನ್ಯಾಷನಲ್ ಪಬ್ಲಿಕ್ ಸರ್ವಿಸ್ ಅಧ್ಯಕ್ಷ ಎನ್.ಡಿ.ಎಸ್ ಸ್ಟೀಫನ್ ಬೆಂಗಳೂರು:ರಾಜ್ಯ ಸರ್ಕಾರ ನಿವೇಶನ ಹಾಗೂ ಜಮೀನು ಮಾಲಿಕರ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಭೂ ಮಾಫಿಯಾ ಹಾಗೂ ವಂಚನೆಕೊರರು ಮಾಡುವ ವ್ಯವಹಾರ ತಡಗಟ್ಟುವ ಉದ್ದೇಶದಿಂದ ಆರಂಭಿಸಿರುವ ಡಿಜಿಟಲೀಕರಣ ಹಾಗೂ ಇ ಸ್ವತ್ತು ಅಭಿಯಾನ ಗೊಂದಲದ ಗೂಡಾಗಿದೆ ಎಂದು ನ್ಯಾಷನಲ್ ಪಬ್ಲಿಕ್ …
Read More »ಸಾಮರ್ ಇಸ್ಲಾಮಿಕ್ ಶಾಲೆಯ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ
Karave demands action against Samar Islamic School ಬೆಂಗಳೂರು: ಧಣಿಸಂದ್ರದ ಸಾಮರ್ ಇಂಟರ್ ನ್ಯಾಷನಲ್ಇಸ್ಲಾಮಿಕ್ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದರೂ ಸಹ ಶಾಲೆ ಮುಂದುವರೆಯುತ್ತಿದೆ. ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮದರಸಾಗೆ ನೆರೆಯ ಪಾಕಿಸ್ತಾನದಿಂದ ನೆರವು ಪಡೆಯುತ್ತಿದೆ ಎಂಬ ಅನುಮಾನವಿದ್ದು, ಕೂಡಲೇ ಅಪಾಯಕಾರಿ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಚಾಮರಾಜಪೇಟೆ ಘಟಕ ದೂರು ಸಲ್ಲಿಸಿದೆ. …
Read More »ಮಾಧ್ಯಮ ಯೂಟ್ಯೂಬರ್ಸ್ ಗಳ ಮೇಲಿನ ಹಲ್ಲೆಗೆ ತೀವ್ರ ಖಂಡನೆ : ಆರೋಪಿಗಳ ಬಂಧನಕ್ಕೆ ಆಗ್ರಹ
Strong condemnation of attacks on media YouTubers: Demand for arrest of accused ತಿಪಟೂರು.ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್ಐಟಿ ಗೆನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ವಿವಿಧ ಯೂಟ್ಯೂಬ್ ಮಾಧ್ಯಮಗಳ ಪತ್ರಕರ್ತರ ಮೇಲೆ ಹಾಗೂ ಟಿವಿ ವಾಹಿನಿ ವರದಿಗಾರರ ಹಾಗೂ ಕ್ಯಾಮರಾ ಮ್ಯಾನ್ ಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಈ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ …
Read More »ಸ್ಕೂಟಿ, ಕಾರ್ ಅಪಘಾತ: ಶಾಲಾ ಶಿಕ್ಷಕಿ ಸಾವು
School teacher dies in scooty, car accident ಕೊಪ್ಪಳ: ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಿ,೬-೮-೨೦೨೫ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಸ್ಕೂಟಿಗೆ ಕಾರ್ ಢಿಕ್ಕಿ ಹೊಡೆದ ಕಾರಣ ಶಿಕ್ಷಕಿಯೊ ಬ್ಬರು ಮೃತಪಟ್ಟ ಘಟನೆ ಜುಗಿದೆ. ನಗರದ ಕಿನ್ನಾಳ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಎಸ್ ಎಫ್ ಐ ಶಿಕ್ಷಕಿ ಉಷಾ ರಾಣಿ ಬಡಿಗೇರ್ ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಶಾಲೆಯ ಶಿಕ್ಷಶಿಕ್ಷಕಿಯ ಸ್ಕೂಟಿಗೆ, ಕಾರ್ ಡಿಕ್ಕಿ …
Read More »ಬಳ್ಳಾರಿಯಲ್ಲಿ ಪ್ರೊ. ಬಿ,ಕೃಷ್ಣಪ್ಪ ಅವರ 88ನೇ ಜನ್ಮ ದಿನಾಚರಣೆ ಸಮಾವೇಶ :ಪರಶುರಾಮ್ ಕೆರೆಹಳ್ಳಿ
Prof. B. Krishnappa's 88th birthday celebration in Bellary: Parashuram Kerehalli ಕೊಪ್ಪಳ : ಎರಡನೇ ಅಂಬೇಡ್ಕರ್ ಎಂದೇ ಹೆಸರು ವಾಸಿಯಾಗಿರುವ ಪ್ರೂ. ಬಿ ಕೃಷ್ಣಪ್ಪ ರವರ 88 ನೇ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕರ್ತರ ರಾಜ್ಯ ಮಟ್ಟದ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ ನಾಳೆ ದಿನಾಂಕ 8 ರಂದು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಬಿ ಕೃಷ್ಣಪ್ಪ ಬಣ)ದ ಜಿಲ್ಲಾಧ್ಯಕ್ಷ ಪರಶುರಾಮ್ …
Read More »ಗೌಸಿದಪ್ಪನ ಕೊಲೆಮಾಡಿದ ಆರೋಪಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಹಂಪೇಶ ಹರಗೋಲು
Hampesha Haragolu to be given strict punishment for Gausi Dappa’s murder charges ಗಂಗಾವತಿ ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ। ಬಿ. ಕೃಷ್ಣಪ್ಪಸ್ಥಾಪಿತ ಸಂಘಟನೆಯ ಹಂಪೇಶ ಹರಿಗೋಲ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮುಖಾಂತರ ತಸಿಲ್ದಾರರಿಗೆ ಮನವಿ ಸಲ್ಲಿಸಲಾಯಿತು ತದನಂತರ ಮಾತನಾಡಿದ ಹಂಪೇಶ ಹರಿಗೋಲ. ಕೊಪ್ಪಳದಲ್ಲಿ ಜರುಗಿದ ಗವಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ, ಕರ್ನಾಟಕ ರಾಜ್ಯದಲ್ಲಿ ಎಸ್.ಸಿ/ಎಸ್.ಟಿ ಗಳ …
Read More »