Breaking News

ಕಲ್ಯಾಣಸಿರಿ ವಿಶೇಷ

ಗಮನಸೆಳೆದ ನರೇಗಾ ಮಾಹಿತಿ ಕೇಂದ್ರ

Screenshot 2025 03 27 19 05 24 52 6012fa4d4ddec268fc5c7112cbb265e7 1

Notable NREGA Information Center ಬೂದು ನೀರು ನಿರ್ವಹಣಾ ಕಾರ್ಯಮಾದರಿ ಅಳವಡಿಕೆ ಗಂಗಾವತಿ : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನರೇಗಾ ಮಾಹಿತಿ ಕೇಂದ್ರ ತೆರೆದು ಬೂದು ನೀರು ನಿರ್ವಹಣಾ ಕಾರ್ಯಮಾದರಿ (ಲೈವ್ ಮಾಡೆಲ್ ) ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿರುವುದು ವಿಶೇಷವಾಗಿ ಕಂಡು ಬಂತು. ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಬೂದು ನೀರು ನಿರ್ವಹಣಾ ಕಾರ್ಯಮಾದರಿ …

Read More »

“ರೈಲಿಗೆ ಸಿಲುಕಿ ವ್ಯಕ್ತಿ ಸಾವು “

Screenshot 2025 03 26 21 01 57 28 6012fa4d4ddec268fc5c7112cbb265e7

“Man dies after being hit by train” ಕೊಟ್ಟೂರು ತಾಲೂಕಿನ ಹರಾಳು ಗ್ರಾಮದ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳವಾರ ಹರಾಳು ಗ್ರಾಮದ ಹೊರ ವಲಯದ ನಡೆದಿದೆ. ಹರಾಳು ಗ್ರಾಮದ ಭಂಗಿ ಅಂಜಿನ ಪ್ಪನ ಮಗ ಭಂಗಿ ನಾಗರಾಜ(29) ಮೃತಪಟ್ಟಿರುವ ದುರ್ದೆವಿ. ಮುಂಜಾನೆ 8:30ಕ್ಕೆ ಬರುವ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.ಎಂಬ ಸಾವಿನ ಸುದ್ದಿ ಕೇಳಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿಗೆ ನಿಕಾರವಾದ ಮಾಹಿತಿ ತಿಳಿದು ಬಂದಿಲ್ಲ.ಪ್ರಕರಣವನ್ನು …

Read More »

ಗಿಣಿಗೇರಿ ಗ್ರಾಮದಲ್ಲಿ  ಮರಕಡಿಯುವುದನ್ನು ನಿಲ್ಲಿಸಿ.ಗಿಣಿಗೇರಿ ನಾಗರಿಕ ಹೋರಾಟ ಸಮಿತಿ.

Screenshot 2025 03 26 20 49 27 29 E307a3f9df9f380ebaf106e1dc980bb6

Stop cutting down trees in Ginigeri village. Ginigeri Civil Struggle Committee. ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದ ಸುತ್ತಲೂ ಕೈಗಾರಿಕೆಗಳ ದೂಳು ಹೋಗೆಯಿಂದ, ಈಗಾಗಲೇ ಪರಿಸರ ಹಾಳಾಗಿ  ಜನಸಾಮಾನ್ಯರ ಆರೋಗ್ಯ ಉಸಿರಾಟದ ತೊಂದರೆಗಳು, ಕ್ಯಾನ್ಸರ್ ಟಿಬಿ, ಅಸ್ತಮಾ, ಮುಂತಾದ  ಅನಾರೋಗ್ಯ ತೊಂದರೆಗಳು ಜನರನ್ನು  ಆತಂಕಗೊಳಿಸಿದೆ.ಇಂಥ ಸಂದರ್ಭದಲ್ಲಿ  ಗಿಣಿಗೇರಿ ಗ್ರಾಮದಲ್ಲಿ  ಹೆಚ್ಚು ಮರಗಳನ್ನು ಸಸಿಗಳನ್ನು ನೆಟ್ಟು  ಧೂಳು ಬರದಂತೆ ಮತ್ತು ಪರಿಸರ ರಕ್ಷಣೆ ಮಾಡಬೇಕಾಗಿತ್ತು.ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು …

Read More »

ಕೊಪ್ಪಳ ಜಿಲ್ಲಾ ಬಚಾವೋ :ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರ

Screenshot 2025 03 26 17 51 54 23 E307a3f9df9f380ebaf106e1dc980bb6

Koppal District Bachao: Two-day environmental awareness study camp ತಾವರಗೇರ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವ ಪಡೆ) ನೇತೃತ್ವದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕರ‍್ಖಾನೆ ಬಾಧಿತರ ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದ ಉದ್ಘಾಟನೆಯನ್ನು ಬಾಧಿತರ ಮಕ್ಕಳಾದ ಮಹೇಶ ವದನಾಳ ಸಾ: ಹಿರೇಬಗನಾಳ, ಶಿವಪ್ಪ ದೇವರಮನಿ, ಗಣೇಶ ಆಚಾರ, ಕೊಟ್ರಪ್ಪ ಪಲ್ಲೇದ, ಗವಿಸಿದ್ದಪ್ಪ ಪುಟಗಿ, ಶಂಕ್ರಪ್ಪ ರ‍್ಕಿಹಳ್ಳಿ, ತಿರುಪತಿ ಇಂದಿರಾನಗರ …

Read More »

ಅಪರಾಧಿಗಳನ್ನು ದಂಡಿಸುವಾಗ ಜಾತಿ, ಧರ್ಮಗಳನ್ನುಮಧ್ಯದಲ್ಲಿ ತರಬಾರದು: ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ 

20250326 123159 Scaled

Caste and religion should not be brought into the middle while punishing criminals: DySP Siddalingappa Gowda Patil ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಿ…!  ಗಂಗಾವತಿ.26 ಅಪರಾಧಿಗಳನ್ನು ದಂಡಿಸುವಾಗ ಜಾತಿ, ಧರ್ಮಗಳನ್ನು ಮಧ್ಯದಲ್ಲಿ ತರಬಾರದು ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು. ನಗರಠಾಣೆ ಹಾಲ್ ನಲ್ಲಿ ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸುವ್ಯವಸ್ಥೆ ಕದಲುವಂತಹ ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ …

Read More »

ಬೇಸಿಗೆಯಲ್ಲಿ ನೀರಿನ ಬವಣೆಬತ್ತಿದಬ್ಯಾರೇಜ್, ಹನಿ ನೀರಿಗೂ ಬೆಲೆ ತರಬೇಕಾದಿತು!

IMG 20250326 WA0055

Water scarcity in summer The barrage dried up, even a drop of water had to be priced! ವರದಿ: ಸಚೀನ ಆರ್ ಜಾಧವಸಾವಳಗಿ: ಜಮಖಂಡಿ ತಾಲೂಕಿನ ನೀರಿನ ಮೂಲಗಳಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ, ಜಂಬಗಿ ಸೇತುವೆ ಬಳಿ ನೀರು ಬತ್ತಿ ಹೋಗಿದ್ದು ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣಿ ತುಸು ತಟ್ಟಲಿದ್ದು ಮೇ ತಿಂಗಳಿಂದ ಜೂನ ವರೆಗೆ ಒಂದು ತಿಂಗಳು ಕುಡಿಯುವ ನೀರಿನ ತೊಂದರೆ …

Read More »

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದಸಾಂಸ್ಕೃತಿಕ ಭಾವಚಿತ್ರವನ್ನುಕೈಬಿಡಲಾಗಿದ್ದು, ಕೂಡಲೇ ಸರಿಪಡಿಸಿಕೊಳ್ಳಲು ಮನವಿ.

Screenshot 2025 03 25 21 24 05 17 439a3fec0400f8974d35eed09a31f914

The cultural portrait of Karnataka was omitted from the 13th District Kannada Literary Conference, and a request is made to correct this immediately. 27 ಮತ್ತು 28 ರಂದು ಗಂಗಾವತಿಯಲ್ಲಿ ನಡೆಯುತ್ತಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರು ಮತ್ತು ಭಾವಚಿತ್ರವನ್ನು ಕೈಬಿಡಲಾಗಿದ್ದು, ಕೂಡಲೇ ಸರಿಪಡಿಸಿಕೊಳ್ಳಲು ಗಂಗಾವತಿ ರಾಷ್ಟ್ರೀಯ ಬಸವದಳ. ಮನವಿ. ಗಂಗಾವತಿ,೨೫:13ನೇ ಜಿಲ್ಲಾ …

Read More »

ನಿಯಮ ಉಲ್ಲಂಘಿಸಿ ಖಾಸಗಿ ಆಸ್ಪತ್ರೆ ಕರ್ತವ್ಯ ನಿರ್ವಹಣೆ

IMG 20250325 WA0182

Private hospital performing duties in violation of rules ಕೊಟ್ಟೂರು,25 : ಕಳೆದ ವರ್ಷ ಪ್ರಾರಂಭವಾಗಿರುವ ಸಿಟಿ ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ಮಕ್ಕಳ ತಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಇನ್ನು ನೊಂದಣಿಯಾಗದಿರುವ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಇವರು ಸರ್ಕಾರಿ ನೌಕರರಾಗಿ ಈ ರೀತಿ ಮಾಡುವುದು ಸರಿಯಲ್ಲ. ಸರ್ಕಾರ ಒಬ್ಬ ವೈದ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರೆ ಆತನು ಗುತ್ತಿಗೆ ಆದಾರ ಅಥವಾ ಸ್ವಂತಕ್ಕೆ ಕೆಲಸ ಮಾಡಬಾರುದು ಎಂಬ …

Read More »

ಸರ್ಕಾರಿ ಶಾಲೆಗಳನ್ನು ಉಳಿಸುವಸಂಕಲ್ಪ ದೊಂದಿಗೆ ಎಐಡಿಎಸ್ಒ ವತಿಯಿಂದ ನಡೆದ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ ಹುತಾತ್ಮ ದಿನಾಚರಣೆ.

IMG 20250325 WA0094

With the resolve to save government schools, AIDSO celebrated the martyrdom day of Bhagat Singh, Rajguru and Sukhdev. ಕೊಪ್ಪಳ: ಶಾಲೆಗಳನ್ನು ಮುಚ್ಚುತ್ತಿರುವ ಇವತ್ತಿನ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪದೊಂದಿಗೆ ಭಗತ್ ಸಿಂಗ್ ಅವರ ಹುತಾತ್ಮ ದಿನವನ್ನು ಎಐಡಿಎಸ್ಒ ವತಿಯಿಂದ ಭಾನುವಾರ ಆಚರಿಸಿದರು.ನಗರದ ಜಿಲ್ಲಾ ಕ್ರೀಡಾಂಗಣ , ಕುಷ್ಟಗಿ ರಸ್ತೆ ಬಳಿಯ ಮೈದಾನ, ವಿವಿಧ ಕಾಲೇಜು ಮತ್ತು ಹಾಸ್ಟೆಲ್ ಗಳ್ಳಲ್ಲಿ ಸಾರ್ವಜನಿಕರೊಂದಿಗೆ ಭಗತ್ …

Read More »

೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯಸಮ್ಮೇಳನ,ರೇಡಿಯೋ ನಿಲಯದಲ್ಲಿ ಸರ್ವಾಧ್ಯಕ್ಷ ಲಿಂಗಾರೆಡ್ಡಿ ಆಲೂರು ರವರಿಗೆ ಸನ್ಮಾನ

WhatsApp Image 2025 03 25 At 16.11.33 Cc09fe30

13th Koppal District Literary Conference, Honoring President Lingareddy Alur at Radio Nilayam ಗಂಗಾವತಿ: ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ಇಂದು ನಗರದ ಗ್ರಾಮೀಣ ಭಾರತಿ ೯೦.೪ ಎಫ್. ಎಂ. ರೇಡಿಯೋ ನಿಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ನಗರದಲ್ಲಿ ಮಾ.೨೭, ೨೮ರಂದು ಹಮ್ಮಿಕೊಳ್ಳಲಾಗಿರುವ ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ಕಥೆಗಾರ, ಖ್ಯಾತ ನಿರೂಪಕ ಶ್ರೀ ಲಿಂಗಾರೆಡ್ಡಿ ಆಲೂರು …

Read More »