Breaking News

Tag Archives: kalyanasiri News

ಶೈಕ್ಷಣಿಕ ಸುಧಾರಣೆಗೆ ನಲಿಕಲಿ

Let’s go for educational reform ಗಂಗಾವತಿ ನಗರದ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ 2023-24 ನೇ ಸಾಲಿನ ನಲಿ-ಕಲಿ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಡಿ.ಇ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ನಲಿ-ಕಲಿ ತರಬೇತಿಯು ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮುಖ್ಯತೆಯನ್ನು ವಹಿಸುತ್ತದೆ, ಎಂದು ನಲಿ-ಕಲಿ ತರಬೇತಿಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಛತ್ರಪ್ಪ ತಂಬೂರಿ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ.ಶಾಲೆ. ಬಸವನದುರ್ಗ, ಶ್ರೀಮತಿ ಜಯಮ್ಮ ಸ.ಶಿ.ಸ.ಪ್ರಾ.ಶಾಲೆ. …

Read More »

247 ಕುಡಿಯುವ ನೀರಿನ ಯೋಜನೆಗೆ, ನಗರಸಭಾ ಮಾಜಿ ಅಧ್ಯಕ್ಷ, ಶಾಮಿದ ಮನಿಯರ್ ಅವರಿಂದ ಚಾಲನೆ,

247 for drinking water scheme, initiated by Shamida Maniyar, former chairman of the Municipal Council. ಗಂಗಾವತಿ:ನಗರದ 22ನೇ ವಾರ್ಡಿನ ಮುರಾರಿನಗರ ಗುಂಡಮ್ಮ ಕ್ಯಾಂಪಿನಲ್ಲಿ ಇಂದು ನಗರಸಭೆ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದಂತಹ ಶಾಮೀದ್ ಮನಿಯರ ಅವರ ನೇತೃತ್ವದಲ್ಲಿ 247 ಕುಡಿಯು ವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಮನಿಯರ್ ಮಾತನಾಡಿ ನಮ್ಮ ವಾರ್ಡಿನ ಪ್ರತಿಯೊಂದು ಸಮಸ್ಯೆಗೂ ನಾನು ಸ್ಪಂದಿಸುತ್ತೇನೆ ತಮ್ಮ ಸಮಸ್ಯೆಗಳು …

Read More »

ಅಹವಾಲು ಸ್ವೀಕಾರ, ವಿಚಾರಣೆ ನವನವೀನ ಕಾರ್ಯಕ್ರಮ: ನ್ಯಾ.ವಿ.ಶ್ರೀಶಾನಂದ

Receipt of report, Inquiry Innovative program: N.V. Sreeshananda ಕೊಪ್ಪಳ ಅಕ್ಟೋಬರ್ 08 (ಕ.ವಾ.): ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಬೇರೆ ಬೇರೆ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳುತ್ತಿರುವ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮದಿಂದಾಗಿ ಸಾರ್ವಜನಿಕರು, ಅಧಿಕಾರಿಗಳು ಮತ್ತು ಲೋಕಾಯುಕ್ತ ಸಂಸ್ಥೆಯ ಮಧ್ಯೆ ಒಂದು ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ವಿ.ಶ್ರೀಶಾನಂದ ಅವರು ಹೇಳಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ …

Read More »

ನ್ಯಾಯಾಂಗ ವ್ಯವಸ್ಥೆ ಜನತೆಗೆ ಹತ್ತಿರವಾಗಲಿ: ನ್ಯಾ.ಕೆ.ಎನ್.ಫಣೀಂದ್ರ

Let the judicial system be closer to the people: Ny.K.N.Phanindra ಕೊಪ್ಪಳ ಅಕ್ಟೋಬರ್ 08 (ಕರ್ನಾಟಕ ವಾರ್ತೆ): ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ವಿಷಯದ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಇವರ ಆಶ್ರಯದಲ್ಲಿ ಅಕ್ಟೋಬರ್ 8ರಂದು ಕೊಪ್ಪಳ ಜಿಲ್ಲೆಯ ನ್ಯಾಯಾಧೀಶರಿಗೆ …

Read More »

ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತರು ಅಸಮಧಾನ

The Deputy Lokayukta is unhappy with the chaos in the hostels ಕೊಪ್ಪಳ ಅಕ್ಟೋಬರ್‌ 08 (ಕ.ವಾ.): ಕೊಪ್ಪಳ ಜಿಲ್ಲೆಯ ಪ್ರವಾಸದಲ್ಲಿರುವ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್.ಫಣೀಂದ್ರ ಅವರು ಪೂರ್ವ ನಿಗದಿಯಂತೆ ಅಕ್ಟೋಬರ್ 08ರಂದು ಸಂಜೆ ವೇಳೆ ನಗರದ ವಿವಿಧ ಇಲಾಖೆಗಳ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.ಮೊದಲಿಗೆ ಡಾಲರ್ಸ ಕಾಲೋನಿ ಹತ್ತಿರದಲ್ಲಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ …

Read More »

ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಅವರಿಂದ ವಸತಿ ನಿಲಯದ ವ್ಯವಸ್ಥೆ ಪರಿಶೀಲನೆ

Inspection of hostel arrangement by District Collector, GPAM CEO ಕೊಪ್ಪಳ ಅಕ್ಟೋಬರ್ 08 (ಕ.ವಾ.) : ಉಪ ಲೋಕಾಯುಕ್ತರು ಅಕ್ಟೋಬರ್ 08ರಂದು ವಸತಿ ನಿಲಯಗಳಿಗೆಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಕಿನ್ನಾಳ ರಸ್ತೆಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಆಗಮಿಸಿ ವಸತಿ ನಿಲಯದ ಸ್ಥಿತಿಗತಿ …

Read More »

ದಲಿತ ವಿಮೋಚನಾ ಸೇನೆಯ ಕೊಪ್ಪಳ ಜಿಲ್ಲೆ ಹಾಗೂತಾಲೂಕು ಪದಾಧಿಕಾರಿಗಳ ನೇಮಕಾತಿ.

Koppal District of Dalit Liberation Army and Appointment of Taluk Officers. ಗಂಗಾವತಿ: ದಲಿತ ವಿಮೋಚನಾ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎಸ್. ದುರುಗಪ್ಪ ಹಾಗೂ ಕಲ್ಯಾಣ ಕರ್ನಾಟಕ ಮಹಿಳಾ ವಿಭಾಗೀಯ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಣುಕಮ್ಮ ಇವರುಗಳ ನೇತೃತ್ವದಲ್ಲಿ ದಿನಾಂಕ: ೦೭.೧೦.೨೦೨೩ ರಂದು ಗಂಗಾವತಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ದಲಿತ ವಿಮೋಚನಾ ಸೇನೆಯು ದಿನಾಂಕ: …

Read More »

ಹಿರಿಯ ಪತ್ರಕರ್ತ ಪ್ರಭಾಕರನ್ ನಿಧನಕ್ಕೆ ಸಂತಾಪ

Condolences on death of veteran journalist Prabhakaran ಬೆಳಗಾವಿ : ದಿ ಹಿಂದು ಪತ್ರಿಕೆಯಲ್ಲಿ ಸುಧೀರ್ಘಕಾಲ ಸೇವೆ ಸಲ್ಲಿಸಿದ್ದ ಕೇರಳದ ಜಿ ಪ್ರಭಾಕರನ್ ನಿನ್ನೆ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ದೇಶದ ಪತ್ರಿಕಾ ಸಮೂಹದ ಹಿತಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಅವರ ನಿಧನ ದೇಶದ ಪತ್ರಿಕಾಸಮೂಹಕ್ಕೆ ವಿಶೇಷವಾಗಿ ಯೂನಿಯನ್ ಚಟುವಟಿಕೆಗಳಿಗೆ ತುಂಬಲಾರದ ಹಾನಿಯಾಗಿದೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಮತ್ತು …

Read More »

ಸಿಡ್ನಿ ಯಲ್ಲಿ ಮೊಮ್ಮಗನ ಜನ್ಮ ದಿನಾಚರಣೆ

Grandson’s birthday in Sydney ಸಿಡ್ನಿ: ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರದ ನಮ್ಮ ಮಗ ಅನೀಲ್ ಕುಮಾರ. ಹೆಚ್ ಇವರ ಮನೆಯಲ್ಲಿ ದಿ, 07-10-2023, ಶನಿವಾರ ಮೊಮ್ಮಗ ನ 3 ನೇ ಜನ್ಮ ದಿನ ಕರ್ನಾಟಕ ದ ಶರಣ ಶರಣೆಯರ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು .ಸಂದರ್ಭದಲ್ಲಿ ಸಂಗಮೇಶ ಸಾಲಿಮಠ, ಬಸವರಾಜ ,ಗೀತಾ,ಯೋಗೇಶ, ಕೊಲೊಂಬಿಯಾ,ಮೆಕ್ಷಿಕೊದೇಶ ಮಗನ ಗೆಳೆಯರು ಮತ್ತು ಸೊಸೆ ಶಿಲ್ಪಾ ಹೆಚ್ ಬಾಗಿಯಾಗಿದ್ದರು. ವರದಿ: ಹೆಚ್.ಮಲ್ಲಿಕಾರ್ಜುನ ಹೊಸಕೇರಾ,ಸಂಪಾದಕ, ಕಲ್ಯಾಣ ಸಿರಿ …

Read More »

88 ಅರ್ಜಿಗಳ ಸ್ವೀಕೃತಿ: 6 ಗಂಟೆಗಳಕಾಲಸಾರ್ವಜನಿಕ ಅಹವಾಲು ಆಲಿಕೆ, ವಿಚಾರಣೆ

Receipt of 88 applications: 6 hours of public hearing, hearing ಕೊಪ್ಪಳ ಅಕ್ಟೋಬರ್ 07 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಅವರು ಅಕ್ಟೋಬರ್ 7ರಂದು ನಡೆಸಿದ ಸಾರ್ವಜನಿಕ ಅಹವಾಲು, ಕುಂದು ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 88 ಅಹವಾಲು ಅರ್ಜಿಗಳು ಸ್ವೀಕೃತವಾದವು.ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರಿಂದ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ 6 ಗಂಟೆಗಳ ಕಾಲ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.