Breaking News

Tag Archives: kalyanasiri News

ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರೈತರಲ್ಲಿ ಮನವಿ

ಫ್ರೂಟ್ಸ್ ಡೇಟಾಬೆಸನಲ್ಲಿ ಜಮೀನಿನ ಸಂಪೂರ್ಣ ವಿಸ್ತೀರ್ಣ ನೋಂದಾಯಿಸಿ Revenue Minister Krishna Byre Gowda appeals to farmers in a press conference ಕೊಪ್ಪಳ ನವೆಂಬರ್ 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ರೈತರು ಸಹ ಫ್ರೂಟ್ಸ್ ಡೇಟಾಬೇಸನಲ್ಲಿ ತಮ್ಮ ಸಂಪೂರ್ಣ ಜಮೀನಿನ ವಿಸ್ತೀರ್ಣದ ವಿವರವನ್ನು ಕೂಡಲೇ ದಾಖಲಿಸಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕೊಪ್ಪಳ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.ನವೆಂಬರ್ 7ರಂದು ಕಂದಾಯ ಇಲಾಖೆಯ …

Read More »

ಲಿಂಗಾತ ಧರ್ಮಿಯರ ನೂತನ ಗೃಹ ಪ್ರವೇಶ

New home entry for transgender people ಸುರಪುರ ತಾ ಕಕ್ಕೇರಾ ಪಟ್ಟಣದ ಶರಣರಾದ ಜಡೆಪ್ಪಗೌಡ ಶಿವಪೂಜಿ ಇವರ ನೂತನ ಗುರು ಪ್ರವೇಶವನ್ನು ಅಪ್ಪ ಗುರು ಬಸವಣ್ಣನವರ ಭಾವಚಿತ್ರ ಹಾಗೂ ಬಸವಾದಿ ಶರಣರ ವಚನಗಳು ತಾಯಂದಿರು ತಲೆಯ ಮೇಲೆ ಹೊತ್ತು ಪ್ರವೇಶ ಮಾಡುವದರ ಮೂಲಕ ಪ್ರಾರಂಭಮಾಡಲಾಯಿತು. ತದನಂತರ ವಚನಗಳು ಹೆಳುತ್ತಾ ಬಸವ ಷಟಸ್ಥಲ ಧ್ವಜ ಏರಿಸಲಾಯಿತು .ಲಿಂಗಾರ್ಚನೆ ಹಾಗೂ ಅನುಭವ ಮಾಡಿಕೊಳ್ಳಲಾಯಿತು . ಸುರಪುರ ತಾಕಕ್ಕೇರಾ ಪಟ್ಟಣ

Read More »

ರೈತ ಸಂಘಟನೆಗಳಿಂದ ಅಧಿಕಾರಿಗಳಿಗೆ ಹಲವು ಸಮಸ್ಯೆಗಳನ್ನುಬಗೆಹರಿಸುವಂತೆ ಮನವಿ .

The farmers’ organizations requested the authorities to solve many problems. ವರದಿ : ಬಂಗಾರಪ್ಪ ಸಿ . ಹನೂರು : ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಲು ರೈತ ಸಂಘಟನೆಯಿಂದ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಜಿಲ್ಲಾಧ್ಯಕ್ಷ ಶಾಂತ ಮಲ್ಲಪ್ಪ ತಿಳಿಸಿದರು ಹನೂರು ತಾಲೂಕಿನ ಮಾಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಟ್ಟು ಕಾಡು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ನೂತನ ಗ್ರಾಮ ಘಟಕ ಉದ್ಘಾಟನೆ …

Read More »

ಗಡಿಯಂಚಿನ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸಲು ಎರಡು ರಾಜ್ಯದ ಶಾಸಕರು ರೈತರಿಗೆ ಮನವರಿಕೆ ಮಾಡಿದರು .

The legislators of the two states convinced the farmers to solve the problems of the border villages. ವರದಿ : ಬಂಗಾರಪ್ಪ ಸಿ ಹನೂರು .ಹನೂರು :- ಗಡಿಯಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅನುಕೂಲ ಕಲ್ಪಿಸಲು,ಹಾಗೂ ಗ್ರಾಮಗಳ ಜನರಿಗೆ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಆರ್.ಮಂಜುನಾಥ್ ಹಾಗೂ ತಮಿಳುನಾಡಿನ ಹಂದಿಯೂರು ಶಾಸಕರಾದ ಎ.ಜೆ.ವೆಂಕಟಾಚಲಂ ಇಬ್ಬರು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ …

Read More »

ಶ್ರೀ ಮತ್ಶಾಂಭಮದಾಜೀ ಸ್ಮರಣಾರ್ಥ ಅಮನತರ್ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

ವರದಿ:ಬಂಗಾರಪ್ಪ ಸಿ ಹನೂರು .ಹನೂರು : ಶ್ರೀ ರಾಮಕೃಷ್ಣ ವಿಧ್ಯಾ ಶಾಲಾ, ಮೈಸೂರು, ಇಲ್ಲಿನ ಹಳೆಯ ವಿರ್ದ್ಯಾಥಿಗಳ ಬಳಗವಾದ ವಿವೇಕಾನಂದ ಸೇವಾ ಸಂಸ್ಥೆಯು ಶ್ರೀ ರಾಮಕೃಷ್ಣ ವಿಧ್ಯಾ ಶಾಲೆಯ 50ನೇ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀಮತ್ ಶಾಂಭವಾನಂದಜಿ ಸ್ಮರಣಾರ್ಥವಾಗಿ ಅಂತರ್ ಪ್ರೌಢ ಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆಯು ಕರ್ನಾಟಕದಾದ್ಯಂತ ನಡೆಸಲಾಗಿದ್ದು.ಹನೂರು ತಾಲೂಕಿನ ರಾಮಾಪುರ ಪರೀಕ್ಷಾ ಕೆಂದ್ರದಲ್ಲಿ ಬರೆಯಲಾದ 344 ವಿದ್ಯಾರ್ಥಿಗಳಲ್ಲಿ ಆಯ್ಕೆ ಮಾಡಲಾದ 9ನೇ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳ ಪೈಕಿ …

Read More »

ಸಿಂದಗಿ: ವಿಜಯಪುರ ಜಿಲ್ಲೆಯನ್ನು ಬಸವಪುರ ಜಿಲ್ಲೆಯನ್ನಾಗಿ ಮಾಡಲು ವತ್ತಾಯಿಸಿ ಬಸವಪರ ಸಂಘಟನೆಗಳಿಂದ ಮನವಿ

Sindagi: Petition by pro-Basava organizations to convert Vijayapur district into Basavapura district ಇಂದು ಸಿಂದಗಿ ನಗರದ… ತಹಸೀಲ್ದಾರ್ ಕಾರ್ಯಾಲಯದ ಮುಂದೆ.. ಜಾಗತಿಕ ಲಿಂಗಾಯತ ಮಹಾಸಭಾ.. ಹಾಗೂ ರಾಷ್ಟ್ರೀಯ ಬಸವದಳ.. ಇನ್ನೂ ಅನೇಕ ಬಸವಪರ ಸಂಘಟನೆಯ ಕಾರ್ಯಕರ್ತರಿಂದ.. ವಿಜಯಪುರ ಜಿಲ್ಲೆಯನ್ನು ಬಸವಪುರ ಜಿಲ್ಲೆಯನ್ನಾಗಿ ಮಾಡಲು ಹಾಗೂ ಕರ್ನಾಟಕ ರಾಜ್ಯದ ಹೆಸರನ್ನು ಬಸವ ನಾಡು ಎಂದು ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಲು ತಹಶೀಲ್ದಾರರಿಗೆ ಮನವಿ ಮಾಡಿಕೊಳ್ಳಲಾಯಿತು.. ಈ …

Read More »

ತಿಪಟೂರು -ಸವಿತಾ ಸಮಾಜ ಕ್ಕೆ ಮೀಸಲಾತಿ ,ಜಾತಿ ನಿಂದನೆ, ಕಾನೂನು ಮತ್ತು ವಿವಿಧ ಬೇಡಿಕೆಗಾಗಿ ಓತ್ತಾಯಿಸಿ ಮನವಿ

Tipatur – Appeal to Savita Samaj for reservation, caste abuse, law and various demands. ತಿಪಟೂರು:ಸವಿತಾ ಸಮಾಜಕ್ಕೆ ಮೀಸಲಾತಿ ಮತ್ತು ಜಾತಿನಿಂದನೆ ಕಾಯ್ದೆ ಜೊತೆಗೆ ಹತ್ತು ಬೇಡಿಕೆಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ಬರೆದ ಪತ್ರ ವನ್ನು ,ಶಾಸಕರಾದ ಕೆ.ಷಡಕ್ಷರಿ ಹಾಗೂ ಹೆಚ್ಚುವರಿ ಶಿರಸ್ತೇದಾರರಾದ ರವಿಕುಮಾರ್ ರವರ ಮೂಲಕ ತಿಪಟೂರು ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಸಲ್ಲಿಸಲಾಯಿತು ಮನವಿಪತ್ರ ದಲ್ಲಿ …

Read More »

ಆಶ್ರಯ ಕಾಲೋನಿ ನಿವಾಸಿಗಳು ಆಸ್ತಿ ತೆರಿಗೆ ತುಂಬಲುಮುಖ್ಯಾಧಿಕಾರಿ ಕರೆ

Asharya Colony Residents Call Headmaster to Pay Property Tax ಯಲಬುರ್ಗಾ.ನ.6.: ಪಟ್ಟಣದ ಬೇವೂರು ರಸ್ತೆ ಹತ್ತಿರದ ಆಶ್ರಯ ಕಾಲೋನಿ ನಿವಾಸಿಗಳು ಪಟ್ಟಣ ಪಂಚಾಯತಗೆ ಆಸ್ತಿ ತೆರಿಗೆ ತುಂಬಿ ಫಾರಂ ನ.3 ಪಡೆಯಲು ಪಪಂ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡಿದರು ಆಶ್ರಯ ಕಾಲೋನಿಯಲ್ಲಿ ಸುಮಾರು 400 ನೂರು ಮನೆಗಳಿದ್ದು ಬಡ ವರ್ಗದ ಜನತೆ ವಾಸವಾಗಿದ್ದು ಈ ಆಶ್ರಯ ಕಾಲೋನಿ ಮನೆ ಹಂಚಿಕೆ ಕುರಿತು …

Read More »

೨೦೨೪ ರಲ್ಲಿ ನಡೆಯುವ ಸಂತ ರಾಷ್ಟ್ರೀಯ ಈ ಮಟ್ಟದ ಪಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೇಮ್ಸ್ಗೆ ಆಯ್ಕೆ.

Selection for the Pan Masters Athletics Games of this level in Sant Rashtriya in 2024. ಗಂಗಾವತಿ: ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ದಿನಾಂಕ ೪ ಮತ್ತು ೫ ನವಂಬರ್ ೨೦೨೩ ರಂದು ಧಾರವಾಡದ ಆರ್.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಟೇಟ್ ಓಪನ್ ನ್ಯಾಷನಲ್ ಮಾಸ್ರ‍್ಸ್ ಗೇಮ್ಸ್ ನಡೆಸಲಾಯಿತು.ಇದರಲ್ಲಿ ಭಾಗವಹಿಸಿದ ರನ್ನರ್ಸ್ ಯುನಿಟಿ ಟೀಮ್ ಗಂಗಾವತಿಯ ಒಟ್ಟು ನಾಲ್ಕು ಸ್ಪರ್ದಾಳುಗಳು ಭಾಗವಹಿಸಿ ಮೂರು ಚಿನ್ನದ …

Read More »

ದೇವದಾಸಿಯರ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ

Protest demanding various demands of Devadasis ಗಂಗಾವತಿ: ನಮ್ಮ ದೇಶ ಸ್ವಾತಂತ್ರ‍್ಯ ಪಡೆದು ೭೫ ವರ್ಷ ಕಳೆದರೂ, ಬ್ರಿಟಿಷರ ಕಾಲದಲ್ಲೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದರೂ, ಈಗಲೂ ಇದು ಕರ್ನಾಟಕದಲ್ಲಿ ಮುಂದುವರೆದಿರಲು ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ಉದಾಸೀನ ಹಾಗೂ ನಿರ್ಲಕ್ಷö್ಯವೇ ಪ್ರಮುಖ ಕಾರಣವಾಗಿದೆಯೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ವಿಷಾದ ವ್ಯಕ್ತಪಡಿಸಿದೆ.ದೇವದಾಸಿಯರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ೬ನೇ ನವೆಂಬರ್ ೨೦೨೩ ರಿಂದ ಮೂರು ದಿನಗಳ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.