Breaking News

ಕಲ್ಯಾಣಸಿರಿ ವಿಶೇಷ

ಹಂಪಿಯಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ

Screenshot 2024 01 30 20 48 44 05 E307a3f9df9f380ebaf106e1dc980bb6

In the State Level Open Yoga Championship held at Hampi Excellent achievement by the students of Jain Public School ಗಂಗಾವತಿ: ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ವತಿಯಿಂದ ರಾಜ್ಯ ಮಟ್ಟದ ಮುಕ್ತ ಹಂಪಿ ಯೋಗಾಸನ ಚಾಂಪಿಯನ್‌ಶಿಪ್ ಭಾನುವಾರ ಹಂಪಿಯ ಶಿವರಾಮ ಅವಧೂತ ಆಶ್ರಮ ಹೇಮಕೂಟದಲ್ಲಿ ನಡೆಯಿತು.ಈ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿ ನಗರದ ಜೈನ್ ಪಬ್ಲಿಕ್ ಶಾಲೆಯಿಂದ ೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೮ ವರ್ಷದೊಳಗಿನ …

Read More »

ಕರ್ನಾಟಕ ಸ್ಪರ್ಧಾತ್ಮಕ ತರಬೇತಿ ಕೇಂದ್ರಕ್ಕೆ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿ ನೀಡಿದ :ಪ್ರವೀಣ ನಾಯಿಕ

State Level Kayak Yogi Awarded to Karnataka Competitive Training Centre: Praveena Naika ಬೆಳಗಾವಿ ನಗರದ ಕರ್ನಾಟಕ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಶೈಲ ತಲ್ಲೂರ ಅವರ 37 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿಯನ್ನು ಶ್ರೀಶೈಲ ತಾಲ್ಲೂರ ಹಾಗೂ ವಿನಯ ಲಾಸೆ ಅವರಿಗೆ ನೀಡಿ ಗೌರವಿಸಿದರು ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ …

Read More »

ಪಡಿತರದಲ್ಲಿ ನಕ್ಷತ್ರಕಾರದ ವಸ್ತುಗಳು ಪತ್ತೆ ರೈತ ಸಂಘದಿಂದ ತಹಶಿಲ್ದಾರರಿಗೆ ದೂರು

Screenshot 2024 01 30 19 55 42 67 6012fa4d4ddec268fc5c7112cbb265e7

Complaint to tehsildar from farmer’s association for finding star-shaped items in ration. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರದಿಂದ ನೀಡುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಳಸಿದ್ದಾರೆ ಹಾಗೂ ಅದೆ ಅಕ್ಕಿಗೆ ಬೆಂಕಿ ಹಚ್ಚಿದ್ದರೆ ಅದು ಕರ್ಪೂರದ ರೂಪದಲ್ಲಿ ಬೆಂಕಿ ಉರಿಯುತ್ತದೆ ಇದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡರು ಹನೂರು …

Read More »

ದೇಶದಲ್ಲಿ ಶಾಂತಿ ನೆಲೆಸಲು ಸೌಹಾರ್ದತ ಸಹಬಾಳ್ವೆ ಅಗತ್ಯ- ನಿಷ್ಠಿ ರುದ್ರಪ್ಪ

Screenshot 2024 01 30 17 46 48 04 6012fa4d4ddec268fc5c7112cbb265e7

Peaceful coexistence is necessary for peace in the country – Nishti Rudrappa ಸೌಹಾರ್ದ ಕರ್ನಾಟಕ ಬಳ್ಳಾರಿ ಬಳ್ಳಾರಿ: ಸೌಹಾರ್ದ ಪರಂಪರೆ ಅಭಿಯಾನದ ಅಂಗವಾಗಿ ದಿ 30-1-2024 ಬೆಳಗ್ಗಿನ ಬಳ್ಳಾರಿಯ ಗಾಂಧಿ ಭವನದಿಂದ ಹೊರಟ ಸೌಹಾರ್ದತ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸೌಹಾರ್ದತ ಮಾನವ ಸೇರ್ಪಡೆಯನ್ನು ನಿರ್ಮಿಸಲಾಯಿತು.ನಂತರದಲ್ಲಿ ಮುಂದುವರೆದ ಜಾಥವು …

Read More »

ಶ್ರೀ ವಿದ್ಯಾನಿಕೇತನ ಪದವಿಮಹಾವಿದ್ಯಾಲಯದಲ್ಲಿ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆ

Screenshot 2024 01 30 17 10 27 39 965bbf4d18d205f782c6b8409c5773a4

Demonstration of EVM/VVPAT at Sri Vidyaniketan Graduate College ಮೊದಲ ಬಾರಿಗೆ ಮತ ಹಾಕಿ ಖುಷಿಪಟ್ಟ ಹೊಸ ಮತದಾರರು ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಶ್ರೀ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾ.ಪಂ.ಯಿಂದ ಮಂಗಳವಾರ ಆಯೋಜಿಸಿದ್ದ ಮತದಾನ ಜಾಗೃತಿ ಹಾಗೂ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆಯಲ್ಲಿ ಹೊಸ ಮತದಾರರು ಮೊದಲ ಬಾರಿಗೆ ಅಣಕು ಮತದಾನ ಮಾಡಿ ಖುಷಿ ಪಟ್ಟರು. ಸೆಕ್ಟರ್ ಅಧಿಕಾರಿಗಳಾದ ಕಿರಣ್ ಕುಮಾರ್ ಅವರು …

Read More »

ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ,ಸೆಕ್ಟರ್ ಅಧಿಕಾರಿಗಳಾದ ಪ್ರಕಾಶ ಹೇಳಿಕೆ

Screenshot 2024 01 29 21 02 03 50 6012fa4d4ddec268fc5c7112cbb265e7

Everyone should vote compulsorily, sector officials Prakash said ಗಂಗಾವತಿ : ತಾಲೂಕಿನ ಸಂಗಾಪುರ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾ.ಪಂ. ವತಿಯಿಂದ ಮತದಾನ ಜಾಗೃತಿ ಹಾಗೂ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆಯನ್ನು ಸೋಮವಾರ ನೀಡಲಾಯಿತು. ಸೆಕ್ಟರ್ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಕೃಷಿ ಅಧಿಕಾರಿಗಳಾದ ಪ್ರಕಾಶ ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನದ …

Read More »

ಸಂಧ್ಯಾಸುರಕ್ಷಾಯೋಜನೆಯಡಿ ನೀಡಲಾಗುವ ಮಾಶಾಸನ3,4ತಿಂಗಳಿನಿಂದ ಸ್ಥಗಿತಗೊಂಡಿದ್ದಕ್ಕೆ ಬಿ.ಎಸ್.ಪಿ ಯಿಂದ ಹುಲಿಗೇಶದೇವರಮನಿತಹಶೀಲ್ದಾರರಿಗೆ ಮನವಿ.

Screenshot 2024 01 29 20 44 18 78 6012fa4d4ddec268fc5c7112cbb265e7

Huligesh Devaramani from B.S.P. for suspension of Mashasa given under Sandhya Suraksha Yojana for 3-4 months. Appeal to Tahsildar. ಗಂಗಾವತಿ: ರಾಜ್ಯ ಸರ್ಕಾರದಿಂದ ವಯೋವೃದ್ಧರಿಗೆ ಸಂಧ್ಯಾ ಸುರಕ್ಷೆಯೋಜನೆಯಡಿ ಸೇರಿದಂತೆ ವಿವಿಧ ಯೋಜನೆಯಡಿ ನೀಡಲಾಗುವ ಮಾಶಾಸನಸುಮಾರು 3-4 ತಿಂಗಳಿನಿಂದ ಬಂದಿರುವುದಿಲ್ಲ. ಮಾಶಾಸನ ಪಾವತಿಗೆ ವಿಳಂಬವಾಗಿರುವುದನ್ನು ಕೂಡಲೇ ಫಲಾನುಭವಿಗಳಿಗೆ ಮಂಜೂರುಮಾಡುವಂತೆ ಬಿ.ಎಸ್.ಪಿ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಬಿ.ಎಸ್.ಪಿ ಯ ಕೊಪ್ಪಳ ಜಿಲ್ಲಾ …

Read More »

ತಿಮ್ಲಾಪುರ ಗೇಟ್ ಬಳಿ ಭೀಕರ ಅಪಘಾತ ಬೈಕ್ ಸವಾರನ ದಾರುಣ ಸಾವು.

Screenshot 2024 01 29 08 01 41 63 6012fa4d4ddec268fc5c7112cbb265e7

Horrible accident near Thimlapur gate kills bike rider. ತಿಪಟೂರುದ ,29: ತಿಪಟೂರು ಗೇಟ್ ಬಳಿ ಕಾರು ಮತ್ತು ಬೈಕು ನಡುವೆ ಭೀಕರ ಅಪಘಾತ ನಡೆದಿದೆ ಹೋನವಳ್ಳಿ ನಿವಾಸಿ ಸೋಮಶೇಖರ್ 42 ವರ್ಷ ಇವರು ಅವರ ತೋಟದಲ್ಲಿ ಬೆಳೆದ ಅವರೆಕಾಯಿಯನ್ನು ತಿಪಟೂರು ನಗರದಲ್ಲಿ ಮಾರಾಟ ಮಾಡಿ ಬೈಕಿನಲ್ಲಿ ಹೋನವಳ್ಳಿಗೆ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ.ಬೈಕ್ ಸವಾರನ ಅಪಘಾತದ ತೀವ್ರತೆಗೆ ಕಾಲು ತುಂಡಾಗಿ ಕಾರಿನ ಮುಂಭಾಗ ಸಿಲುಕಿಕೊಂಡಿದೆ ಭೀಕರ …

Read More »

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರಿಂದ ಮಲೈ ಮಹದೇಶ್ವರ ಬೆಟ್ಟದಲ್ಲಿ ಗಡಿನಾಡು ಉತ್ಸವ ಕಾರ್ಯಕ್ರಮ

Screenshot 2024 01 28 21 45 53 90 6012fa4d4ddec268fc5c7112cbb265e7

Frontier Festival program at Malai Mahadeshwar Hill by Karnataka State Government Employees Association Bangalore. ವರದಿ :ಬಂಗಾರಪ್ಪ ಸಿ ಹನೂರು .ಸರ್ಕಾರಿ ನೌಕರರ ಸಂಘ ಆಯೋಜಿಸುವ ಬಗ್ಗೆ ದಿನಾಂಕ ಸ್ಥಳ ಇನ್ನಿತರ ವಿಚಾರಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸರಸ್ವತಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಚರ್ಚಿಸಿದರು .ಪ್ರಾಧಿಕಾರದ ನೌಕರರ ಸಭೆಯಲ್ಲಿ ಈ ವಿಷಯವಾಗಿ ಚರ್ಚಿಸಲಾಗಿ ಅದ್ದೂರಿಯಾಗಿ ಅರ್ಥಪೂರ್ಣವಾಗಿ …

Read More »

ವಚನಗಳುಸರ್ವಕಾಲಕ್ಕೂ ಮಾರ್ಗದರ್ಶನ ನೀಡಿವೆ- ಡಾ, ಶರಣಬಸಪ್ಪ ಕೊಲ್ಕಾರ್ ಅಭಿಮತ.

Screenshot 2024 01 28 19 38 36 62 6012fa4d4ddec268fc5c7112cbb265e7

Vachanas have always guided us – Dr. Sharanbasappa Kolkar Abhimata. ಗಂಗಾವತಿ, ೨೮:ಇತ್ತೀಚಿಗೆ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಕರೋನಾ ಮಹಾಮಾರಿ ಅಂತಹ ಸಂದರ್ಭದಲ್ಲಿ ನಮಗೆ ಮಾರ್ಗದರ್ಶನ ನೀಡಿದ ಪುಸ್ತಕಗಳು ಎಂದರೆ ವಚನ ಪುಸ್ತಕಗಳು.ಇವುಗಳು ನಮ್ಮ ಬದುಕು ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಬಗ್ಗೆ ಉನ್ನತವಾಗಿರುವ ಜೀವನವನ್ನು ಸಾಗಿಸಲು , ಮಹತ್ತರವಾದ ಚಿಂತನೆಯನ್ನು ಹೊಂದಲು ನಮಗೆ ಈಗಿನ ಕಾಲಕ್ಕೂ ಹಿಂದಿನ ಕಾಲಕ್ಕೂ ಮುಂದಿನ ಕಾಲಕ್ಕೂ ಮಾರ್ಗದರ್ಶನ ನೀಡುತ್ತವೆ. ಹಾಗಾಗಿ …

Read More »