Breaking News

ಕಲ್ಯಾಣಸಿರಿ ವಿಶೇಷ

ಮಾಜಿ ಸಂಸದ ಶ್ರೀಶಿವರಾಮಗೌಡರಿಗೆ ರಾಷ್ಟ್ರೀಯಬಸವದಳದಿಂದಹುಟ್ಟು ಹಬ್ಬದ ಶುಭಾಶಯ ಕೋರಿದರು

Screenshot 2024 02 03 11 56 46 36 6012fa4d4ddec268fc5c7112cbb265e7

Rashtriya Basavadal wished former MP Sreesivaram Gowda on his birthday ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಗಂಗಾವತಿ,3:ಮಾಜಿ ಸಂಸದರು,ಕಾಂಗ್ರೆಸ್ ಮುಖಂಡರು ಹಾಗೂ ಲಿಂಗಾಯತ ಸಮಾಜದ ಹಿರಿಯರಾದ ಸನ್ಮಾನ್ಯ ಶ್ರೀ ಶಿವರಾಮಗೌಡರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭಾಶಯ ಕೋರಿದರು. ಈಸಂದರ್ಭದಲ್ಲಿ ರಾಷ್ಟ್ರೀಯ ಬಸವ ದಳದ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಲ, ಉಪಾಧ್ಯಕ್ಷರಾದ ಕೆ ವೀರೇಶ್, ಮಂಜುನಾಥ ದೇವರ ಮನೆ, ವಿನಯ್ …

Read More »

ಶಿಕ್ಷಕ, ವಿದ್ಯಾರ್ಥಿಗಳ ಸಂಬಂಧವರ್ಣಿಸಲಾರದು

Screenshot 2024 02 02 20 12 24 21 6012fa4d4ddec268fc5c7112cbb265e7

The relationship between teacher and students is indescribable ಕನಕಗಿರಿ: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ‌ ಸಂಬಂಧವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ‌ ರಾಮಚಂದ್ರಪ್ಪ ತಿಳಿಸಿದರು.ಇಲ್ಲಿನ‌ ಸರ್ಕಾರಿ‌ ಕಿರಿಯ ಪ್ರಾಥಮಿಕ ದ್ಯಾಮವ್ವನಗುಡಿ ಶಾಲೆಯ 2010ನೇ ಸಾಲಿನ 5ನೇ ತರಗತಿ ವಿದ್ಯಾರ್ಥಿಗಳು ಶುಕ್ರವಾರ ಆಯೋಜಿಸಿದ್ದ ಗುರುವಂದನೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ, ಸ್ನೇಹ ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ‌ ದೊರೆಯುತ್ತಿದೆ, ಪಾಲಕರು …

Read More »

“ಲಿಂ.ಪೂಜ್ಯಶ್ರೀಪಂಚಾಕ್ಷರಿ ಗವಾಯಿಗಳು”

“Lim. Pujyashripanchakshari Gawais” ಪರಮ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಹಾಗೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ದ ಸಂಸ್ಥಾಪಕರೂ ಆಗಿದ್ದಾರೆ. ಶ್ರೀ ಪಂಚಾಕ್ಷರ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, 1892 ಫೆಬ್ರವರಿ 2 ರಂದು ಜನಿಸಿದರು. ಗದುಗಿನ ಪಂಚಾಕ್ಷರಿ ಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮತ್ತು ಕಲಿಸುವುದಕ್ಕಾಗಿ ಮೀಸಲಾಗಿತ್ತು. ಒಂದು ಜನ್ಮದಲ್ಲಿ ಯಾರೂ ಪೂರ್ತಿಯಾಗಿ ಸಂಗೀತ …

Read More »

ಮಂಡ್ಯಕುರುಬರಹಾಸ್ಟೆಲ್ ಮೇಲಿನದಾಳಿ,ಸಿಎಂ ಸಿದ್ದು ವಿರುದ್ಧ ಅವಾಚ್ಯ ಹೇಳಿಕೆಖಂಡಿಸಿಪ್ರತಿಭಟನೆ

Screenshot 2024 02 02 18 29 55 10 E307a3f9df9f380ebaf106e1dc980bb6

Attack on Mandyakurubara Hostel, protest against CM Siddu’s unspoken statement ಗಂಗಾವತಿ: ಮಂಡ್ಯ ನಗರದಲ್ಲಿ ಹನುಮ ಧ್ವಜ ವಿಚಾರವಾಗಿ ಜರುಗಿದ ಪ್ರತಿಭಟನೆ ವೇಳೆ ಕುರುಬರ ಹಾಸ್ಟೆಲ್ ಮೇಲಿನ ದಾಳಿ, ಶ್ರೀ ಕನಕದಾಸರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ಲೇಕ್ಸ್ ಹರಿದು ಹಾಕಿದ ಘಟನೆ ಹಾಗೂ ಸಂಸದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯನರನ್ನು ಮಗನೇ ಎಂದು ನಿಂದಿಸಿದ್ದನ್ನು ಖಂಡಿಸಿ ಶ್ರೀ ಕನಕದಾಸ ತಾಲೂಕ ಕುರುಬರ ಸಂಘ,ಶ್ರೀಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಕನಕದಾಸ …

Read More »

ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ನರೇಗಾ ದಿವಸ್ ಆಚರಣೆ

Screenshot 2024 02 02 17 06 47 27 965bbf4d18d205f782c6b8409c5773a4

Narega Divas celebration with cake cutting by laborers ಆರೋಗ್ಯ ಶಿಬಿರ, ಮತದಾನ ಜಾಗೃತಿ ಕಾರ್ಯಕ್ರಮ ಆಯೋಜನೆ ಆರೋಗ್ಯ ಶಿಬಿರದ ಸೌಲಭ್ಯ ಪಡೆದುಕೊಳ್ಳಿ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಸಂತೋಷ ಕುಮಾರ್ ಹತ್ತರಕಿ ಸಲಹೆ ಗಂಗಾವತಿ : ತಾಲೂಕಿನ ಹೇರೂರು ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಕೆಲಸ ನಿರ್ವಹಿಸುವ ಕಲಕೇರಿ ಕೆರೆ ಹೂಳೆತ್ತುವ ಸ್ಥಳದಲ್ಲಿ ಶುಕ್ರವಾರ ನರೇಗಾ ದಿವಸ್ ಆಚರಣೆಯನ್ನು ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕೂಲಿಕಾರರಿಗೆ ಆರೋಗ್ಯ …

Read More »

ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕರಿಸುವಸಲುವಾಗಿಯೇ ಆಯೋಗದ ಅಧ್ಯಕ್ಷರ ಅವಧಿ ಒಂದು ತಿಂಗಳುವಿಸ್ತರಣೆ-ಮುಖ್ಯಮಂತ್ರಿಸಿದ್ದರಾಮಯ್ಯ

Screenshot 2024 02 02 09 09 03 54 6012fa4d4ddec268fc5c7112cbb265e7

Extension of term of commission chairman by one month to receive report of backward classes commission – Chief Minister Siddaramaiah ಬೆಂಗಳೂರು, ಫೆ, 1; ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆದ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿಯೇ ತೀರುತ್ತೇವೆ. ವರದಿಯಲ್ಲಿ ಏನಾದರೂ ತಪ್ಪು – ಒಪ್ಪುಗಳಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕತಿ …

Read More »

ವಚನ ಸಾಹಿತ್ಯ ರಕ್ಷಕ ಮಡಿವಾಳಮಾಚಿದೇವರ ಜಯಂತೋತ್ಸವ

Screenshot 2024 02 02 07 40 42 20 6012fa4d4ddec268fc5c7112cbb265e7

Jayanthotsava of Vachana Sahitya Rakshak Madiwala Machideva ತಿಪಟೂರು : 12ನೇ ಶತಮಾನದ ಬಸವಾದಿ ಶಿವ ಶರಣರಲ್ಲಿ ಅಗ್ರಗಣ್ಯ ದಂಡನಾಯಕನಾಗಿ ವಚನ ಸಾಹಿತ್ಯ ಸಂಪತ್ತನ್ನು ಉಳಿಸಿದ ಶ್ರೇಷ್ಠ ಕೀರ್ತಿ ಶ್ರೀ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ , ಕಡು ಕಾಯಕಕ್ಕೆ ಹೆಸರಾಗಿ ಭವಿಗಳ ವಸ್ತ್ರಗಳನ್ನು ಮಡಿ ಮಾಡದೆ ವೀರ ಹೋರಾಟ ನಡೆಸಿದ ಮಹಾನ್ ಸಾಧಕರಲ್ಲಿ ಮಡಿವಾಳ ಮಾಚಿದೇವರು ಪ್ರಪ್ರಥಮರುಎಂದು ಜನಪ್ರಿಯ ಶಾಸಕರಾದ ಶ್ರೀ ಷಡಾಕ್ಷರಿ ಅವರು ತಾಲೂಕು ಕಛೇರಿ ಆವರಣದಲ್ಲಿ …

Read More »

ಶಾಸಕ ರಾಜು ಕಾಗೆ ವಾಯುವ್ಯ ಸಾರಿಗೆ ನಿಗಮ ಅಧ್ಯಕ್ಷರಾಗಿ ನೇಮಕ ಚೆನ್ನಪ್ಪಾ ಐಹೊಳೆ ಅವರಿಂದ ಸನ್ಮಾನ

Screenshot 2024 02 01 21 11 51 32 6012fa4d4ddec268fc5c7112cbb265e7

MLA Raju Kag appointed as Chairman of North Western Transport Corporation Honored by Chennappa Aihole ಬೆಳಗಾವಿ ಜಿಲ್ಲೆಯ ಕಾಗವಾಡ ಮತ ಕ್ಷೇತ್ರದ ಹಸಿರು ಕ್ರಾಂತಿ ಹರಿಕಾರರು ದೀನದಲಿತರ ಆಶಾಕಿರಣರಾದ ಶಾಸಕರಾದ ರಾಜು ಕಾಗೆ ಅವರಿಗೆ ಕರ್ನಾಟಕ ಸರಕಾರ ನೀಡಿದ ಕರ್ನಾಟಕ ಸರಕಾರ ವಾಯುವ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಹಿನ್ನೆಲೆ ಮದಭಾವಿ ಗ್ರಾಮಪಂಚಾಯತ ಸದಸ್ಯ ಚನ್ನಪ್ಪಾ ಐಹೊಳೆ ಅವರು ಶಾಸಕರ ಸ್ವ …

Read More »

ನಮ್ಮ ನಾಡಿಗೆ ಸುತ್ತುರು ಮಠದ ಕೊಡುಗೆ ಅನನ್ಯ : ಮಾಜಿ ಶಾಸಕಿ ಪರಿಮಳ ನಾಗಪ್ಪ

Screenshot 2024 02 01 20 25 05 17 6012fa4d4ddec268fc5c7112cbb265e7

The contribution of Sattur Math to our nation is unique: Ex-MLA Parimana Nagappa. ವರದಿ : ಬಂಗಾರಪ್ಪ ಸಿ ಹನೂರು . ಹನೂರು: ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಜಾತ್ರೆಯು ಫೆ. 6 ರಿಂದ 11 ರವರೆಗೆ ಐದು ದಿನಗಳ ವಿಜೃಂಭಣೆಯಿಂದ ನಡೆಯಲಿದ್ದು, ಹಲವು ವೈಶಿಷ್ಟ್ಯ ಒಳಗೊಂಡ ಜಾತ್ರೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕರು ಹಾಗೂವೀರಶೈವ ಮಹಾಸಭಾ ಮಹಿಳಾ ಘಟಕದ …

Read More »

ಬೆಂಗಳೂರಿನಲ್ಲಿ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ 2ನೇ ಹಂತದ ಯೋಜನೆ ಕೈಗೊಳ್ಳುವ ಕುರಿತು ಮಾಜಿ ಡಿಸಿಎಂ, ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

Screenshot 2024 02 01 17 50 12 93 6012fa4d4ddec268fc5c7112cbb265e7

Former DCM, MLA Hon’ble Mr. Lakshman No. about the implementation of 2nd phase of Ammajeshwari (Kottalagi) Eta Irrigation Project in Bangalore. A meeting of officials led by Savadi ಅಥಣಿ : ತಾಲೂಕಿನ ಪೂರ್ವ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿಯ 2ನೇ ಹಂತದ ಕಾಮಗಾರಿ ಕೈಗೊಳ್ಳುವ ಕುರಿತು ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ …

Read More »