ವೀಲಿಂಗ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್; ಯುವಕನ ವಿರುದ್ಧ ಪ್ರಕರಣ ದಾಖಲು
Case registered against youth for posting on Instagram while wheeling ವೀಲಿಂಗ್ ಮಾಡಿ…
ಒಳ ಮೀಸಲಾತಿಯಲ್ಲಿ 400 ಬಿಂದುಗಳ ರೋಸ್ಟರ್ ಪಟ್ಟಿಯನ್ನು ಕಾಲ ಮಿತಿಯಲ್ಲಿ ಅನುಷ್ಠಾನಗೊಳಿಸಿ: ಡಾ. ಎಸ್. ಸಂಗಮೇಶ್ ಆಗ್ರಹ
Implement the 400-point roster list in internal reservation within a time limit:…
ಮಳೆಯಿಂದ ಜಲಾವೃತವಾದ ಕೌದಳ್ಳಿ ಗ್ರಾಮ ಜವಬ್ದಾರಿ ಮರೆತ ಅಧಿಕಾರಿಗಳು: ಎಮ್ ಎಸ್ ದೊಡ್ಡಿ ಶಿವಕುಮಾರ್ ಆರೋಪ.
Authorities have forgotten their responsibility in the flooded Kaudalli village due to…
ಹೂಗಾರ’ ಕನ್ನಡ ಚಲನಚಿತ್ರದ ಚಿತ್ರೀಕರಣ ಮುಕ್ತಾಯ
The shooting of the Kannada film ‘Hoogaara’ has been completed ಹೂಗಾರ’ ಕನ್ನಡ…
ದುಶ್ಚಟ ತ್ಯಜಿಸಿ ಆರೋಗ್ಯ ಜೀವನ ರೂಢಿಸಿ-ಓಲೆಮಠದ ಆನಂದ ದೇವರು
Give up bad habits and adopt a healthy life - Ananda Dev…
ಕನಕಗಿರಿ ಉತ್ಸವದಲ್ಲಿ ಕಥಾ ಕೀರ್ತನಸಮಾರಂಭಕ್ಕೆಸಿದ್ದರಾಮಯ್ಯ ಸ್ವಾಮಿ ವಿ.ಹಿರೇಮಠ ಸೋಮನಾಳ ಆಯ್ಕೆ
Siddaramaiah Swami V. Hiremath Somanala selected for Katha Kirtana ceremony at Kanakagiri…
ವನ್ಯಜೀವಿ ಸಂಚಾರವಿರುವ ಅರಣ್ಯದಲ್ಲಿ ಚಾರಣಪಥ, ಸಂಚಾರಪಥ ಸ್ಥಗಿತಕ್ಕೆಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ.
Forest Minister Ishwar Khandre has instructed to close trekking and traffic routes…
ಚಿನ್ನ ಖರೀದಿ ಬೇಡ, ತೈಲ ಬಳಕೆ ತಗ್ಗಿಸಿ ಎಂಬ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಡಾ. ಮನಮೋಹನ್ ಸಿಂಗ್ ನೀತಿಗಳಿಗೆ ವಿರುದ್ಧ : ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ ಕುಮಾರ್ ಟೀಕೆ
Dr. Manmohan Singh, who saved India from economic crisis by not buying…
ಬ್ಲಾಕ್ ಬೆಲ್ಟ್ ವಿತರಣೆ
Black Belt Distribution ಬ್ಲಾಕ್ ಬೆಲ್ಟ್ ವಿತರಣೆ ಕೊಪ್ಪಳ: ನ್ಯಾಷನಲ್ ಶೋಟೊಖಾನ್ ಕರಾಟೆ ಅಸೋಷಿಯೇಷನ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಮೇ-೦೧ ರಿಂದ ಮೇ-೦೩ ರವರೆಗೆ ತರಬೇತುದಾರರ ತರಬೇತಿ ಮತ್ತು ತೀರ್ಪುಗಾರರ ತಾಂತ್ರಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಸಲಾಯಿತು. ಈ ತರಬೇತಿ ಮತ್ತು ಪರೀಕ್ಷೆಯಲ್ಲಿ ಕೊಪ್ಪಳದಿಂದ ಭಾಗವಹಿಸಿದ್ದ ದೇವಪ್ಪ ಕಲ್ಲನವರ ಬ್ಲಾಕ್ ಬೆಲ್ಟ್ 3 ಡಾನ್, ತಿರುಮಲ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಮತ್ತು ರೇಣುಕಾ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಪಡೆದುಕೊಂಡಿದ್ದು ಅವರಿಗೆ NSKAI ಸಂಸ್ಥೆಯ ಮುಖ್ಯಸ್ಥರಾದ ಶಿಹಾನ್ ಸಂಜಯ ಇಂಗೋಲೆ ರವರು ಬ್ಲಾಕ್ ಬೆಲ್ಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ NSKAI ಕರ್ನಾಟಕದ ಅಧ್ಯಕ್ಷರಾದ ಶನ್ಸಾಯ್ ಡಿ, ಬಾಷಾ ಸಾಹೇಬ್ ಉಪಸ್ಥಿತರಿದ್ದರು. ಬ್ಲಾಕ್ ಬೆಲ್ಟ್ ಪಡೆದ ತರಬೇತುದಾರರಿಗೆ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮುಖಂಡರಾದ ಯಮನೂರಪ್ಪ ನಾಯಕ, ರಾಜಬಕ್ಷಿ ಎಚ್, ವಿ ಸೇರಿದಂತೆರ ವಿಧ್ಯಾರ್ಥಿಗಳು ಶುಭಕೋರಿದ್ದಾರೆ.
ಬಲ್ಡೋಟ ಅತಿಕ್ರಮಿಸಿದ ಬಸಾಪುರ ಕೆರೆ ಸಂಘರ್ಷಕ್ಕೆ ಕರೆ
Basapura lake encroachment by Baldota calls for conflict ಬಲ್ಡೋಟ ಅತಿಕ್ರಮಿಸಿದ ಬಸಾಪುರ ಕೆರೆ…

