Led by the Youth Association of Reddy Society. Tribute to the President of the conference. ಗಂಗಾವತಿ.. ಶಿಕ್ಷಕರಾಗಿ. ವಿಮರ್ಶಕರಾಗಿ. ರಂಗಭೂಮಿ ಕಲಾವಿದನಾಗಿ. ಕೃಷಿ ಪತ್ರಿಕೆಯ ವರದಿಗಾರರಾಗಿ. ಅತ್ಯುತ್ತವಾದ ಜನಪದ ಕಲಾವಿದರಾಗಿ. ಹೀಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ. ತಮ್ಮನ್ನು ತಾವು ತೊಡಗಿಸಿಕೊಂಡ. 13ನೆಯ ಕನ್ನಡ. ಸಾಹಿತ್ಯ ಪರಿಷತ್ತಿನ. ಜಿಲ್ಲಾ ಸಮ್ಮೇಳನ ಅಧ್ಯಕ್ಷರಾಗಿ. ಆಯ್ಕೆಗೊಂಡ. ಲಿಂಗಾರೆಡ್ಡಿ ಆಲೂರ್. ಅವರಿಗೆ. ರೆಡ್ಡಿ ಸಮಾಜದ. ಯುವ ಘಟಕದ ನೇತೃತ್ವದಲ್ಲಿ. ಬುಧವಾರದಂದು. …
Read More »ಗ್ರಾಮೀಣ ಸಿಪಿಐಯಾಗಿ ಆರ್.ಹೆಚ್.ದೊಡ್ಡಮನಿ ಅಧಿಕಾರ ಸ್ವೀಕಾರ:
R.H. Doddamani assumes office as Rural CPI: ಗಂಗಾವತಿ,13: ಗ್ರಾಮೀಣ ಭಾಗದ ಸಿಪಿಐ ಆಗಿ ಆರ್.ಎಚ್.ದೊಡ್ಡಮನಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ನೂತನ ಸಿಪಿಐ ಅವರು ಇಲ್ಲಿನ ಗ್ರಾಮೀಣ ಭಾಗದಲ್ಲಿ ಆಕ್ರಮ ಚಟುವಟಿಕೆಗ ಳಿಗೆ ಕಡಿವಾಣ ಹಾಕಲಾಗುವುದು ಮತ್ತು ಶಾಂತಿ ಸೌಹಾರ್ದತೆಗಾಗಿ ಎಲ್ಲರ ಸಹಕಾರದ ಜೊತೆಗೆ ಇಲಾಖೆಯ ನಿಯಮಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಮತ್ತು ಶೋಷಿತ ಜನರಿಗೆ ಕಾನೂನಾತ್ಮಕ ವಾಗಿ …
Read More »ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಚಾಲಕಸಂಘಟನೆಗಳಿಂದ ಪರ ವಿರೋಧದರ ಏರಿಸಿದರೆ ಆಟೋ ಚಾಲಕರ ಬದುಕಿನ ಮೇಲೆ ಗಂಭೀರ ಪರಿಣಾಮದ ಎಚ್ಚರಿಕೆ
ಬೆಂಗಳೂರು; ಬಿಎಂಟಿಸಿ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ನಂತರ ಇದೀಗ ನಗರದ ಆಟೋ ಮೀಟರ್ ದರ ಹೆಚ್ಚಳ ಮಾಡುವಂತೆ ಕೆಲ ಚಾಲಕ ಸಂಘಟನೆಗಳು ಪಟ್ಟು ಹಿಡಿದಿದ್ದು, ಕೆಲ ಸಂಘಟನೆಗಳು ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬೆಂಗಳೂರಿನಲ್ಲಿ ರಾಪಿಡೋ ಬೈಕ್, ಬಹುರಾಷ್ಟ್ರೀಯ ಸಂಸ್ಥೆಗಳ ಸಂಚಾರಿ ಸೇವೆಗಳು ಆಟೋ ಚಾಲಕರ ಜೀವನಕ್ಕೆ ಮಾರಕವಾಗಿ ಪರಿಣಮಿಸಿವೆ. ದರ ಹೆಚ್ಚಳ ಬೇಡ. ಆಟೋಗಳಿಗೆ ಹೆಚ್ಚುವರಿ ಪರ್ಮಿಟ್ ನೀಡುವುದು ಸೂಕ್ತವಲ್ಲ ಎಂದು ಇಂಡಿಯನ್ ವೆಹಿಕಲ್ …
Read More »ನಾಡು ಕಂಡ ಶತಮಾನದ ಅಪರೂಪ ಪರಿಪೂರ್ಣ ಮಹಿಳೆ, ಪೂಜ್ಯ ಮಾತಾಜಿ
ಪೂಜ್ಯ ಡಾ ಮಾತೇ ಮಹಾದೇವಿ ಯವರ ಇಂದು ಜನ್ಮ ದಿನದ ಶಭಾಶಯಗಳು: ನಾಳೆ ಮಾತಾಜಿ ಯವರ ಪುಣ್ಯಸ್ಮರಣೆ, ಅವರಿಗೆ ನಮನ ಸಲ್ಲಿಸುತ್ತಾ. 1960 ರ ದಶಕ ಮಹಿಳೆಯರಿಗೆ ವಿದ್ಯಾ ಶಿಕ್ಷಣ ಕೊಡುವುದೇ ಒಂದು ದೊಡ್ಡ ಸಾಧನೆ ಆಗುತ್ತಿತ್ತು. ಮಗಳಿಗೆ ಪದವಿ ಶಿಕ್ಷಣ ಕೊಡಿಸಿದ್ದ ತಂದೆ ತಾಯಿಗೆ ಸಮಾಜ ಒಂದು ಬೇರೆ ರೀತಿಯಿಂದ ಕಾಣುತಿದ್ದ ದಿನಗಳು. ಆದರೆ ಮಾತಾಜಿ ಆವಾಗ ಎರಡು ಪದವಿ ಪಡೆದುಕೊಂಡು ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದರು, ವಿಧ್ಯಾರ್ಥಿ …
Read More »ತುಂಬಳಮಂ ಬಳಿ ಸಾರಿಗೆ ಬಸ್ ಮತ್ತು ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಮೃತ
Five people died on the spot in a head-on collision between a transport bus and two bikes near Thumbalaman. ರಾಯಚೂರು : ಮಂಗಳವಾರ ಆದೊನಿ ಸಮೀಪ ಪೆದ್ದ ತುಂಬಳಮಂ ಬಳಿ ಸಾರಿಗೆ ಬಸ್ ಮತ್ತು ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಮಂಗಳವಾರ (ಮಾ.11) ಗಂಗಾವತಿಯಿಂದ ಆಂಧ್ರದ ಕರ್ನೂಲ್ ಜಿಲ್ಲೆಯ ಆದೋನಿಗೆ ತೆರಳುವಾಗ ಎದುರಿಗೆ …
Read More »ಪೊನ್ನಾಚಿಯಲ್ಲಿ ದಾರಕಾರವಾಗಿ ಸುರಿದ ಮಳೆ
Heavy rain in Ponnachi ವರದಿ: ಬಂಗಾರಪ್ಪ .ಸಿ .ಹನೂರು : ವರ್ಷದ ಮುಂಗಾರು ಮೊದಲ ಮಳೆಯು ದಾರಕಾರವಾಗಿ ಸುರಿದ್ದಿದ್ದು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ ಎಂದು ಅಸ್ತೂರು ಗ್ರಾಮದ ಊರ ಯಜಮಾನರಲ್ಲೊಬ್ಬರಾದ ಚಿಕ್ಕರಂಗೇಗೌಡರು ತಿಳಿಸಿದರು.ನಂತರ ಮಾತನಾಡಿದ ಅವರು ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲೆ ನಮ್ಮ ಊರಿನಲ್ಲಿ ಈ ದಿನ ಹೆಚ್ಚು ಮಳೆಯಾಗಿದ್ದು ಮುಂದಿನ ದಿನಗಳಲ್ಲಿಯು ಸಹ ದೇವರ ಕೃಪೆಯಿಂದ ಮಳೆಯಾದರೆ ಉತ್ತಮ ಬೇಳೆಯಾಗುವುದರಲ್ಲಿ ಸಂಶಯವೆ ಬೇಡ …
Read More »ರಸ್ತೆಯಲ್ಲೆ ನಿಲ್ಲುವ ಬಸ್ಸುಗಳಿಂದ ಸಾರ್ವಜನಿಕರಿಗೆ ಹಾಗೂ ಅನ್ಯ ವಾ ಹನಗಳಿಗೆ ಅಡಚಣೆ ಉಂಟಾಯಿತು
Buses parked on the road caused inconvenience to the public and other vehicles. ವರದಿ : ಬಂಗಾರಪ್ಪ .ಸಿ .ಹನೂರು : ಪಟ್ಟಣದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಇದ್ದಕ್ಕಿದ್ದಹಾಗೆ ಖಾಸಗಿ ಬಸ್ಸೊಂದು ಕೆಲಕಾಲ ಸ್ಥಗಿತಗೊಂಡು ನಿಂತಿರುವ ಘಟನೆ ಜರುಗಿದೆ .ಹನೂರಿನಿಂದ ಕೊಳ್ಳೆಗಾಲ ಮಾರ್ಗವಾಗಿ ಸಂಚಾರ ಮಾಡಲು ಪ್ರಯಾಣಿಕರನ್ನು ಕರೆದೊಯ್ಯುವ ಸಮಯದಲ್ಲಿ ಸ್ಥಗಿತಗೊಂಡ ಪರಿಣಾಮವಾಗಿ ಕೆಲಕಾಲ ದೂರದ ಪ್ರಯಾಣ ಮಾಡುವವರಿಗೆ ತೊಂದರೆಯುಂಟಾಯಿತು ಇದರಿಂದಾಗಿ ಸುತ್ತ ಮುತ್ತಲಿನ ಗ್ರಾಮಗಳಿಗೆ …
Read More »ಶ್ರೀ ಶಂಕರ ಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ.
Sharadamba of Sri Shankara Math celebrates its seventh anniversary. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ ವೈದ್ಯ. ಗಂಗಾವತಿ: ನಗರದ ಶಾರದಾ ನಗರದಲ್ಲಿರುವ ಶ್ರೀ ಶಂಕರ ಮಠ ಹಾಗೂ ಶ್ರೀ ಶಾರದಾ ದೇವಿಯ ೭ನೇ ವರ್ಷದ ಪ್ರತಿಷ್ಠಾಪನಾ ದಿನಾಚರಣೆಯನ್ನು ಸೋಮವಾರದಂದು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.ಅಂದು ಬೆಳಿಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಾರದ ಶಂಕರ ಭಕ್ತ ಮಂಡಳಿ, …
Read More »ಗಣಿ ಇಲಾಖೆ ನೌರರ ಮೇಲೆ ಹಲ್ಲೆ: ಗಡಿಪಾರಿಗೆ ವಿರುಪಾಕ್ಷಿ ಗೌಡ ನಾಯಕ ಡಿಸಿಗೆ ಮನವಿ
Attack on Mines Department workers: Virupakshi Gowda leader appeals to DC for deportation ಕೊಪ್ಪಳ : ತಾಲೂಕಿನ ಗೌರಿ ಚಿಕ್ಕಸಿಂಧೋಗಿ ಹಿರೇಹಳ್ಳದಲ್ಲಿ ಅಕ್ರಮವಾಗಿ ಮರಳು ಕಳ್ಳಸಾಗಾಣೆ ತಡೆಯಲು ಮುಂದಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸಚಿನ್ ಗೌರಿಪುರ ಹಾಗು ಸಿಬ್ಬಂದಿಗಳಿಗೆ ಮಾರಾಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದು ಅಮಾನವೀಯ ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಕೂಡಲೆ ಗಡಿಪಾರು ಮಾಡಬೇಕು ಮತ್ತು ಗಣಿ ಇಲಾಖೆಯ ಸಿಬ್ಬಂದಿಗೆ …
Read More »ಹಂಪಿನಗರದಲ್ಲಿ ಬೆನಕ ಬಿಸ್ಪೋಕ್ ಉಡುಪು ಮಳಿಗೆ ಆರಂಭ
Benaka Bespoke Clothing Store Opens in Hampi ಗ್ರಾಹಕರ ಇಚ್ಛೆಗೆ ತಕ್ಕಂತೆ ಉಡುಪು ಸಿದ್ಧಪಡಿಸಿಕೊಡುವ ವಿನೂತನ ಮಳಿಗೆ ಬೆಂಗಳೂರು, ಮಾ.11: ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯುತ್ಕೃಷ್ಟ ಉಡುಪುಗಳನ್ನು ಸಿದ್ಧಪಡಿಸಿಕೊಡುವ “ಬೆನಕ ಬಿಸ್ಪೋಕ್- ಕಸ್ಟಮ್ ಮೇಡ್” ಮಳಿಗೆ ವಿಜಯನಗದ ಹಂಪಿ ನಗರದಲ್ಲಿ ಆರಂಭಗೊಂಡಿದೆ.ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸೋಮವಾರ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿಯವರು, “ವಸ್ತ್ರೋದ್ಯಮವು ಇಂದು ಅಗಾಧವಾಗಿ …
Read More »