Breaking News

247 ಕುಡಿಯುವ ನೀರಿನ ಯೋಜನೆಗೆ, ನಗರಸಭಾ ಮಾಜಿ ಅಧ್ಯಕ್ಷ, ಶಾಮಿದ ಮನಿಯರ್ ಅವರಿಂದ ಚಾಲನೆ,

247 for drinking water scheme, initiated by Shamida Maniyar, former chairman of the Municipal Council.

ಜಾಹೀರಾತು

ಗಂಗಾವತಿ:ನಗರದ 22ನೇ ವಾರ್ಡಿನ ಮುರಾರಿನಗರ ಗುಂಡಮ್ಮ ಕ್ಯಾಂಪಿನಲ್ಲಿ ಇಂದು ನಗರಸಭೆ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದಂತಹ ಶಾಮೀದ್ ಮನಿಯರ ಅವರ ನೇತೃತ್ವದಲ್ಲಿ 247 ಕುಡಿಯು ವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಮನಿಯರ್ ಮಾತನಾಡಿ ನಮ್ಮ ವಾರ್ಡಿನ ಪ್ರತಿಯೊಂದು ಸಮಸ್ಯೆಗೂ ನಾನು ಸ್ಪಂದಿಸುತ್ತೇನೆ ತಮ್ಮ ಸಮಸ್ಯೆಗಳು ಏನಿದ್ದರೂ ಕೂಡ ನಮಗೆ ಮಾಹಿತಿ ನೀಡಿ ಮತ್ತು ಚರಂಡಿಗಳಿಗೆ ಯಾರು ಕಸ ಹಾಕಬೇಡಿ ನಗರ ಸಭೆಯ ಕಸವಿಲವಾರಿ ಗಾಡಿ ಬರುತ್ತದೆ ಸ್ವಚ್ಛತೆಗೆ ಗಮನಹರಿಸುವುದರ ಮೂಲಕ ರೋಗ ರುಜ ನಗಲು ಹರಡ ದಂತೆ ಎಚ್ಚರಿಕೆ ವಹಿಸಿ ಮುಂದಿನ ದಿನಗಳಲ್ಲಿ ವಾರ್ಡಿನ ಸಮೃದ್ಧ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ ಎಂದು ತಿಳಿಸಿದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *