ಅನ್ನದಾತ ರೈತ ಸಂಘದ  ಪ್ರಕಾಶ್(ಬಣದ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಫ್ರೂಟ್.ಇ ಸ್ಮೈಲ್ ಆಯ್ಕೆ

H.Mallikarjun
H.Mallikarjun - Kalyanasiri
1 Min Read

 

Fruit.e Smile selected as the Koppal District President of the Prakash faction of the Annadatha Raitha Sangha.

ಅನ್ನದಾತ ರೈತ ಸಂಘದ  ಪ್ರಕಾಶ್(ಬಣದ) ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಫ್ರೂಟ್.ಇ ಸ್ಮೈಲ್ ಆಯ್ಕೆ

ಜಾಹೀರಾತು

ಕಮಲಾಪು:ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ವತಿಯಿಂದ ಕಮಲಾಪುರ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳ ಪದಗ್ರಹಣ
ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಗಂಗಾವತಿಯ ಫ್ರೂಟ್ ಇಸ್ಮಾಯಿಲ್ ಅವರು ಸಂಯುಕ್ತ ರಾಣಿ ಸಮ್ಮುಖದಲ್ಲಿ ಕರ್ನಾಟಕ ಅನ್ನದಾತ ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ
ಈ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಎಸ್.ಎ. ಖಾದ್ರಿ ಅವರ ನೇತೃತ್ವದಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಫ್ರೂಟ್ ಇಸ್ಮಾಯಿಲ್ ಅವರನ್ನು ಶಫಿ ಬಿಸ್ತಿ ಅವರು ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಯುಕ್ತರಾಣಿ, ಕೊಪ್ಪಳ ಜಿಲ್ಲಾಧ್ಯಕ್ಷ ಫ್ರೂಟ್ ಇಸ್ಮಾಯಿಲ್, ಎಸ್.ಎ. ಖಾದ್ರಿ, ಗ್ಯಾಸ್ ರಫಿ, ಶಫಿ ಬಿಸ್ತಿ, ಸೇರಿದಂತೆ ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Total Views: 1
Share This Article