Breaking News

ತುರ್ವಿಹಾಳ್: ಪಟ್ಟಣ ಪಂಚಾಯತಿಯಿಂದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ.

Turvihal: Cleanliness is a service program by the town panchayat.

ಜಾಹೀರಾತು

ಸಿಂಧನೂರು : ಸೆ 20 ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ (ನಗರ) -2.0 ಯೋಜನೆಯಡಿ “ಸ್ವಚ್ಛತೆಯೇ ಸೇವೆ 2024 ಎಂಬ ಕಾರ್ಯಕ್ರಮದಡಿಯಲ್ಲಿ ಪಟ್ಟಣ ಪಂಚಾಯತ್ ಕಾರ್ಯಲಯ ತುರ್ವಿಹಾಳ ದಲ್ಲಿ ಸ್ವಚ್ಛತೆಯೇ ಸೇವೆ ಅಡಿಯಲ್ಲಿ ಶ್ರಮಧಾನ ನಡೆಯಿತು.

ತಾಲೂಕಿನ ಪಟ್ಟಣ ಪಂಚಾಯತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ “ಸ್ವಚ್ಛತೆಯೇ ಸೇವೆ” ಸ್ವಚ್ಛತಾ ಕಾರ್ಯಕ್ರಮವನ್ನು ಸಂತೆ ಬಜಾರ್ ನಲ್ಲಿ ಪ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಸಂಘ ಸಂಸ್ಥೆಗಳಿಂದ ಸ್ವಚ್ಛಗೊಳಿಸಲಾಯಿತು.ನಂತರ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಮನವರಿಕೆ ಮಾಡಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ತುರ್ವಿಹಾಳ್ ನ ಅಧ್ಯಕ್ಷರು ಶಾಮಿದ ಸಾಬ್, ಸದಸ್ಯರಾದ ಬಾಪೂಗೌಡ,ಯೆಲ್ಲಪ್ಪ, ರಾಮಣ್ಣ, ಮಹಾಂತೇಶ್, ಅರವಿಂದ್ ರೆಡ್ಡಿ, ಮರಿಯಪ್ಪ ನಾಯಕ, ಮುಖಂಡರು ಮತ್ತು ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಸಾಬಣ್ಣ ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಭಾಗವಹಿಸಿದ್ದರು.

About Mallikarjun

Check Also

ರಾಯಚೂರ ಜಿಲ್ಲೆಯ ನೂತನ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ ಅಧಿಕಾರ ಸ್ವೀಕಾರ

Raichur district's new Zilla Panchayat CEO Ishwar Kumar Kandu assumes office ರಾಯಚೂರ ಜುಲೈ 9 (ಕ.ವಾ.): …

Leave a Reply

Your email address will not be published. Required fields are marked *