Breaking News

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ಪಾರ್ಕಿಂಗ್ ಬಹಿರಂಗ ಹರಾಜು ರೂ 2495000/- ಗಳಿಗೆ ಗೋಪಿ ಜನಾರ್ಧನ್ ರಾವ್ ಅವರಿಗೆ ಆಗಿದೆ

Sri Anjaneya Swamy Temple Anjanadri Betta Chikkarampur parking open auction for Rs 2495000/- to Gopi Janardhan Rao

ಜಾಹೀರಾತು
Screenshot 2024 03 06 19 58 11 83 6012fa4d4ddec268fc5c7112cbb265e7 300x167

ಗಂಗಾವತಿ,6: ಇಂದು ದಿನಾಂಕ 6.3.2024 ರಂದು ನಡೆದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ಪಾರ್ಕಿಂಗ್ ಬಹಿರಂಗ ಹರಾಜು ಪ್ರಕ್ರಿಯೆಯು ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ರವರ ಅಧ್ಯಕ್ಷತೆಯಲ್ಲಿ ಜರುಗಿತು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಒಟ್ಟು 23 ಜನರಲ್ಲಿ ಗೋಪಿ ಜನಾರ್ಧನ್ ರಾವ್ ಇವರಿಗೆ 2495000/- ಗಳಿಗೆ ಹರಾಜು ಆಗಿರುತ್ತದೆ.
ಸರ್ಕಾರದ ನಿಯಮಗಳ ಪ್ರಕಾರ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು ಈ ಸಂದರ್ಭದಲ್ಲಿ ಶ್ರೀ ಮಹಾಂತಗೌಡ ಗ್ರೇಡ್ 2 ತಹಶೀಲ್ದಾರ ಗಂಗಾವತಿ ತಹಸೀಲ್ ಕಾರ್ಯಾಲಯದ ಶಿರಸ್ದೇದಾರರಾದ ಅನಂತ್ ಜೋಷಿ ಶ್ರೀಮತಿ ಕೃಷ್ಣವೇಣಿ ಮಂಜುನಾಥ ಹಿರೇಮಠ ಕಂದಾಯ ನಿರೀಕ್ಷಕರು ಗಂಗಾವತಿ ಶ್ರೀಕಂಠ ಪ್ರ ದ ಸ ಶ್ರೀರಾಮ ಜೋಶಿ ಮತ್ತು ಸೈಯದ್ ಮುರ್ತುಜಾ ದ್ವಿದಸ ಗ್ರಾ ಆ ಅಧಿಕಾರಿಯಾದ ಅಸ್ಲಾಂ ಪಟೇಲ್ ದೇವಸ್ಥಾನದ ವೆಂಕಟೇಶ್ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.