Breaking News

Tag Archives: kalyanasiri News

ಮೈಸೂರಿನಲ್ಲಿಅಶೋಕಸ್ವಾಮಿಹೇರೂರಅವರಿಗೆ ಸನ್ಮಾನ.

Tribute to Ashokaswamy Herura in Mysore. ಮೈಸೂರು:ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಕಾನೂನು ಘಟಕದ ಅಧ್ಯಕ್ಷರಾಗಿ ಮತ್ತು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಅಶೋಕಸ್ವಾಮಿ ಹೇರೂರ ಅವರನ್ನು ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳು ಸನ್ಮಾನಿಸಿದರು. ಮಂಗಳವಾರ ಸಂಘದ ಕಾರ್ಯಾಲಯದಲ್ಲಿ ಸಭೆ ಸೇರಿದ ಪದಾಧಿಕಾರಿಗಳು,ಹೇರೂರ ಅವರನ್ನು ಗೌರವಿಸಿದರು. ಇಪ್ಪತ್ತು ವರ್ಷಗಳ ನಂತರ ರಾಜ್ಯದಲ್ಲಿ ಫ಼ಾರ್ಮಸಿ ಕೌನ್ಸಿಲ್ ಚುನಾವಣೆ ನಡೆಯುತ್ತಿದ್ದು,ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸಿರುವ ಮೈಸೂರು ಜಿಲ್ಲಾ ಔಷಧ …

Read More »

ರಾಷ್ಟ್ರದ ಹಿತಕ್ಕಾಗಿ ಪೋಲಿಸ್ ಸೇವೆ ಅಗತ್ಯವಿದೆ :ಪೋಲಿಸ್ ಇನ್ಸ್ಪೆಕ್ಟರ್ ರಾದ

Police service is needed for the good of the nation: Police Inspector. ವರದಿ:ಬಂಗಾರಪ್ಪ ಸಿ ಹನೂರು .ಹನೂರು :ಪ್ರತಿಯೊಬ್ಬ ಅಧಿಕಾರಿಗಳು ಸಹ ರಾಷ್ಟ್ರದ ಆಂತರಿಕ ಭದ್ರತೆಯನ್ನು ಕಾಪಾಡಲು ನಮ್ಮ ಸಿಬ್ಬಂದಿ ವರ್ಗದವರು ಖಾತ್ರಿಪಡಿಸಬೇಕಾಗಿದೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಧಾ ತಿಳಿಸಿದರು. ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಇಂದು ನಡೆದ ರಾಷ್ಟ್ರೀಯ ಐಕತ ದಿವಸದ ಪ್ರಯುಕ್ತ ಸಮಗ್ರ ಭದ್ರತೆ ಏಕೀಕರಣದ ಸ್ಪೂರ್ತಿಯನ್ನು ಕಾಪಾಡುವಂತೆ ಪ್ರತಿಜ್ಞಾವಿಧಿ …

Read More »

ಪಶು ಇಲಾಖೆಯ ವತಿಯಿಂದ ಪಡೆದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದ ಶಾಸಕ ಎಮ್ ಆರ್ ಮಂಜುನಾಥ್

MLA M R Manjunath requested to make good use of the privileges received by the animal department ಹನೂರು : ರಾಸುಗಳಿಗೆ ಮೆವು ಕತ್ತರಿಸುವ ಯಂತ್ರವನ್ನು ರೈತರಿಗೆ ಶಾಸರಾದ ಎಂ. ಆರ್. ಮಂಜುನಾಥ್ ವಿತರಣೆ ಮಾಡಿದರು. ಹನೂರು ಪಟ್ಟಣದ ಪಶು ಚಿಕಿತ್ಸಾ ಕೇಂದ್ರ ಮುಂಭಾಗ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಶಾಸಕ ಎಂ. ಆರ್. ಮಂಜುನಾಥ್ ವಿತರಣೆ ಮಾಡಿದ ನಂತರ ಮಾತನಾಡಿದಅವರು ರೈತರಿಗೆ ಪ್ರಥಮ …

Read More »

ಕನ್ನಡ ರಾಜ್ಯೋತ್ಸವ ಹಿನ್ನೆಲೆ ….

Background of Kannada Rajyotsava… ಲೇಖಕರು – ಸಂಗಮೇಶ ಎನ್ ಜವಾದಿ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳು ತವರೂರು, ಪವಿತ್ರ ಕಾವೇರಿ, ತುಂಗಭದ್ರೆ , ಕೃಷ್ಣ – ಭೀಮಾ ನದಿಗಳ ಸಂಗಮ, ಐತಿಹಾಸಿಕ ಬಸವಾದಿ ಶರಣರ ಪುಣ್ಯ ಕ್ಷೇತ್ರಗಳ ಪವಿತ್ರ ಭೂಮಿ, ಸಾಧು-ಸಂತರು, ದಾಸರು ಜನಿಸಿದ ಬೀಡು.ಸಾಹಿತಿ – ಕವಿಗಳಿಂದ ಕೂಡಿದ ಕರ್ನಾಟಕ ರಾಜ್ಯ ಸೌಹಾರ್ದತೆಯ ನೆಲೆಬೀಡು.ಕನ್ನಡ ನಾಡು ಶ್ರೀಗಂಧದ ಬೀಡು. ಕರುನಾಡು, ಕಲ್ಯಾಣ ನಾಡು, ಕನ್ನಡಾಂಭೆಯ ನಾಡು ಎಂಬೆಲ್ಲ …

Read More »

ನಂದವಾಡಗಿಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

Community oriented school program at Nandawadagi School ನಂದವಾಡಗಿ : ೨೦೨೩-೨೪ ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿಯಲ್ಲಿ ಯಶಸ್ವಿಯಾಗಿ ಜರುಗಿತು.ಮಗುವಿನ ಕಲಿಕಾ ಮಟ್ಟ, ಶಾಲೆಗೆ ಸಮುದಾಯದ ಕೊಡುಗೆ, ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮಹತ್ವ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗುರುತಿಸುವಿಕೆ ಕಾರ್ಯಕ್ರಮದ ಉದ್ದೇಶವಾಗಿದೆ. ಶಾಲೆಗೆ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಧಿಕಾರಿಗಳಾಗಿ ಆಗಮಿಸಿದ ಶ್ರೀಮತಿ ಬಿ ಆಯ್ …

Read More »

ಕೆ ಎನ್ ಫೌಂಡೆಷನ್ ವತಿಯಿಂದ ಸಾಮಾಜಿಕ ಕಾರ್ಯ

Social work by KN Foundation ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಸಮೀಪದ ಕಾಂಚಳ್ಳಿ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಕೆ ಎನ್,ಫೌಂಡೇಶನ್ ಬೆಂಗಳೂರು, ಇವರ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಸಿಮಂತ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ,ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮಕ್ಕೆ ಆಗಮಿಸಿದ ಕೆ ಏನ್ ಫೌಂಡೇಶನ್ ವ್ಯವಸ್ಥಾಪಕರಾದ ರಾಜ್ ಕೃಷ್ಣ ಮೂರ್ತಿ ಮಾತನಾಡಿ ಗರ್ಭಿಣಿ ಮಹಿಳೆ ಯರನ್ನು ಗುರುತಿಸಿ ಅವರಿಗೆ ಸೀ ಮಂತ …

Read More »

ಉಪ್ಪಾರಸಮುದಾಯದ ವಿದ್ಯಾರ್ಥಿಗಳುಮುಖ್ಯವಾಹಿನಿಗೆ ಬರಬೇಕು : ನಾಗರಾಜು ಉಪ್ಪಾರ್ ಅಭಿಮತ .

Uppar community students should come mainstream: Nagaraju Uppar Abhimata. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ನಮ್ಮ ಸಮುದಾಯದ ಮಕ್ಕಳುಉತ್ತಮ ವ್ಯಾಸಂಗ ಪಡೆದು ಮುಖ್ಯ ವಾಹನಿಗೆ ಬರಬೇಕು ಆಗ ಮಾತ್ರ ನಾವುಗಳು ಆರ್ಥಿಕವಾಗಿ ಮುಂದೆಬರಲು ಸಾದ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಕೆಪಿಸಿಸಿ ವಿಭಾಗ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಅಭಿಮತ ವ್ಯಕ್ತಪಡಿಸಿದರು. ಹನೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಉಪ್ಪಾರ ಸಮುದಾಯದ ಮುಖಂಡರುಗಳಿಂದ ಸನ್ಮಾನಿಸಿಕೊಂಡ …

Read More »

ಪ್ಯಾರಾ ಏಷ್ಯನ್ ಗೇಮ್ಸ್ 2023:ಅಂಧವಿದ್ಯಾರ್ಥಿನಿಯರ ಚಿನ್ನದ ಸಾಧನೆ

Para Asian Games 2023: Gold achievement for blind girls ಬೆಂಗಳೂರು: ಅ, 30: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ 2023 ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅದರಂತೆ ಬೆಂಗಳೂರಿನ ಕೆ.ಆರ್.ಪುರಂ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ರಕ್ಷಿತಾ ರಾಜು, ತೃತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ರಾಧಾ ವೆಂಕಟೇಶ್ ಕೂಡ ಇದೀಗ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ …

Read More »

ಸಂಗೀತ ನಾದಂ ಸಂತೃಪ್ತಿ ಜೀವನ, ಗಮನ ಸೆಳೆದ ಸುನಿತಾ ಗಂಗಾವತಿ ಸಂಗೀತ ಕಾರ್ಯಕ್ರಮ

Sangeet Naadam Santhripti Jeevan, Sunitha Gangavathy’s attention grabbing music show ಬೆಂಗಳೂರಿನಲ್ಲಿ ಸಂಗೀತ ವಿದ್ಯಾ ಗುರುಗಳಾದ ಪಂಡಿತ್ ವಿಶ್ವನಾಥ್ ನಾಕೋಡ್ ಗುರುಗಳ ನೇತೃತ್ವದಲ್ಲಿ ರೇಣುಕಾ ಸಂಗೀತ ಸಭಾ ಸಂಸ್ಥೆಯವತಿಯಿಂದ “ಗುರುವಂದನಾ “ಹಾಗೂ “ಕಲಾ ಪ್ರತಿಭೋತ್ಸವ ಸಮಾರಂಭ “ನಂದಿನಿ ಲೇಔಟ್ ನ ಉತ್ತರ ಕನ್ನಡ ಸಂಘದ ಸಭಾಂಗಣದಲ್ಲಿ ಸಂಭ್ರಮದಿಂದ ಜ ರು ಗಿ ತು, ಈ ಸಂದರ್ಭದಲ್ಲಿ ಗಂಗಾವತಿ ಸುನಿತಾ ಅವರು ಭಕ್ತಿ ಗೀತೆ ಭಾವಗೀತೆ ಹಾಗೂ ಜನಪದ …

Read More »

ಸುಳ್ವಾಡಿಯಲ್ಲಿ ಫಾತಿಮಾ ಮಾತೆಯ ವಾರ್ಷಿಕ ಹಬ್ಬ

The annual festival of Our Lady of Fatima in Sulwadi ಹನೂರು ತಾಲ್ಲೂಕಿನ ಸುಳ್ವಾಡಿಯಲ್ಲಿ ಫಾತಿಮಾ ಮಾತೆಯ ದೇವಾಲಯ ವಾರ್ಷಿಕ ಹಬ್ಬ ಭಾನುವಾರ ಆಚರಿಸಲಾಯಿತು.ಅದರ ಅಂಗವಾಗಿ ಬೆಳೆಗೆ ಗುರುಗಳಿಂದ ದಿವ್ಯ ಬಲಿಪೂಜೆ ನೆರವೇರಿಸಲಾಯಿತು.ನಂತರ ಪ್ರತಿ ವರ್ಷ ವಾಲಿಬಾಲ್ ಪಂದ್ಯಾವಳಿ,ಹಬ್ಬದ ದಿನದಂದು ನಡೆಯುತ್ತದೆ.ಅದೇ ರೀತಿ ಈ ವರ್ಷ 34ನೇ ವಾಲಿಬಾಲ್ ಪಂದ್ಯಾವಳಿ ಸುಳ್ವಾಡಿಯಲ್ಲಿ ನಡೆಯಿತು.ಸುಮಾರು 15 ತಂಡಗಳು ಭಾಗವಹಿಸಿ ಸುಳ್ವಾಡಿ ಮತ್ತು ಪಾಳಿಮೇಡು ತಂಡಗಳು ಅಂತಿಮ ಪಂದ್ಯಕೆ ಆಯ್ಕೆಯಾಗಿ …

Read More »