Breaking News

Tag Archives: kalyanasiri News

ಪ್ರಧಾನಿ ಭೇಟಿಯಾದ ಸಿಎಂ ಸಿದ್ದ ರಾಮಯ್ಯ, ೧೮,೧೭೭.೪೪ ಕೋಟಿ ಬರ ಪರಿಹಾರ ಬಿಡುಗಡೆಗೆ ಮನವಿ

CM Sidda Ramaiah, who met the Prime Minister, requested for the release of 18,177.44 crore drought relief ನವದೆಹಲಿ, ಡಿ. ೧೯ : ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ ೧೮,೧೭೭.೪೪ ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ ೪೬೬೩.೧೨ ಕೋಟಿ ರೂ. ಇನ್‌ಪುಟ್‌ …

Read More »

ಸರಕಾರಿ ಕಛೇರಿಗಳನ್ನು ಸರಕಾರಿ ಕಟ್ಟಡಗಳಿಗೆ ಸ್ಥಳಾಂತರ ಹಾಗೂ ಸಿಟಿ ಮಾರ್ಕೇಟ್ಪ್ರಾರಂಭಿಸಲು ಒತ್ತಾಯಿಸಿ ಸಚಿವರಿಗೆ ಮನವಿ

Request to the Minister to demand shifting of government offices to government buildings and start city market. ಗಂಗಾವತಿ: ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದರು.ಮನವಿ ಸಲ್ಲಿಸಿ …

Read More »

ಗೌಡರ ಋಣದೊಳಗೆ (ಕಥೆ)

Into Gowda’s Debt (Story) ಗೌಡರ ಋಣದೊಳಗೆ (ಕಥೆ). ಎಷ್ಟದಿನ ಆತು ಯಾಕೋ ಏನೋ ನನ್ ಮಗ ಫೋನೇ ಮಾಡಿಲ್ಲಾ. ಯಾಕಿರಬಹುದು? ನಂಗೆ ಮೈಯಲ್ಲಿ ಜ್ವರ, ಅತ್ತ ಮುದುಕನಿಗೂ ಕೂಡ ಮರ‍್ನಾಲ್ಕು ದಿನದಿಂದ ಚಳಿ, ಚಳಿ ಅಂತ ನಡುಗಾಕತ್ಯಾನ. ಕೆಮ್ಮು ದಮ್ಮು ಬ್ಯಾರೆ ಐತೆ, ಸದಾ ಕೆಮ್ಮಿಕಾಂತ ಕುಂತರ‍್ತನಾ. ಆತಗೂ ಔಷಧಿ, ಗುಳಿಗೆ ಕೊಡ್ಸಬೇಕು, ಏನ್ ಮಾಡ್ಲಿ ಎಂದು ತಡಬಡಿಸುತ್ತಿರುವ ಅಮರಮ್ಮಳಿಗೆ ಪಕ್ಕದಲ್ಲೇ ಬಂದು ನಿಂತಿದ್ದ ದುರುಗಪ್ಪ ಕಾಣಲೇ ಇಲ್ಲಾ. …

Read More »

ನವ ಕರ್ನಾಟಕ ರಾಜ್ಯ ಕಾರ್ಮಿಕರ ಒಕ್ಕೂಟದ ವತಿಯಿಂದ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರ

Health Checkup and Training Camp by New Karnataka State Workers Union ತಿಪಟೂರು : ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಂಥಾಲಯದ ಆವರಣದಲ್ಲಿ ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಒಕ್ಕೂಟ ಮತ್ತು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ತಿಪಟೂರು ತಾಲೂಕಿನ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ತರಬೇತಿಯನ್ನು ತಿಪಟೂರು …

Read More »

ಜನ ಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯಿಂದ 3-ಟಾ- ಶಿಕ್ಷಣ ಔದ್ಯೋಗಿಕ ತರಬೇತಿ

3-Ta- Education Vocational Training by Jan Shakti Nagar and Rural Development Institute ಗಂಗಾವತಿ, ಜನ ಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಮತ್ತು 3-ಟಾ- ಶಿಕ್ಷಣ ಔದ್ಯೋಗಿಕ ತರಬೇತಿ ಕೇಂದ್ರ ಇವರಿಂದ ಮಕ್ಕಳಿಗೆ ಶಿಕ್ಷಣ ಕೋಚಿಂಗ್ ಕ್ಲಾಸ್ ಬಗ್ಗೆ ದಿನಾಂಕ 17-12-23 ರಂದು ಮಾಹಿತಿ ಕುರಿತು ಪಾಲಕರ ಸಭೆ ಕರೆಯಲಾಯಿತು ಸಭೆಗೆ ಬಂದಿ ಎಲ್ಲಾ ಪಾಲಕರಿಗೆ ಸ್ವಾಗತಿಸಿ ಅಭಿನಂದನೆಗಳು ಸಲ್ಲಿಸಿ ಮಕ್ಕಳ ಶಿಕ್ಷಣ …

Read More »

ಸಂಭ್ರಮದಿಂದ ಜರುಗಿದ ಸತ್ಯಂ ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ

North Karnataka Theater and Silver Screen Minister Shivraj Thangadigi ಗಂಗಾವತಿ 18 ರಂಗಭೂಮಿ ಸೇರಿದಂತೆ ಬೆಳ್ಳಿತೆರೆಗೆ ಉತ್ತರ ಕರ್ನಾಟಕದ ಭಾಗದ ಜನತೆಯ ಕೊಡುಗೆ ಅನನ್ಯವಾಗಿದ್ದು ಬಹುತೇಕ ಈ ಭಾಗವು ಹೆಬ್ಬಾಗಿಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಿಗಿ ಅಭಿಪ್ರಾಯಪಟ್ಟರು ಅವರು ರವಿವಾರದಂದು ಜಗಜೀವನ್ ರಾವ್ ಸರ್ಕಲ್ ವೃತ್ತದ ಬಳಿ ಶ್ರೀ …

Read More »

ವಚನ ಸಾಹಿತ್ಯ ಮಹಿಳೆಯರ ಶಕ್ತಿ ಹೆಚ್ಚಿಸಿದೆ

Vachana Sahitya has increased the power of women ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತಿ ಡಾ. ಮುಮ್ತಾಜ್ ಬೇಗ್ಂ ಅವರು ಉದ್ಘಾಟಿಸಿದರು ಕನಕಗಿರಿ: 12ನೇ ಶತಮಾನದಲ್ಲಿ ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳ ಕ್ರಾಂತಿಗೆ ನಾಂದಿ ಹಾಡಿದ ವಚನ ಸಾಹಿತ್ಯದ ಪ್ರಭಾವದಿಂದ ಮಹಿಳೆಯರ ಶಕ್ತಿ ವೃದ್ದಿಗೊಂಡಿದೆ ಎಂದು ಸಾಹಿತಿ ಅನಸೂಯ ಜಹಗೀರದಾರ ತಿಳಿಸಿದರು.ಕರ್ನಾಟಕ ಲೇಖಕಿಯರ …

Read More »

ಶ್ರಣವದೋಷನಿವಾರಣಾ ಕಾರ್ಯಕ್ರಮ 300 ಕ್ಕೂ ಹೆಚ್ಚು ಪರೀಕ್ಷೆ 

Over 300 hearing aid screening programs ಗಂಗಾವತಿ.16 ಗಂಗಾವತಿ  ಉಪವಿಭಾಗ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ  ಶನಿವಾರ  ಜಿಲ್ಲಾಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿವಾರಣೆ ಮತ್ತು ನಿಯಂತ್ರಣ ಕಾರ್ಯಕ್ರಮ ನಡೆಯಿತು. ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಶಿ.ಸವಡಿ,ಕಿವಿ ಮೂಗು ತಜ್ಞರಾದ ಡಾ.ಅಭಿನಾಶ್ 300 ಕ್ಕೂ ಹೆಚ್ಚು ಕಿವಿಗೆ ಸಂಬಂಧಿಸಿದ ದೋಷದ ಬಗ್ಗೆ ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಅಧ್ಯಕ್ಷತೆ ವಹಿಸಿ …

Read More »

ವಾತ್ಸಲ್ಯಯೋಜನೆಯಡಿಯಲ್ಲಿ ಮನೆ ಮಂಜೂರು

Allotment of house under Vatsalya scheme ಯಲಬುರ್ಗಾ:ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕಳಕಮ್ಮ ರಾಮಶೆಟ್ಟಿರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ಮಂಜೂರಾಗಿದ್ದು ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಭೂಮಿ ಪೂಜೆ ನೇರೆವೇರಿಸಿ ಮಾತನಾಡಿ ಮಾತೃಶ್ರೀ ಡಾ ಹೇಮಾವತಿ ಅಮ್ಮನವರ ಅದ್ಭುತವಾದ ಕಾರ್ಯಕ್ರಮ ಇದಾಗಿದ್ದು ಯಲಬುರ್ಗಾ ತಾಲೂಕಿಗೆ 2 ಮನೆ ಮತ್ತು 1 ಶೌಚಾಲಯ ಮಂಜೂರಾಗಿದೆ . ಮುರುಡಿಯ ಮಹಾದೇವಮ್ಮ ನವರಿಗೂ ಮನೆ ನಿರ್ಮಿಸಿಕೊಳ್ಳಲು 1 ಲಕ್ಷರೂಗಳನ್ನು ಹಾಗೂ …

Read More »

ನವಲಿ: ಯೋಧನಿಗೆ ಅದ್ಧೂರಿ ಸ್ವಾಗತ

Navali: A warm welcome to the warrior ಕನಕಗಿರಿ: ಭಾರತೀಯ ಸೇನೆಗೆ ಸೇರಿದ ಬಳಿಕ ಪ್ರಥಮ ಬಾರಿಗೆ ಸ್ವಗ್ರಾಮಕ್ಕೆ ಆಗಮಿಸಿದ ತಾಲೂಕಿನ ನವಲಿ ಗ್ರಾಮದ ಬಸವರಾಜ ಹಿರೇರಾಮಣ್ಣ ಕಂಬಿ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಗ್ರಾಮದ ಮಾಕಣ್ಣ ಕಂಬ್ಬಿ ವೃತ್ತದಲ್ಲಿ ಗ್ರಾಮದ ಹಿರಿಯರು ಶಾಲಾ ಮಕ್ಕಳು ಮೈಸೂರು ಪೇಟ ತೊಡಿಸಿ ಶಾಲು, ಹೂಮಾಲೆ ಹಾಕಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪುಷ್ಪ ಎರಚಿ ಘೋಷಣೆ ಕೂಗುತ್ತ ಸ್ವಾಗತಿಸಿದರು. ಬಳಿಕ ಯುವ ಸೈನಿಕ …

Read More »