Hot News
- Quick Links
- Technology
- Business
- Science
- Covid-19 Statistics
Baldota gets rid of the platform and passes an anti-nuclear plant resolution ಬಲ್ಡೋಟ ತೊಲಗಿಸಿ ವೇದಿಕೆಯಲ್ಲಿ ಪರಮಾಣು ಸ್ಥಾವರ ವಿರೋಧಿ ನಿರ್ಣಯ ಕೊಪ್ಪಳ: ನಗರಸಭೆ ಮುಂದೆ 181 ದಿನದಿಂದ ನಡೆದಿರುವ ಕಾರ್ಖಾನೆ ಮಾಲಿನ್ಯ ನಿಯಂತ್ರಿಸಿ, ಪರಿಸರ ಉಳಿಸಿ ಹೋರಾಟ ವೇದಿಕೆಯಲ್ಲಿ ತಾಲೂಕಿನ ಬಂಡೆಕುಮಟ ಹಳೆಕುಮಟ, ಕುಮಾರ ರಾಮನಕುಮಟ ಪ್ರದೇಶದ ಏಳು ಗುಡ್ಡಗಳ ಸಾಲಿನ ಜೀವ ವೈವಿದ್ಯ, ಪಾರಂಪರಿಕ ತಾಣ, ಕೋಟೆ ಕೊತ್ತಲು, ಪ್ರವಾಸಿಗರ ನೆಚ್ಚಿನ ತಾಣಗಳು, ಪೌರಾಣಿಕ ಪ್ರತೀತಿ ಇರುವ ದೇವಸ್ಥಾನ, ಭಕ್ತರ ನೆಲೆವೀಡು ಇದಾಗಿದೆ. ಇಂಥ ಪ್ರಸಿದ್ಧ ಸ್ಥಳದಲ್ಲಿ…
Take steps to prevent drinking water problems for the public: T. Krishnamurthy ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ: ಟಿ.ಕೃಷ್ಣಮೂರ್ತಿ ಕೊಪ್ಪಳ ಏಪ್ರಿಲ್ 29 (ಕರ್ನಾಟಕ ವಾರ್ತೆ): ಬೇಸಿಗೆ ಪ್ರಾರಂಭವಾಗಿರುವದರಿಂದ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮವಹಿಸಬೇಕೆಂದು ಕೊಪ್ಪಳ ತಾಲೂಕ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ ಸೂಚಿಸಿದರು.ಕೊಪ್ಪಳ ತಾಲೂಕ ಪಂಚಾಯತಿ ಕೊಪ್ಪಳ ಸಭಾಂಗಣದಲ್ಲಿ ಮಂಗಳವಾರ ಕುಡಿಯುವ ನೀರು ಕುರಿತು ಜರುಗಿದ ಕೊಪ್ಪಳ ತಾಲೂಕ ಮಟ್ಟದ ಸಭೆಯ…
Kanakagiri: Applications invited from candidates for ITI admission ಕನಕಗಿರಿ: ಐಟಿಐ ಪ್ರವೇಶಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಕೊಪ್ಪಳ ಏಪ್ರಿಲ್ 29 (ಕರ್ನಾಟಕ ವಾರ್ತೆ): ಕನಕಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2026–27ನೇ ಸಾಲಿಗೆ ಮೀಸಲಾತಿ ಆಧಾರಿತ ಐಟಿಐ ವಿವಿಧ ವೃತ್ತಿಯಲ್ಲಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಕನಕಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ವೃತ್ತಿಗನುಸಾರವಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಎನ್.ಸಿ.ವಿ.ಟಿ ಸಂಯೋಜಿತ ಸಿ.ಟಿ.ಎಸ್ ಅಡಿಯಲ್ಲಿ ಐಟಿಐ ಪ್ರವೇಶಾತಿಯನ್ನು ಪಡೆಯಬಹುದಾಗಿದ್ದು, 14 ವರ್ಷ ಮೇಲ್ಪಟ್ಟವರು ಅರ್ಜಿ…
Insult to Hinduism in educational institution: Complaint filed by Ahinda Sanghatana Vedika…
The public sighs as the municipality clears the garbage. ! How long…
ಒಳಮೀಸಲಾತಿ ನಿಯಮಗಳ ಗೊಂದಲ ಬಗೆಹರಿಸುವವರೆಗೆ ನೇಮಕಾತಿ ಸ್ಥಗಿತಗೊಳಿಸಬೇಕು: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆಎಸ್.…
Islampur road work is very poor - Nabi Rasool scolds the contractor.…
Achievements of students of Hirenagappa College of Commerce, Gunjahalli at the Abhivrudhdi-2026…
ಕೊಪ್ಪಳ ವಿವಿ: ಸ್ನಾತಕ ವಿಭಾಗಗಳಿಗೆ ಪ್ರಥಮ ವರ್ಷ ಪ್ರವೇಶಕ್ಕೆ ಅರ್ಜಿ ಆಹ್ವಾನ Koppal University: Applications…
UG NEET exam on May 3: Prohibitory order imposed ಮೇ 3 ರಂದು…
Officials should work in coordination for the manuscript survey of the Gyan…
Confirmed
0
Death
0
My sugar level is 93/227. I have not taken any pills till now but I have given up sweets. What should I do to control it? L ನನ್ನ ಶುಗರ್ ಲೆವೆಲ್…


No WhatsApp Number Found!
WhatsApp us
Sign in to your account
