Breaking News

ಕಲ್ಯಾಣಸಿರಿ ವಿಶೇಷ

ಇಟ್ಟಗಿ-ಕೊಟ್ಟೂರು ರಸ್ತೆಯರೈಲ್ವೆಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹ ವಾಹನ ಸಾವರರಿಗೆ ಹಾಗೂಸಾರ್ವಜನರಿಕರಿಗೆ ರಸ್ತೆ ಸಂಚಾರಕ್ಕೆ ಅಡಚಣೆ

IMG 20250609 WA0084

A large amount of rainwater has accumulated on the railway bridge on the Ittagi-Kottur road, obstructing road traffic for vehicles, commuters and the general public. ಕೊಟ್ಟೂರು : ಕೊಟ್ಟೂರು ತಾಲೂಕಿನಲ್ಲಿ ಭಾನುವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು,  ಕೊಟ್ಟೂರು ಹೋಬಳಿಯಲ್ಲಿ 136.4 ಎಂಎಂ ಹಾಗೂ ಕೋಗಳಿ ಹೋಬಳಿಯಲ್ಲಿ 16.6 ಎಂಎಂ ಮಳೆಯಾಗಿರುತ್ತದೆ. ಇದುವರೆಗೂ ರಾಂಪುರದಲ್ಲಿ-2, ಜೋಳದಕೂಡ್ಲಿಗಿಯಲ್ಲಿ-1, ಕಾಳಾಪುರದಲ್ಲಿ-1 ಒಟ್ಟು 4 …

Read More »

ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ ನಿಂದ ಮಳೆ ನೀರು ಕೊಯ್ಲು ಉದ್ಘಾಟನೆ

Screenshot 2025 06 09 18 48 26 75 6012fa4d4ddec268fc5c7112cbb265e7

Gokal Das Exports Foundation inaugurates rainwater harvesting ದೇವನಹಳ್ಳಿ, ಜೂ; ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೇವನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಲ್ಲಿ ನಾಲ್ಕು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಜೂನ್ 05 ರಂದು ಉದ್ಘಾಟಿಸಲಾಯಿತು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮದ ಮೂಲಕ ಈ ವ್ಯವಸ್ಥೆಗೆ ಧನಸಹಾಯ ನೀಡಿದ ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ ಬೆಂಬಲದೊಂದಿಗೆ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಈ ಅನುಷ್ಠಾನವನ್ನು ಮಾಡಿದೆ. …

Read More »

ಕೆಡಿಎಸ್ಎಸ್ ಸಂಸ್ಥಾಪಕ ಅಧ್ಯಕ್ಷರ ಪ್ರೊ ಕೃಷ್ಣಪ್ಪ ಜಯಂತೋತ್ಸವ.

IMG 20250609 WA0079

KDSS Founder President Prof Krishnappa Jayanthotsava. ಗಂಗಾವತಿ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಸಂಘಟನೆ ಹೋರಾಟ ಇದಕ್ಕಾಗಿ ಹಗಲಿರುಲು ಶ್ರಮಿಸುತ್ತಾ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವುದರ ಮೂಲಕ ದಲಿತರ ಬದುಕಿನ ಆಶಾಕಿರಣವಾದ ಪ್ರೊಫೆಸರ್ ಬಿ ಕೃಷ್ಣಪ್ಪ ಅವರ 87 ನೇ ವರ್ಷದ ಜಯಂತೋತ್ಸವ ಸೋಮವಾರದಂದು ಡಾಕ್ಟರ್ ಬಾಬು ಜಗಜೀವನ್ ರಾವ್ ವೃತ್ತದ ಬಳಿ ಆಯೋಜಿಸಲಾಯಿತು.ಕೆ ಡಿ ಎಸ್ ಎಸ್ ಜಿಲ್ಲಾ …

Read More »

ಅಶೋಕಸ್ವಾಮಿ ಹೇರೂರಅವರ ತಾಯಿ ನಿಧನ

Screenshot 2025 06 08 18 02 46 14 6012fa4d4ddec268fc5c7112cbb265e7

Ashokaswamy Herura’s mother passes away ಗಂಗಾವತಿ:ಅಶೋಕಸ್ವಾಮಿ ಹೇರೂರ.ಅವರ ತಾಯಿಯವರಾದ ಶ್ರೀಮತಿ ನೀಲಮ್ಮ(80 ವರ್ಷ) ಗಂಡ ದಿ.ವೀರಭದ್ರಯ್ಯಸ್ವಾಮಿ ಹೇರೂರ ಇವರು ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.ಇಂದು ದಿನಾಂಕ:08-05-2025 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಹೇರೂರ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿತು ಎಂದು ತಿಳಿಸಲು ವಿಷಾದಿಸುತ್ತೇನೆ. -ಅಶೋಕಸ್ವಾಮಿ ಹೇರೂರ.

Read More »

ಒಳ್ಳೆಯದಾದರೆ ಸರ್ಕಾರದ ಸಾಧನೆ, ಅವಘಡವಾದರೆ ಅಧಿಕಾರಿಗಳವೈಫಲ್ಯವೇ,ಮ್ಯಾಗಳಮನಿಆರೋಪ

Screenshot 2025 06 08 13 06 32 23 6012fa4d4ddec268fc5c7112cbb265e7

If something goes well, it’s the government’s achievement, if it goes badly, it’s the failure of the officials, blames the Magalmanis ಗಂಗಾವತಿ -ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಯಶಸ್ವಿಯಾದರೆ ಸರಕಾರ ತಮ್ಮ ಸಾಧನೆ ಎಂದು ಸಮರ್ಥಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಆದರೆ ಅವಘಡ ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಬಿಂಬಿಸುವ ಪ್ರಯತ್ನ ಮಾಡುವ ಸರಕಾರ ಸರ್ವಾಧಿಕಾರ ಮನೋಭಾವನೆಯಿಂದ ಕೂಡಿದೆ ಎಂದು ಮ್ಯಾಗಳಮನಿ ಸರ್ಕಾರದ ವಿರುದ್ದ …

Read More »

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು,ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ.

Screenshot 2025 06 07 20 09 10 18 E307a3f9df9f380ebaf106e1dc980bb6

ಬೆನ್ನೂರು ತಾಂಡಾ ಸಂಪರ್ಕ ರಸ್ತೆಗೆ ಬೇಕಿದೆ ಶಾಶ್ವತ ಪರಿಹಾರ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಪ್ರಯಾಣಕ್ಕೂ ಸುತ್ತಲಿನ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ. ಗಂಗಾವತಿ:ಸಚಿವರ ತವರು ಕಾರಟಗಿಗೆ ಅಂಟಿಕೊAಡೇ ಇರುವ ಬೆನ್ನೂರು ಗ್ರಾಮದಿಂದ 2 ಕಿ.ಮೀ ಅಂತರದಲ್ಲಿರುವ ಬೆನ್ನೂರು ತಾಂಡಾಕ್ಕೆ ಸರ್ಕಾರಿ ಸವಲತ್ತುಗಳೇ ಇಲ್ಲ. ಸರ್ಕಾರಿ ಬಸ್ಸುಗಳಿಲ್ಲ. ತಾಂಡಾ ನಿವಾಸಿಗಳು ತಮ್ಮ ವೈಯಕ್ತಿಕ ವಾಹನಗಳನ್ನು ಬಳಸಿಕೊಂಡೇ ತಮ್ಮ ದಿನನಿತ್ಯದ ವ್ಯವಹಾರ, ಶಿಕ್ಷಣ, …

Read More »

ಕೆಂಪೇಗೌಡಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕಲಿಗ ಜನಾಂಗಕ್ಕೆ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ ಕರೆ .

Screenshot 2025 06 07 19 49 35 56 6012fa4d4ddec268fc5c7112cbb265e7

Sri Someshwara Nath Swamiji calls on the Vokkaliga community to participate in large numbers in Kempegowda Jayanti. ವರದಿ : ಬಂಗಾರಪ್ಪ .ಸಿ .ಮೈಸೂರು:ಕಳೆದ ವರ್ಷಕ್ಕಿಂತ ಈ ವರ್ಷವು ಅರ್ಥಪೂರ್ಣವಾಗಿ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಎಲ್ಲರೂ ಒಮ್ಮತದಿಂದ ನಿರ್ಧರಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜೂ.೨೭ರಂದು ಭಾಗವಹಿಸಿ ಸಮುದಾಯಕ್ಕೆ ಶಕ್ತಿ ತುಂಬಬೇಕೆಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರನಾಥ ಸ್ವಾಮೀಜಿಯವರು ತಿಳಿಸಿದರು.ಮೈಸೂರಿನ ಹೆಬ್ಬಾಳ್ ನ ಮಠದಲ್ಲಿ …

Read More »

ಮೇಕೆ ಕದ್ದು ಬಕ್ರಿದ್ ಹಬ್ಬಕ್ಕೆ ಮಾರಿದ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

Screenshot 2025 06 07 19 44 24 43 6012fa4d4ddec268fc5c7112cbb265e7

Thieves who stole a goat and sold it for the Bakrid festival have been caught. ಬಂಗಾರಪ್ಪ ಸಿ .ಕೊಳ್ಳೇಗಾಲ :ತಾಲೂಕಿನ ಸತ್ಯಗಾಲ ಗ್ರಾಮದ ಮಂದೇ ಕುರಿ ಮೇಯಿಸುವವರ ಮೇಕೆಯನ್ನು ಸತ್ಯಗಾಲದ ಕುರಿ ಮೇಯಿಸುವವರು ತಮ್ಮ ಕುರಿಗಳ ಜೊತೆ ಮೇಕೆಯನ್ನು ಹೊಡೆದುಕೊಂಡು ಬಂದು ಒಂದು ವಾರದ ನಂತರ ಬಕ್ರಿದ್ ಹಬ್ಬಕ್ಕೆ ಮಾರಿ ಸಿಕ್ಕಿಬಿದ್ದ ಮೇಕೆ ಕಳ್ಳರು.ಸತ್ಯಗಾಲ ಗ್ರಾಮದ ಬಳಿ ಮಂದೇ ಕುರಿಗಳ ಮೇಕೆಯನ್ನು ಸತ್ಯಗಾಲ ಗ್ರಾಮನಿವಹಿಸಿ …

Read More »

ಮಾದಪ್ಪನ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಟ, ತಡರಾತ್ರಿ ಪೊಲೀಸರ ಭರ್ಜರಿ ಬೇಟೆ.

Screenshot 2025 06 07 19 39 30 25 6012fa4d4ddec268fc5c7112cbb265e7

Illegal middlemen in Madappana Betta, a massive police hunt late at night. ವರದಿ : ಬಂಗಾರಪ್ಪ .ಸಿಹನೂರು ತಾಲ್ಲೂಕಿನಪುಣ್ಯಕ್ಷೇತ್ರ ಮಲೆ ಮಾದೇಶ್ವರನ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ ತಡರಾತ್ರಿ ಬಾರಿ ಪ್ರಮಾಣದಲ್ಲಿ ಅಕ್ರಮ ಮಧ್ಯೆ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 14ಬಾಕ್ಸ್ ಅಕ್ರಮ ಮಧ್ಯ ವಸಕೆ ಪಡೆದ ಘಟನೆ ಜರಗಿದೆ.ಮಲೆ ಮಾದೇಶ್ವರನ ಬೆಟ್ಟದ ಬಾಡಿಗೆ ಮನೆಯಲ್ಲಿ …

Read More »

ಹೆಚ್ ಬಸಪ್ಪ ಇವರ ಮೊಮ್ಮಗಎಂಬಿಬಿಎಸ್ಎಂಎಸ್ ಶಸ್ತ್ರಚಿಕಿತ್ಸೆ ತಜ್ಞರ ಪ್ರತಿಷ್ಠಿತ ಪದವಿ ಎಂಸಿಎಚ್ ಗೆ ಅರ್ಹತೆ ಪಡೆದ ಡಾಕ್ಟರ್ ಕುಶಾಲ್ ಅವರಿಗೆ ಸನ್ಮಾನಿಸಲಾಯಿತು

Screenshot 2025 06 07 18 46 44 74 6012fa4d4ddec268fc5c7112cbb265e7

Dr. Kushal, grandson of H Basappa, who qualified for the prestigious degree of MCh in surgery, was felicitated. ಗಂಗಾವತಿ:ತಾಲೂಕಿನ ಹೇರೂರ್ ಗ್ರಾಮದ ನಿವೃತ್ತ ಸಹಾಯಕ ಅಭಿಯಂತರ ಎಚ್. ಬಸಪ್ಪ ಇವರ ಮೊಮ್ಮಗ ಡಾಕ್ಟರ್ ಕುಶಾಲ್ ಅವರು ಎಂಬಿಬಿಎಸ್ಎಂಎಸ್ ಶಸ್ತ್ರಚಿಕಿತ್ಸೆ ತಜ್ಞರ ಪ್ರತಿಷ್ಠಿತ ಪದವಿ ಎಂಸಿಎಚ್ ಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ರೆಡ್ಡಿ ಸಮಾಜ ಹಾಗೂ ಯುವಜನ ಸಂಘದ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ …

Read More »