Breaking News

ಕಲ್ಯಾಣಸಿರಿ ವಿಶೇಷ

ಜೂನ್-೨೧ ಶನಿವಾರ ಗಂಗಾವತಿಯಲ್ಲಿ೧೧ನೇ ಅಂತರಾಷ್ಟ್ರೀಯಯೋಗ ದಿನಾಚರಣೆ

Screenshot 2025 06 19 20 18 10 15 E307a3f9df9f380ebaf106e1dc980bb6

11th International Yoga Day celebrated at Gangavathi on Saturday, June 21 ಗಂಗಾವತಿ: ಗಂಗಾವತಿಯ ಸರ್ವಯೋಗ, ಧ್ಯಾನ ಮತ್ತು ಆಧ್ಯಾತ್ಮ ಬಳಗದೊಂದಿಗೆ ಮತ್ತು ಸ್ಪೂರ್ತಿ ಆರ್ಯುವೇದಿಕ್ ಮೇಡಿಕಲ್ ಕಾಲೇಜು ಇವರ ಪ್ರಾಯೊಜಕತ್ವದಲ್ಲಿ ೧೧ನೇಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್-೨೧ ಶನಿವಾರ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಸರ್ವಯೋಗ, ಧ್ಯಾನ ಮತ್ತು ಆಧ್ಯಾತ್ಮ ಬಳಗದ ಸಂಚಾಲಕರಾದ ರಘುನಾಥ ಪವಾರ ಪ್ರಕಟಣೆಯಲ್ಲಿ ತಿಳಿಸಿದರು.ಅದರ ನಿಮಿತ್ಯವಾಗಿ ಜೂನ್-೨೦ ಶುಕ್ರವಾರ ಬೆಳಿಗ್ಗೆ ೯-೦೦ ಗಂಟೆಗೆ …

Read More »

ಗಂಗಾವತಿ:ರಾಹುಲ್‌ಗಾಂಧಿ ಜನ್ಮದಿನವನ್ನು ಅರ್ಥಪೂರ್ಣ ಆಚರಣೆ

Screenshot 2025 06 19 20 09 07 49 E307a3f9df9f380ebaf106e1dc980bb6

Gangavathi: Rahul Gandhi’s birthday celebrated in a meaningful way ಗಂಗಾವತಿ: ನಾಯಕ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾದ ಎಂ ಡಿ ಆಸೀಫ್ ಹುಸೇನ್ ನೃತೃತ್ವದಲ್ಲಿ ಗಂಗಾವತಿಯ ಮೊಹಮ್ಮದಿಯ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಂಡಿ ಆಸಿಫ್ ಹುಸೇನ್ ಮಾತನಾಡಿ ರಾಹುಲ್ ಗಾಂಧಿಯವರು ಮಾಡಿದ ಭಾರತ ಜೋಡೊ ಯಾತ್ರೆ, …

Read More »

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ರಾಗಿ ರಮೇಶ್ ಕೋಟಿ ನೇಮಕ

InCollage 20250619 152900917

Ramesh Koti appointed as Koppal District President of Karnataka Media Journalists Association ಬೆಂಗಳೂರು: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ (ರಿ) ಬೆಂಗಳೂರು ರಾಜ್ಯ ಅದ್ಯಕ್ಷ ಜಿ .ಎಮ್. ರಾಜಶೇಖರ್ ಇವರ ಆದೇಶದ ಮೇರೆಗೆ ಭೀಮ ಘರ್ಜನೆ ಸಂಪಾದಕ ರಮೇಶ ಕೋಟಿ ಇವರನ್ನು ಕೊಪ್ಪಳ ಜಿಲ್ಲಾ ಅಧಕ್ಷ ರಾಗಿ ನೇಮಕ ಮಾಡಲಾಗಿದೆ.ಇಂದಿನಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ನಮ್ಮಸಂಘದ ಸಂಘಟನೆ ಮಾಡಲು ಮತ್ತು ವೃತ್ತಿ ಪರ ಪತ್ರರ ಪತ್ರಕರ್ತರ …

Read More »

ದುಡಿಯುವ ಅವಧಿ 10 ಗಂಟೆಗೆಏರಿಕೆಯಪ್ರಸ್ತಾಪ-ಎಸ್‌ಯುಸಿಐ(ಸಿ) ಖಂಡನೆ

Screenshot 2025 06 19 16 31 32 59 E307a3f9df9f380ebaf106e1dc980bb6

SUCI(C) condemns proposal to increase working hours to 10 hours ಕೊಪ್ಪಳ : ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹಾಗೂ ಹೆಚ್ಚುವರಿ ಅವಧಿಯನ್ನು (ಓಟಿ) 10 ರಿಂದ 12 ಗಂಟೆಗೆ ಏರಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ.  8 ಗಂಟೆ ದುಡಿತ, 8 ಗಂಟೆ ವಿಶ್ರಾಂತಿ, …

Read More »

ಕಿಷ್ಕಿಂದ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಕುರಿತು ಜಾಗೃತಿ 

Screenshot 2025 06 19 16 26 22 49 E307a3f9df9f380ebaf106e1dc980bb6

Awareness about drug addiction among Kishkinda students ಗಂಗಾವತಿ :  ಕಿಷ್ಕಿಂದ ಪಿಯು ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ  ಹಾಗೂ ಗಂಗಾವತಿ ನಗರ ಪೊಲೀಸ್ ಇಲಾಖೆ ವತಿಯಿಂದ  ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ಜರಗಿತು. ಈ ವೇಳೆ ಹೇಮಂತ್ ಕುಮಾರ್ ASP ಮಾತನಾಡಿ ಇಂದಿನ ಶೇ.70ರಷ್ಟು ಯುವ ಜನಾಂಗವು ಹಲವಾರು ದುಶ್ಚಟಗಳಿಗೆ ಮಾರುಹೋಗುತ್ತಿದ್ದು, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ …

Read More »

ನೀ ಸಿಗುವ ಮೊದಲು” ಪೋಸ್ಟರ್ ಬಿಡುಗಡೆ

Screenshot 2025 06 19 16 22 13 37 E307a3f9df9f380ebaf106e1dc980bb6

Before You Get There” poster released ಬೆಂಗಳೂರ : ಶ್ರೀ ವೀರಭದ್ರೇಶ್ವರ ಸಿನಿ ಕ್ರಿಯೇಷನ್ ಅವರ ಮನು ಸಹಕಾರದ “ನೀ ಸಿಗುವ ಮೊದಲು” ಎಂಬ ಸ್ಟೋರಿ ಕಂಟೆAಟ್ ಆಲ್ಬಮ್ ಸಾಂಗ್ ಹಾಗೂ ಹೊಸಚಲನಚಿತ್ರದ ಪೋಸ್ಟರನ್ನು ಚಲನಚಿತ್ರ ನಟ ಆ್ಯಕ್ಷನ್‌ಪ್ರಿನ್ಸ್ ಧ್ರ‍್ರುವ ಸರ್ಜಾ ಬಿಡುಗಡೆ ಮಾಡಿದರು.ಪೋಸ್ಟರ ಬಿಡುಗಡೆ ನಂತರ ಧ್ರ‍್ರುವ ಸರ್ಜಾ ಯುವ ಕಲಾವಿದರಿಗೆ, ತಂಡಕ್ಕೆ ಶುಭಕೋರಿದರು. ಹಿರಿಯ ಪ್ರಬುದ್ಧ ಕಲಾವಿದರಾÀದ ಧ್ರ‍್ರುವ ಸರ್ಜಾ ಅವರು ಪೋಸ್ಟರ್ ಬಿಡುಗಡೆ ಮಾಡಿ …

Read More »

ಅಂಜನಾದ್ರಿ ಸ್ವಚ್ಛತಾ ಆಂದೋಲನ ಚಾಲನೆ: ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು

Screenshot 2025 06 18 20 00 04 07 E307a3f9df9f380ebaf106e1dc980bb6 1

Anjanadri cleanliness drive launched: Mrs. Lalitharani Srirangadevarayalu ಗಂಗಾವತಿ: ತಾಲೂಕಿನ ಹನುಮನ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ಜೂನ್-೧೮ ಬುಧವಾರ ಅಂಜನಾದ್ರಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ದೊರೆಯಿತು.ಈ “ಅಂಜನಾದ್ರಿ ಸ್ವಚ್ಛತಾ ಆಂದೋಲನಕ್ಕೆ” ಚಾಲನೆ ನೀಡಿ ಮಾತನಾಡಿದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲುರವರು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇಶ-ವಿದೇಶಗಳಿಂದ ಅಂಜನಾದ್ರಿಗೆ ಆಗಮಿಸುತ್ತಿದ್ದು, ಹನುಮನ ಜನ್ಮಸ್ಥಳವಾದ ಪುಣ್ಯಕ್ಷೇತ್ರದಲ್ಲಿ ದಿನೇ ದಿನೇ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಮುಂದೊAದು ದಿನ ಪುಣ್ಯಕ್ಷೇತ್ರ ತ್ಯಾಜ್ಯ …

Read More »

ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಕರೆ

IMG 20250618 WA0102

Call to make good use of central government’s social security schemes ಗಂಗಾವತಿ: 2015 ರಿಂದ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ವಿಮಾ ಭದ್ರತೆ ಒದಗಿಸುವ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳಲು ಕೊಪ್ಪಳ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಮಾರುತಿ .ಕೆ.ಕೆ.ರವರು ಇಂದು ವಿನೋಬಾ ನಗರದಲ್ಲಿ ಮಹಿಳಾ ಗುಂಪಿನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು*. ಸಾಮಾನ್ಯವಾಗಿ ಜನರು ಅನೇಕ ಕಾಯಿಲೆಗಳು ಅಥವಾ ಅನಾನುಕೂಲತೆಯಿಂದ ಜೀವನೋಪಾಯ ಮಾಡುವ ಸಂದರ್ಭದಲ್ಲಿ …

Read More »

ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ”

Screenshot 2025 06 18 19 13 32 17 6012fa4d4ddec268fc5c7112cbb265e7

“Health check-up for civic workers” ಕೊಟ್ಟೂರು ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಬುಧವಾರ ಕೈಗೊಳ್ಳಲಾಯಿತು. ಆರೋಗ್ಯ ಇಲಾಖೆಯ ವೈದ್ಯರಾದ ಮಂಜುನಾಥ್ ರವರು ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ಮುಖ್ಯಾಧಿಕಾರಿಗಳಾದ ನಸುರುಲ್ಲಾ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪಟ್ಟಣದ ಸ್ವಚ್ಛತಾ ಕಾರ್ಯವನ್ನು ಮಾಡುವುದರಿಂದ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಯ ಅಗತ್ಯವಿರುತ್ತದೆ. ಆದ್ದರಿಂದ ಎಲ್ಲಾ …

Read More »

ಕರ್ನಾಟಕ ರಾಜ್ಯ ಗಂಗಾಮತಸ್ಥರಸಂಘದಲ್ಲಿ ಅಭೂತಪೂರ್ವ ಪ್ರಗತಿ: ನಿಕಟ ಪೂರ್ವ ಅಧ್ಯಕ್ಷ ಮೌಲಾಲಿ

Unprecedented progress in Karnataka State Ganga Devotees Association: Immediate Past President Moulali ಬೆಂಗಳೂರು, ಜೂ.18; ಹಿಂದುಳಿದ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದಲ್ಲಿ ಕಳೆದ 2018 ರಿಂದ 2024 ಏಪ್ರಿಲ್ ವರೆಗೆ ತಮ್ಮ ಆಡಳಿತಾವಧಿಯಲ್ಲಿ ಇತಿಹಾಸದಲ್ಲಿ ಕಂಡರಿಯದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಸಂಘ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ಮೌಲಾನಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ನವೆಂಬರ್ ನಲ್ಲಿ ಸಂಘಕ್ಕೆ ಕೇವಲ …

Read More »