Breaking News

ಕಲ್ಯಾಣಸಿರಿ ವಿಶೇಷ

ರಾಮನಗರ ಜಿಲ್ಲೆಯ ಭಕ್ತರು ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಮಾದಪ್ಪನ ಪಾದಯಾತ್ರೆ :ಸಾಲೂರು ಶ್ರೀ ಗಳು ಪರಿಶೀಲನೆ ಭಕ್ತರಲ್ಲಿ ಸಂತೋಷ

Screenshot 2024 03 04 18 13 57 90 6012fa4d4ddec268fc5c7112cbb265e7

Devotees of Ramanagara district Madappa’s padayatra on the banks of Kaveri river at Kanakapura confluence: Saluru Sri Slu Prakriti is happiness among devotees ವರದಿ : ಬಂಗಾರಪ್ಪ ಸಿ .ಹನೂರು : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ದೂರದ ಊರುಗಳಿಂದ ಕಾಲ್ನೆಡಿಗೆಯಲ್ಲಿ ಬರುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳಿಗೆ ಸಾಲೂರು ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದರ್ಶನ ನೀಡಿ ಆರ್ಶೀವಾದ ಮಾಡಿದ ಘಟನೆಯು …

Read More »

ಕೆ.ಹೊಸಹಳ್ಳಿ ಪಲ್ಸ್ ಪೋಲಿಯೊಕಾರ್ಯಕ್ರಮ

Screenshot 2024 03 04 12 52 29 85 6012fa4d4ddec268fc5c7112cbb265e7

K.Hosahalli Pulse Polio Programme ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ 1ನೇ ವಾರ್ಡ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿದ ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಮಾತನಾಡಿ 0 ದಿಂದ 5 ವರ್ಷಗಳೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೊ ಹಾಕಲಾಗುತ್ತದೆಶಾಶ್ವತ ಅಂವಿಕಲತೆಯನ್ನು ತರಬಲ್ಲ ಪೋಲಿಯೊವನ್ನು ಲಸಿಕೆ ಮೂಲಕ ಪ್ರತಿರೋಧಿಸೋಣ ಭಾರತವು ಪೋಲಿಯೊ ಮುಕ್ತ ದೇಶವಾಗಿದೆ.ಆದರೆ …

Read More »

ಕಸಾಪ ದಿಂದ ವೀರಪ್ಪ ನಿಂಗೋಜಿ ರವರಿಗೆ ಪ್ರಶಸ್ತಿ ಪ್ರದಾನ

Screenshot 2024 03 04 11 23 51 48 6012fa4d4ddec268fc5c7112cbb265e7

Award presentation to Veerappa Ningoji by Kasapa ಯಲಬುರ್ಗಾ—ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ತಾಲೂಕಿನ ಕರಮುಡಿ ಗ್ರಾಮದ ಹಿರಿಯ ಸಾಹಿತಿಗಳಾದ ವೀರಪ್ಪ ಮಲ್ಲಪ್ಪ ನಿಂಗೋಜಿ ರವರು 2022 ರಲ್ಲಿ ಪ್ರಕಟಿಸಿದ ” ಕರವೀರನ ಶಾಯಿರಿಗಳು” ಎಂಬ ಕ್ರತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಪ್ರತಿಷ್ಠಿತ ನಾ.ಕು. ಗಣೇಶ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು …

Read More »

ಪಲ್ಸ್ ಪೋಲಿಯೊ ಹನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕಿ ಪರಿಮಳನಾಗಪ್ಪ

Screenshot 2024 03 03 21 13 13 80 6012fa4d4ddec268fc5c7112cbb265e7

Former MLA Parimana Nagappa participated in the Pulse Polio Honey program. ವರದಿ : ಬಂಗಾರಪ್ಪ ಸಿಹನೂರು : ಸರ್ಕಾರದಿಂದ ರೂಪಿಸಿರುವ ಯಶಸ್ವಿ ಕಾರ್ಯಕ್ರಮಗಳಲ್ಲೋಂದಾದ ಪಲ್ಸ್ ಪೋಲಿಯೊ ಕಾರ್ಯಕ್ರಮವು ನಮ್ಮ ರಾಜ್ಯಾದ್ಯಂತ ಮಾರ್ಚ್ 3 ರಿಂದ 6ರವರೆಗೆ ಲಸಿಕೆಯನ್ನು ಚಿಕ್ಕ ಮಕ್ಕಳಿಗೆ ಹಾಕಲು ಪ್ರಾರಂಭಿಸಿದ್ದು ಇಂತಹ ಕಾರ್ಯಕ್ರಮಗಳಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಬೇಕಾಗಿದೆ ಅಲ್ಲದೆ ಈ ಕಾರ್ಯಕ್ರಮದಿಂದ ಯಾವುದೇ ಮಗುವು ಸಹ ಪಲ್ಸ್ ಪೋಲಿಯೋ …

Read More »

ಮಾರ್ಚ 3ರಂದು ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ: ಡಾ.ಲಿಂಗರಾಜ ಟಿ ಮನವಿ

Screenshot 2024 03 03 20 42 29 84 E307a3f9df9f380ebaf106e1dc980bb6

Give pulse polio vaccination to children on March 3 without fail: Dr. Lingaraja T appeals ಗಂಗಾವತಿ.03 ರಾಷ್ಟ್ರೀಯ ಪಲ್ಸ್ ಕಾರ್ಯಕ್ರಮದ ಅಂಗವಾಗಿಮಾರ್ಚ್ 3ರಿಂದ 6ರವರೆಗೆ ಜಿಲ್ಲೆಯ ಐದುವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸ ಬೇಕೆಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಟಿ ಸೂಚಿಸಿದರು.   ಆನೆಗೊಂದಿ ರಸ್ತೆಯಲ್ಲಿ  ಇರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ …

Read More »

ಗುರು ಪುಟ್ಟರಾಜ ಶ್ರೀ ಸದ್ಭಾವನಪ್ರಶಸ್ತಿ” ಡಾ.ಷಣ್ಮುಖಯ್ಯತೋಟದರವರಿಗೆ.

Guru Puttaraja Shri Sadbhavanaprashasti” to Dr. Shanmukhaithotadar.  ಕೊಪ್ಪಳ : ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಪ್ತ ಸ್ವರದ ಮಹರ್ಷಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 110 ನೇ ಜಯಂತ್ಯೊತ್ಸವದ ಪ್ರಯುಕ್ತ ದಿನಾಂಕ. 03-03-2024 ರಂದು ಗದುಗಿನ ಡಾ.ವ್ಹಿ.ಬಿ. ಹೀರೆಮಠ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನ ಗದಗ ಇವರಿಂದ ಕೊಡುವ ” ಗುರು ಪುಟ್ಟರಾಜ ಶ್ರೀ ಸದ್ಭಾವನ ಪ್ರಶಸ್ತಿ “ಯನ್ನು ಕೊಪ್ಪಳ ತಾಲುಕಿನ ಮೈನಹಳ್ಳಿ ಪುಟ್ಟ ಗ್ರಾಮದ ಡಾ.ಷಣ್ಮುಖಯ್ಯ …

Read More »

ಆನೆಗುಂದಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡಲು ಒತ್ತಾಯ: ಚಿದಾನಂದ ನಾಯಕ

Screenshot 2024 03 03 20 22 11 21 E307a3f9df9f380ebaf106e1dc980bb6

Urge to give preference to local artists in Anegundi festival: Chidananda Nayaka ಗಂಗಾವತಿ: ಇದೇ ತಿಂಗಳು ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ಆನೆಗೊಂದಿ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಕಲೆ ಪ್ರದರ್ಶನಕ್ಕಾಗಿ ಆಧ್ಯತೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಬಿಮಾನಿ ಬಣ) ಸಂಘಟನೆಯ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿದಾನಂದ ನಾಯಕ ಪ್ರಕಟಣೆಯಲ್ಲಿ ಸ್ಥಳೀಯ ಶಾಸಕರಿಗೆ, ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಕ್ಕೆ …

Read More »

ರಾಷ್ಟೀಯಪಲ್ಸ್ ಪೋಲಿಯೋಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಡಿಸಿಎಂ,ಶಾಸಕ ಶ್ರೀ ಲಕ್ಷ್ಮಣ ಸಂ. ಸವದಿ

Screenshot 2024 03 03 20 04 42 45 6012fa4d4ddec268fc5c7112cbb265e7

Rashtiyapals polio program was inaugurated by former DCM, legislator Shri Lakshmana. the taste ಅಥಣಿ : ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಬೇಕೆಂಬ ದೃಷ್ಟಿಯಿಂದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಜೊತೆಗೆ ಅನೇಕ ಸಂಘ ಸಂಸ್ಥೆ, ರೋಟರಿ ಸಂಸ್ಥೆ ಹಾಗೂ ಸ್ವಯಂ ಸೇವಕರು ಸೇರಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಥಣಿ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರು ಹೇಳಿದರು.ಅವರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು …

Read More »

ಪುರಾತನಲಕ್ಷ್ಮಿನಾರಾಯಣ ಕೆರೆಯ ಫಲವತ್ತಾದ ಮಣ್ಣು ಅಕ್ರಮವಾಗಿ ಲೂಟಿ

Screenshot 2024 03 03 14 53 38 83 6012fa4d4ddec268fc5c7112cbb265e7

The fertile soil of the ancient Lakshminarayan Lake was illegally looted ಫಲವತ್ತಾದ ಮಣ್ಣು ಅಕ್ರಮವಾಗಿ ಲೂಟಿ ರೈತರ ಜಮೀನಿನ ಬದಲಿಗೆ ಇಟ್ಟಿಗೆ ಭಟ್ಟಿಗೆ ಗಂಗಾವತಿ ಮಾ.03;ತಾಲ್ಲೂಕಿನ ಸಂಗಾಪುರ ಗ್ರಾಮದ ಬಳಿ ಇರುವ ಪುರಾತನ ಲಕ್ಷ್ಮಿನಾರಾಯಣ ಕೆರೆಯ ಫಲವತ್ತಾದ ಅಪಾರ ಪ್ರಮಾಣ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ದಲಿತ ಸಂಘಟನಾ ಸಮಿತಿ ಕೊಪ್ಪಳ ಜಿಲ್ಲಾಧ್ಯಕ್ಷ ಅಜಯಕುಮಾರ ಛಲವಾದಿ ಆರೋಪಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿ, ಕೆರೆಯಲ್ಲಿ ಹೂಳು ತುಂಬಿದ …

Read More »

ಆಶಾ ಕಾರ್ಯಕರ್ತರ  ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯ

Screenshot 2024 03 03 13 10 18 49 E307a3f9df9f380ebaf106e1dc980bb6

Asha urges workers to fulfill their demands ಗಂಗಾವತಿ, ಅರೋಗ್ಯ ಸಚಿವರಿಗೆ ಗಂಗಾವತಿ ತಹಸಿಲ್ದಾರ್ ಕಾರ್ಯಾಲಯದ  ಶಿರಸ್ತೆದಾರ ಆನಂತ ಜ್ಯೋಶಿ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಕಾಸಸೌದ ಬೆಂಗಳೂರು ಇವರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಇವರು ಆಶಾ ಕಾರ್ಯಕರ್ತರೊಂದಿಗೆ ತಹಸಿಲ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಇತರ …

Read More »