Breaking News

ಕಲ್ಯಾಣಸಿರಿ ವಿಶೇಷ

ಬಿಜೆಪಿಯವರು ಬಂಗಲೆಯನ್ನು ಇಟ್ಟುಕೊಳ್ಳಬಹುದು, ನಾವು ಜನರ ಹೃದಯದಲ್ಲಿರುತ್ತೇವೆ: ಅತಿಶಿ

Screenshot 2024 10 11 11 53 05 61 6012fa4d4ddec268fc5c7112cbb265e7

BJP can keep bungalow, we are in people’s hearts: Atishi ದೆಹಲಿ: ಅತಿಶಿ ಅವರನ್ನು ಸಿಎಂ ನಿವಾಸದಿಂದ ಹೊರಹಾಕಲ್ಪಟ್ಟ ಆರೋಪದೊಂದಿಗೆ ಆಮ್ ಆದ್ಮಿ ಪಕ್ಷ ಮತ್ತು ಕೇಂದ್ರದ ನಡುವಿನ ಭಿನ್ನಾಭಿಪ್ರಾಯವು ಮತ್ತಷ್ಟು ಹೆಚ್ಚಿದೆ. ಬಿಜೆಪಿ ಸಿಎಂ ಬಂಗಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಬಿಜೆಪಿ ಬಯಸಿದರೆ ಅವರು ಆ ಬಂಗಲೆ ಇಟ್ಟುಕೊಳ್ಳಬಹುದು, ನಾವು ಜನರ ಹೃದಯದಲ್ಲಿ ವಾಸಿಸುತ್ತೇವೆ ಎಂದಿದ್ದಾರೆ ಅತಿಶಿ. ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು …

Read More »

ವಕ್ಫ್‌ ಆಸ್ತಿ ನಮ್ಮ ಅಪ್ಪನದ್ದೂ ಅಲ್ಲ, ಯತ್ನಾಳ್ ಅವರ ಅಪ್ಪನದ್ದೂ ಅಲ್ಲ: ಜಮೀರ್ ತಿರುಗೇಟು

IMG 20241011 WA0326

Waqf property not our father’s, not Yatnal’s father’s: Jameer Rakhetu ಕಾನ ಹೊಸಹಳ್ಳಿ: ವಕ್ಸ್ ಆಸ್ತಿ ಯತ್ನಾಳ ಅಪ್ಪಂದೂ ಅಲ್ಲ-ನಮ್ಮಪ್ಪಂದೂ ಅಲ್ಲ. ಅದು ದಾನಿಗಳು ನೀಡಿದ್ದು ಎಂದು ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹ್ಮದ ಖಾನ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ತಿರುಗೇಟು ನೀಡಿದರು. ತಾಲೂಕಿನ ಕುಮತಿ ಗ್ರಾಮದಲ್ಲಿ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ ಅವರು ವಕ್ಫ್‌ ಆಸ್ತಿ ಸಮುದಾಯದ ಒಳಿತಿಗಾಗಿ ದಾನಿಗಳು …

Read More »

ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಪೌಷ್ಠಿಕ ಭದ್ರತಾ ಯೋಜನೆಯಡಿಯಲ್ಲಿ ಕ್ಷೇತ್ರೋತ್ಸವ

IMG 20241011 WA0028

Field Festival under National Food Nutrition Security Scheme by Department of Agriculture ಮಾನ್ವಿ: ತಾಲೂಕಿನ ಕಲ್ಲೂರು ಗ್ರಾಮದಲ್ಲಿನ ಪ್ರಗತಿ ಪರ ರೈತ ರಾಮಕೃಷ್ಣರವರ ತೋಗರಿ ಹೊಲದಲ್ಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ೨೦೨೪-೨೫ ನೇ ಸಾಲಿನ ರಾಷ್ಟ್ರೀಯ ಆಹಾರ ಪೌಷ್ಠಿಕ ಭದ್ರತಾ ಯೋಜನೆಯಡಿಯಲ್ಲಿ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕಲ್ಲೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ್ ಮಾತನಾಡಿ ರೈತರಿಗಾಗಿ ಸರಕಾರವು ಕೃಷಿ ಇಲಾಖೆಯ ಮೂಲಕ …

Read More »

ಪುರಸಭೆಯಮಹಿಳೆಯರ ಸಾಮೂಹಿಕ ಶೌಚಾಲಯವನ್ನು ನೆಲಸಮ ಮಾಡಿದವರ ಮೇಲೆ ಕ್ರಮಕ್ಕೆ ಮನವಿ

IMG 20241011 WA0043

Appeal for action against those who demolished the municipal women’s collective toilet ಮಾನ್ವಿ: ಪಟ್ಟಣದ ವಾರ್ಡ ನಂ. 20ರಲ್ಲಿನ ಆದಾಪುರ ಪೇಟೆಯ ನೂರಾರು ಮಹಿಳೆಯರು ಬೆಳಿಗ್ಗೆಯಿಂದಲೇ ಪುರಸಭೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು ವಾರ್ಡನಲ್ಲಿರುವ ಪುರಸಭೆಯ ಮಹಿಳೆಯರ ಸಾಮೂಹಿಕ ಶೌಚಾಲಯವನ್ನು ಕೆಲವರು ಜೆ.ಸಿ.ಬಿ.ಬಳಸಿ ನೆಲಸಮ, ಮಾಡುತ್ತಿದ್ದಾರು ಕೂಡ ಪುರಸಭೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುದಾಂಗದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ವಾರ್ಡನ ನಿವಾಸಿ ಮಲ್ಲಮ್ಮ ಗೊರವಾರ ಮಾತನಾಡಿ ಆದಾಪುರ ಪೇಟೆಯ …

Read More »

ಬಾರಿ ಕುತೂಹಲ ಮೂಡಿಸಿದ ಚಿತ್ರದ ಟೀಸರ್ ದಾರಿ ತಪ್ಪಿದ ಮಕ್ಕಳು ಕಿರು ಚಿತ್ರ ನಾಳೆ ರಿಲೀಸ್.

IMG 20241011 WA0287

The teaser of the film, which has created a lot of interest, will be released tomorrow ಮಾನ್ವಿ : ರಾಯಚೂರಿನಲ್ಲಿ ಸಾಕಷ್ಟು ಜನ ಪ್ರತಿಭವಂತ ಕಲಾವಿದರು ಇದ್ದಾರೆ ಆದರೆ ಕಲಾವಿದರಿಗೆ ಸರಿಯಾದ ವೇದಿಕೆ ಸಿಗದೇ ಇರುವುದರಿಂದ ಹಲವಾರು ಕಲಾವಿದರು ಎಲೆ ಮರಿ ಕಾಯಿಯಂತೆ ಮರೆಯಾಗುತ್ತಿದ್ದಾರೆ, ಉತ್ತರ ಕರ್ನಾಟಕದ ಹಲವಾರು ಕಲಾವಿದರು ಚಿತ್ರರಂಗದ ಮುಖ್ಯ ವಾಹಿನಿಗೆ ಹೋಗುವಲ್ಲಿ ವಿಫಲರಾಗುತ್ತಿದ್ದಾರೆ, ಚಿತ್ರರಂಗ ಅನ್ನುವುದು ಸಾಗರದ ಅಲೆಗಳಿದ್ದಂತೆ ಚಿತ್ರವು …

Read More »

ನವೀಕರಿಸಲಾದ ಲಕ್ಕಿ ಲಕ್ಷ್ಮಿಫೆಸ್ಟಿವಲ್‌ನೊಂದಿಗೆ ಪ್ರಕಾಶಿಸಲಿದೆ ಆಭರಣ ಮೇಳ : 10 ಕೋಟಿ ಬಹುಮಾನ ಗೆಲ್ಲಲು ಉಜ್ವಲ ಅವಕಾಶ

IMG 20241010 WA0505

Jewelery Fair to Shine with Revamped Lucky Lakshmi Festival: Bright Chance to Win Rs 10 Crore Prize ಬೆಂಗಳೂರು, ಅ, 10 ; ಉನ್ನತ ನಿರೀಕ್ಷೆಯ ಲಕ್ಕಿ ಲಕ್ಷ್ಮಿ ಫೆಸ್ಟಿವಲ್‌ನೊಂದಿಗೆ ಆಲ್ ಇಂಡಿಯಾ ಜೆಮ್ ಎಂಡ್ ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್(ಜಿಜೆಸಿ) ರೋಮಾಂಚಿತಗೊಂಡಿದೆ. ಒಟ್ಟು 10 ಕೋಟಿ ರೂ.ಗಳ ಬಹುಮಾನ ಹೊಂದಿರುವ ಈ ಉತ್ಸವ ಎಲ್ಲರನ್ನು ತೊಡಗಿಸುವಂತಹ ಸ್ಪರ್ಧೆಗಳ ಜೊತೆಗೆ ಚಲನಶೀಲ ಚಟುವಟಿಕೆಗಳ ವೈಶಿಷ್ಟ್ಯತೆಯಿಂದ ಕೂಡಿರಲಿದೆ.ಬೆಂಗಳೂರಿನಲ್ಲಿ …

Read More »

ಸಾಲೂರು ಮಠದ ಶ್ರೀ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗಳ ಮುಡಿಗೆರಿದ ಡಾಕ್ಟರೇಟ್ ಪದವಿ .

IMG 20241010 WA0489

Doctoral degree awarded by Sri Sreesanthamallikarjuna Swamiji of Salur Math. ವರದಿ : ಬಂಗಾರಪ್ಪ .ಸಿ .ಚಾಮರಾಜನಗರ :ಮಲೆ ಮಹದೇಶ್ವರಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರಿಗೆ ಸಂಶೋಧನಾ ಪ್ರೌಢ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ (ಪೂರ್ವಾಶ್ರಮದ ಹೆಸರು ನಾಗೇಂದ್ರ ಎಂ)ಪೂಜ್ಯ ಶ್ರೀಮಠ ಹಿರಿಯಶ್ರಿಗಳಾದ ಶ್ರೀ ಗುರುಸ್ವಾಮಿಜಿಗಳವರ ದಿವ್ಯ ಆಶೀರ್ವಾದದಿಂದ ಕುಂದೂರು ಮಠದ ಮಠಾಧಿಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಖ್ಯಾತ ವಿದ್ವಾಂಸರಾದ ಡಾ. ಶರತ್‌ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಗಮಶಾಸ್ತ್ರದಲ್ಲಿ …

Read More »

ಹನೂರು ಪಟ್ಟಣಕ್ಕೆ ಅ ಭಾವೀರಶೈವಮಹಾಸಭೆಯ ರಾಜ್ಯಧ್ಯಕ್ಷರಾದ ಶಂಕರ್ ಬಿದರಿಯವರು ಆಗಮನ

IMG 20241010 WA0488

Shankar Bidari, the state president of Abha Veerashaiva Mahasabha, arrived in Hanur town. ವರದಿ : ಬಂಗಾರಪ್ಪ .ಸಿ .ಹನೂರು :ಸಂಘಟನೆಯ ದೃಷ್ಟಿಯಿಂದ ಹಾಗೂ ನಮ್ಮ ಸಮಾಜದ ಏಳ್ಗೆಗಾಗಿ ಮತ್ತು ನಮ್ಮ ಜನಾಂಗದ ಜನರನ್ನು ಭೇಟಿಯಾಗಲು ಹನೂರು ಪಟ್ಟಣಕ್ಕೆ ಆಗಮಿಸುತ್ತಿರುವ ರಾಜ್ಯಧ್ಯಕ್ಷರಿಗೆ ನಮ್ಮೇಲ್ಲರ ಪರವಾಗಿ ಸ್ವಾಗತ ಕೊರುತ್ತೆವೆ ಎಂದು ಹನೂರು ತಾಲ್ಲೂಕು ಅ ಭಾ ವೀರಶೈವ ಮಹಾಸಭಾದ ಆಧ್ಯಕ್ಷರಾಧಿಯಾಗಿ ಪದಾಧಿಕಾರಿಗಳು ತಿಳಿಸಿದರು .ಹನೂರು ಪಟ್ಟಣದಲ್ಲಿ ಮಾತನಾಡಿದ …

Read More »

ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯುತ್ತಿರುವ ಕಸದ ಗಾಡಿಗಳು.!!

IMG 20241010 WA0392

Garbage carts rusting due to negligence of town panchayat officials.!! ಕೊಟ್ಟೂರು : ಕೊಟ್ಟೂರು ಪಟ್ಟಣದ ಕಸ ಸಂಗ್ರಹಿಸುವ ಕಸದ ಗಾಡಿಗಳು ತುಕ್ಕು ಹಿಡಿದು, ಮೂಲೆ ಸೇರುತ್ತಿವೆ. ಆದರೆ ಈ ಗಾಡಿಗಳು ಕಣ್ಣಿಗೆ ಕಂಡರೂ ಅವುಗಳನ್ನು ಮುಖ್ಯಾಧಿಕಾರಿಗಳು ಸರಿಯಾಗಿ ಬಳಸಿಕೊಳ್ಳದೇ ಬೇಕಾಬಿಟ್ಟಿಯಾಗಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಸ ಸಂಗ್ರಹಿಸಲು ಆಸರೆಯಾಗಬೇಕಿದ್ದ ಪಟ್ಟಣ ಪಂಚಾಯತಿ ಕಸದ ಗಾಡಿಗಳು ಮೂಲೆ ಗುಂಪಾಗಿವೆ. ಕಳೆದ ವರ್ಷಗಳಿಂದ ಪಟ್ಟಣ ಪಂಚಾಯಿತಿ ಆವರಣದಲ್ಲಿ …

Read More »

ಬನ್ನಿಕೊಪ್ಪ ಕೆರೆಗೆ ಕಾಲು ಜಾರಿ ಬಿದ್ದು ಮಹಿಳೆ ಸಾವು…

IMG 20241010 WA0377

Woman dies after slipping into Bannikoppa lake ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಕುಕನೂರು ಸಮೀಪದ ಬನ್ನಿಕೊಪ್ಪ ಗ್ರಾಮದ ದಿ.ಅಂದಯ್ಯ ಹಿರೇಮಠ ಇವರ ಪುತ್ರಿ ಗೌರಮ್ಮ (23) ಗಂಡ ಕಲ್ಲೇಶ ಗುರುಮಠ ಇವರು ನವರಾತ್ರಿ ಪೂಜೆಯ ಅಂಗವಾಗಿ ಬನ್ನಿಕೊಪ್ಪ ಗ್ರಾಮದ ಸಮೀಪದ ಕುಡಿಯುವ ನೀರಿನ ಕೆರೆಗೆ ಪೂಜೆಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಅ.10ರ ಗುರುವಾರದಂದು ಬನ್ನಿಕೊಪ್ಪ ಗ್ರಾಮದ ಸಮೀಪವಿರುವ ಕುಡಿಯುವ …

Read More »