Breaking News

ಕಲ್ಯಾಣಸಿರಿ ವಿಶೇಷ

ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವಹಾಗೂನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ ‘ಬಸವ ವಿಭೂಷಣ’ ಪುರಸ್ಕಾರ,

screenshot 2025 09 09 19 18 30 65 6012fa4d4ddec268fc5c7112cbb265e7.jpg

Dr. B.D. Jatti's 113th birth anniversary and Dr. Go.R. Channabasappa was conferred with the prestigious 'Basava Vibhushan' award, ಬೆಂಗಳೂರು: ಬಸವ ಸಮಿತಿಯು ಸರ್ವಸಮಾನತೆಯ ಆಧಾರ, ಆದರ್ಶ ಸಮಾಜ ರಚನೆಗೆ ಶ್ರಮಿಸಿದ ಯುಗಪುರುಷ ಮಹಾತ್ಮ ಬಸವೇಶ್ವರರು ಹಾಗೂ ಸಮಕಾಲೀನ ಶರಣರು ಬೋಧಿಸಿದ ತತ್ವಪ್ರಸಾರದ ಕಾರ್ಯಗಳನ್ನು ಮುಂದುವರಿಸುತ್ತಾ, ಅವರ ವಚನಗಳಲ್ಲಿನ ಮಾನವೀಯ ಮೌಲ್ಯಗಳ ಹಾಗೂ ನೈತಿಕ ಶಕ್ತಿಯ ಸಂಪತ್ತನ್ನು ರಕ್ಷಿಸುವುದರ ಜೊತೆಗೆ ಮನುಕುಲದ ಉದ್ಧಾರಕ್ಕಾಗಿ ರಾಷ್ಟ್ರ …

Read More »

ಹಾನಗಲ್ ಕುಮಾರಸ್ವಾಮಿಗಳ ಜಯಂತೋತ್ಸವ ಹಿರೇಜಂತಲ್ ನಲ್ಲಿ ಪೂರ್ವಭಾವಿ ಸಭೆ ಪಾದಯಾತ್ರೆ ಯಶಸ್ವಿಗೆ ಬಸವರಾಜ ಅಂಗಡಿ ಕರೆ

screenshot 2025 09 09 19 12 21 70 6012fa4d4ddec268fc5c7112cbb265e7.jpg

Basavaraj Angadi calls for a successful pre-convention meeting and walk in Hirejanthal on the occasion of the birth anniversary of Hanagal Kumaraswamy ಗಂಗಾವತಿ,09:ನಗರದಲ್ಲಿ ನಾಳೆಯಿಂದ ಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತೋತ್ಸವ ಪ್ರಾರಂಭವಾಗಲಿದೆ. ಜಯಂತೋತ್ಸವ ನಿಮತ್ಯ ಪ್ರತಿನಿತ್ಯ ಒಂದೊಂದು ವಾರ್ಡನಲ್ಲಿ ನೂರಾರು ಸ್ವಾಮಿಗಳು ದುಶ್ಚಟ ಬಿಡಿಸುವ ಜಾಗೃತಿಯ ಪಾದಯಾತ್ರೆ ಹಮ್ಮಿಕೊಂಡಿರುವುದು ನಮಗೆಲ್ಲ ತಿಳಿದಿದೆ. ಈ ಪಾದಯಾತ್ರೆ ಹಿರೇಜಂತಕಲ್ ನಲ್ಲ ಗುರುವಾರ ನಡೆಯಲಿದ್ದು, ವೀರಶೈವ …

Read More »

ಡಿಸೇಲ್ ಸುರಿದು ಬೆಂಕಿ ಹಚ್ಚಿ ಹತ್ಯೆ: ತಂದೆ-ತಾಯಿ, ಸಹೋದರ ಬಂಧನ

screenshot 2025 09 09 17 52 40 88 6012fa4d4ddec268fc5c7112cbb265e7.jpg

Murdered by pouring diesel and setting it on fire: Parents, brother arrested ಕುಡಿತದ ಚಟಕ್ಕೆ ಅಂಟಿ ಸಾಲ ಮಾಡಿ ಪೀಡಿಸುತ್ತಿದ್ದ ಯುವಕನ ಬರ್ಬರ ಹತ್ಯೆ ಸಾವಳಗಿ: ದುಶ್ಚಟಗಳ ದಾಸನಾಗಿ ಸಾಲ ಮಾಡಿಕೊಂಡು ಆಸ್ತಿಯಲ್ಲಿ ಪಾಲು ಕೇಳಿ ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಕಣ್ಣಿಗೆ ಕಾರದ ಪುಡಿ ಎರಚಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಎರಡೂ ಕೈ ಕಟ್ಟಿ ಹೊರಗೆಳೆದು ತಂದು …

Read More »

ಚಿರತೆ ಬೋನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು

screenshot 2025 09 09 17 46 14 55 6012fa4d4ddec268fc5c7112cbb265e7.jpg

Farmers trap forest department officials in leopard trap ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ಅರಣ್ಯದ ಅಂಚಿನ ಗ್ರಾಮಗಳಿಗೆ ಹುಲಿ, ಚಿರತೆಗಳು ನುಗ್ಗಿ ಜನ – ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಜೀವ ಭಯದಲ್ಲಿರುವ ಜನರಿಗೆ ಅರಣ್ಯ ಇಲಾಖೆ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ, ಹುಲಿ ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿದ ಘಟನೆ ತಾಲೂಕಿನ ಬೊಮ್ಮಲಾಪುರದಲ್ಲಿ ಇಂದು ನಡೆದಿದೆ. ಹುಲಿ, ಚಿರತೆ …

Read More »

9ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ. ಪ್ರಥಮ ಸ್ಥಾನ ಪಡೆದ ನ್ಯೂ ಬ್ರೈಟ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು.

screenshot 2025 09 09 14 21 59 38 6012fa4d4ddec268fc5c7112cbb265e7.jpg

9th National Karate Tournament. New Bright Karate Sports Academy students won first place. ಗಂಗಾವತಿ: ನಗರದ ಸಿ ಬಿ ಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಆಯೋಜನೆಯಲ್ಲಿ 9ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು. ನಗರದ ನ್ಯೂ ಬ್ರೈಟ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ. ಬಾಲಕರ ಕಟ್ ಹಾಗೂ ಕುಮಿತ್( ಫೈಟ್ )ವಿಭಾಗದಲ್ಲಿ ಇಕ್ಬಾಲ್. ಆರೆಂಜ್ ಬೆಲ್ಟ್. ಕಟ್ ವಿಭಾಗದಲ್ಲಿ ಪ್ರಥಮ ಸ್ಥಾನ.ಕುಮಿಟ್ (ಫೈಟ್ …

Read More »

ಹಾನಗಲ್ ಕುಮಾರ ಸ್ವಾಮಿಗಳ ಜಯಂತಿ ಯಶಸ್ವಿಗೆ ತಿಪ್ಪೇರುದ್ರಸ್ವಾಮಿ ಕರೆ

screenshot 2025 09 08 20 57 22 45 6012fa4d4ddec268fc5c7112cbb265e7.jpg

Hanagal Kumara Swamy Jayanti Tipperudraswamy Lake for success ಗಂಗಾವತಿ. 08:ನಗರದಲ್ಲಿ ಸೆ.೧೦ ರಿಂದ ೨೦ರವರೆಗೆ ಆಯೋಜಿಸಿರುವ ಹಾನಗಲ್ ಕುಮಾರ ಶಿವಯೋಗಿಗಳ ೧೫೮ ಜಯಂತೋತ್ಸವ ಯಶಸ್ವಿಗೆ ಸರ್ವ ಸನ್ನದ್ಧರಾಗಬೇಕು ಎಂದು ಕರೆ ನೀಡಿರುವ ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ ವಕೀಲರು ಅವರು ಈ ಜಯಂತಿ ಸಂದರ್ಭದಲ್ಲಿ ಜನರಲ್ಲಿ ದುಶ್ಚಟಗಳನ್ನು ದೂರುಗೊಳಿಸುವ ಅರಿವು ಮೂಡಿಸಿ ನಾಡಿನ ನೂರಾರು ಪೂಜ್ಯರು ಆಗಮಿಸುತ್ತಿರುವುದು ನಮ್ಮ ತಾಲೂಕಿನ ಭಾಗ್ಯವಾಗಿದೆ. ಹೀಗಾಗಿ ಹತ್ತು ದಿನಗಳ ಕಾಲ …

Read More »

ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ ಉಚಿತ ಶಿಬಿರ

screenshot 2025 09 08 20 52 36 61 6012fa4d4ddec268fc5c7112cbb265e7.jpg

Free camp for all-round development of children ಗಂಗಾವತಿಯ ಶ್ರೀ ಚನ್ನಮ್ಮಲ್ಲಿಕಾರ್ಜುನ ಮಠದ ಟ್ರಸ್ಟ್ ಕಮಿಟಿಯ ವತಿಯಿಂದ ದಸರಾ ರಜೆಯಲ್ಲಿ ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.ದಿನಾಂಕ 22-9-2025 ರಿಂದ 30- 9 -2025 ರವರೆಗೆ ಪ್ರತಿದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ ಶಿಬಿರ ನಡೆಯಲಿದೆ. ಆರರಿಂದ ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಮಕ್ಕಳ ಮಾನಸಿಕ, ನೈತಿಕ, ಬೌದ್ಧಿಕ ವಿಕಾಸ, …

Read More »

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಚರಣೆ

screenshot 2025 09 08 20 48 06 34 6012fa4d4ddec268fc5c7112cbb265e7.jpg

Teachers' Day celebration program ವರದಿ ಸೋಮಶೇಖರಯ್ಯ ಸ್ವಾಮಿ ಹಿರೇಮಠ ಕನಕಗಿರಿ ಪಟ್ಟಣದ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ತತ್ವಜ್ಞಾನಿಗಳು, ಶಿಕ್ಷಣತಜ್ಞರು, ಭಾರತದ ಮಾಜಿ ರಾಷ್ಟ್ರಪತಿಗಳು ಆದ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ತುಳಜಾ ನಾಯ್ಕ್ ಅವರು ದೇಶ …

Read More »

ವಿನಾಯಕ ಆಪ್ಟಿಕಲ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ ಹಲವಾರು ಅಂಧರ ಬಾಳಿಗೆ ಬೆಳಕಾಗಿದೆ: ಶಂಕರ ಕಣ್ಣಿನ ಆಸ್ಪತ್ರೆ ನೇತ್ರತಜ್ಞೆ ಡಾ.ಶಮೀಕ್ಷಾ

screenshot 2025 09 08 20 43 04 31 6012fa4d4ddec268fc5c7112cbb265e7.jpg

Vinayak Optical and Eye Examination Center has brought light to the lives of many blind people: Dr. Shamiksha, ophthalmologist, Shankara Eye Hospital ಕುಷ್ಟಗಿ: ನೇತ್ರದಾನ ಮಹಾದಾನವಾಗಿದ್ದು ಓರ್ವರು ನೇತ್ರವನ್ನು ದಾನವಾಗಿ ನೀಡಿದರೆ ಆ ನೇತ್ರವೂ ನಾಲ್ಕು ಜನರಿಗೆ ಉಪಯೋಗವಾಗಲಿದೆ ಎಂದು ಡಾ. ಶಮೀಕ್ಷಾ ಅವರು ಹೇಳಿದರು. ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಯಾನಂದಪುರಿ ಕ್ರೀಡೆ, ಸಾಂಸ್ಕೃತಿಕ ಜಾನಪದ ಕಲಾ …

Read More »

ಸಂಜೀವಿನಿ ವತಿಯಿಂದ ಶಾಲಾ ಮಕ್ಕಳಿಗೆ ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞೆ

screenshot 2025 09 08 09 41 10 79 6012fa4d4ddec268fc5c7112cbb265e7.jpg

Sanjeevini pledges drug-free Karnataka to school children ಗಂಗಾವತಿ:ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕರ್ನಾಟಕ ಜಿಲ್ಲಾ ಪಂಚಾಯತ್ ಕೊಪ್ಪಳ ತಾಲೂಕು ಪಂಚಾಯತ್ ಗಂಗಾವತಿ ಶ್ರೀ ವಿರುಪಾಕ್ಷೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಆನೆಗುಂದಿ ಇವರುಗಳ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವನದುರ್ಗ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮತಿ …

Read More »