Breaking News

ಕಲ್ಯಾಣಸಿರಿ ವಿಶೇಷ

ಮಧು ಶ್ರೀ ಮಹಿಳಾ ತೃತೀಯ ಲಿಂಗಿ ವಿಭಾಗ ( ಕೋಟಾ) ದಲ್ಲಿ ಪೋಲಿಸ್ ಪೆದೆಯಾಗಿ ಆಯ್ಕೆ

IMG 20241027 WA0166

Madhu Shree is selected as a police constable in the third gender division (quota). ಸಿಂಧನೂರು ಅ.26 ನಗರದ ಸುಕಾಲಪೇಟೆ ನಿವಾಸಿ ಮಧು ಶ್ರೀ ಮಹಿಳಾ ತೃತೀಯ ಲಿಂಗಿ ವಿಭಾಗ ( ಕೋಟಾ) ದಲ್ಲಿ ಪೋಲಿಸ್ ಪೆದೆಯಾಗಿ ಆಯ್ಕೆಯಾಗಿದ್ದಾಳೆ.ಇವರ ಆಯ್ಕೆ ಸಾಮಾನ್ಯರಿಗೂ ಹುಬ್ಬೆರಿಸುವಂತೆ ಮಾಡಿ ನಾವು ಯಾವುದರಲ್ಲೂ ಕಡಿಮೆ ಇಲ್ಲ ಪೋಲಿಸ್ ಆಗಲು ಇತರರಿಗೆ ಸ್ಪೂರ್ತಿ ತುಂಬುವಂತಾಗಿದೆ .ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.ಕಾರಟಗಿ ಹತ್ತಿರದ ತೊಂಡಿಹಾಳ ಮೂಲದ …

Read More »

ದೇಶಾದ್ಯಂತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ : ಕೇರಿಯರ್ ಉತ್ಸವಕ್ಕಾಗಿ ಕ್ಯೂಎಸ್ 1-ಗೇಜ್ ನೊಂದಿಗೆ ಕೆ2 ಕಲಿಕೆ ಸಹಭಾಗಿತ್ವ

IMG 20241026 WA0343

Nationwide Career Guidance Programme: K2 Learning partners with QS1-Gauge for Career Festival ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉತ್ತಮ ತಿಳುವಳಿಕೆಯುಳ್ಳ ವೃತ್ತಿ ಆಯ್ಕೆ ಮಾಡಲು ನೆರವು ಬೆಂಗಳೂರು,ಅ,25; ಬಹು ಆಯಾಮದ ಶೈಕ್ಷಣಿಕ ಪರಿಹಾರಗಳನ್ನು ಒದಗಿಸುವ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆ2 ಲರ್ನಿಂಗ್ ರಿಸೋರ್ಸಸ್ ಇಂಡಿಯಾ ಪ್ರೈ. ಲಿಮಿಡೆಟ್ ಇದೀಗ ಕ್ಯೂಎಸ್ 1-ಗೇಜ್ ನೊಂದಿಗೆ ಪಾಲುದಾರಿಕೆ ಹೊಂದಿದೆ. ಭಾರತದ ಪ್ರಮುಖ ಶೈಕ್ಷಣಿಕ ಶ್ರೇಯಾಂಕ ವ್ಯವಸ್ಥೆಯು ತನ್ನ ವೃತ್ತಿ …

Read More »

ಆರೋಗ್ಯವೇ ಮೊದಲು,ನಂತರ ಎಲ್ಲವೂ- ಸಿ ಎ ಡಾ.ವಿಷ್ಣು ಭರತ್ ಆಲಂಪಲ್ಲಿರವರು ಕರೆ ನೀಡಿದ್ದಾರೆ

Screenshot 2024 10 26 19 05 08 07 6012fa4d4ddec268fc5c7112cbb265e7

Health first, then everything else – Called by CA Dr. Vishnu Bharat Alampalli ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆ ಮತ್ತು ಮಾತೃ ಛಾಯಾ ಜೈನ್ ಸಮಾಜದ ಸಹಭಾಗಿತ್ವದಲ್ಲಿ ಸುಮಾರು 400 ಜನರಿಗೆ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿದೆ. ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಮಾತೃ ಛಾಯಾ ಜೈನ ಸಮಾಜವು ಬಸವನಗುಡಿಯ ಸಾರ್ವಜನಿಕರ ಹಿತದೃಷ್ಟಿಯಿಂದ, ವಿಶೇಷವಾಗಿ …

Read More »

ಜಲಾಶಯಗಳು ಭರ್ತಿಯಾದ ಭಾಗಿನ ಅರ್ಪಿಸಿದ : ಶಾಸಕ ಎಂ.ಆರ್.ಮಂ ಜುನಾಥ್.

IMG 20241026 WA0346

Part of the reservoirs were filled up by: MLA M.R. Man Junath. ವರದಿ : ಬಂಗಾರಪ್ಪ .ಸಿ . ಹನೂರು :- ಜಲಾಶಯಗಳು ಉತ್ತಮ ಮಳೆಯಾದರೆ ಎಲ್ಲಾವು ಭರ್ತಿಯಾಗುತ್ತವೆ ಇದರಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ಮುಗದಲ್ಲಿ ಮಂದಹಾಶ ತುಂಬಿದರೆ ಅವರ ಬೆಳೆಗಳಿಗೆ ನೀರು ಬಿಡಲು ಅನುಕೂಲವಾಗುತ್ತದೆ ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು . ತಾಲೂಕಿನ ಹೂಗ್ಯ0ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಿನತ್ ಡ್ಯಾಂ ಜಲಾಶಯ …

Read More »

ಜಲಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿ; ಜಿ.ಕುಮಾರ್ ನಾಯಕ

IMG 20241026 WA0194

Carry out the work of Jaljeevan Mission scientifically; G. Kumar is the leader ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ರಾಯಚೂರು,ಅ.25,():- ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಸಂಸದ ಜಿ.ಕುಮಾರ ನಾಯಕ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಅ.25ರ …

Read More »

ವಿಧ್ಯಾರ್ಥಿಗಳಿಗೆ ಅನುಕೂಲಕರ ಶಿಕ್ಷಣ ಇಲಾಖೆಯ ವೆಬ್ಸೈಟ್ ಅಭಿವೃದ್ಧಿ ಪಡಿಸಲು ಮುಜಾಹಿದ್ ಮರ್ಚೆಡ್ ಇವರಿಂದಮುಖ್ಯಮಂತ್ರಿಗಳಿಗೆ ಪತ್ರ

IMG 20241026 WA0190

Letter from Mujahid Marched to the Chief Minister to develop a student-friendly website of the Education Department ರಾಯಚೂರು : ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳು ವಿಧ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬೇಕು ಆದರೆ ಆನ್ಲೈನ್ ಅರ್ಜಿ ಸಲ್ಲಿಸಲು ಒಬ್ಬ ವಿಧ್ಯಾರ್ಥಿಗೆ ಒಂದು ಫೊನ್ ನಂಬರ್ ಬೇಕು ಎಂಬ ನಿಯಮ ಕಾನೂನು ಬಾಹಿರವಾಗಿದೆ ಈ ನಿಯಮ ತಕ್ಷಣ ತೆಗೆದು …

Read More »

ವಿದ್ಯಾರ್ಥಿ ಚೇತನ ಆಯುಷ ಸೇವಾ ಕಾರ್ಯಕ್ರಮ

IMG 20241026 WA0174

Vidyarthi Chetana Ayush Seva Programme ಮಾನ್ವಿ :ಪಟ್ಟಣದ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಚಿಕಲಪರ್ವಿ ಮತ್ತು ತಾಲೂಕು ಯುನಾನಿ ಆಸ್ಪತ್ರೆಯ ಸಂಯೋಗದಲ್ಲಿ 2024-25 ನೇ ಸಾಲಿನ ವಿಶೇಷ ಘಟಕ ಯೋಜನೆ (ಎಸ್‍ಸಿಎಸ್‍ಪಿ/ಟಿಎಸ್‍ಪಿ) ಅಡಿ ವಿದ್ಯಾರ್ಥಿ ಚೇತನ ಆಯುಷ ಸೇವಾ ಕಾರ್ಯಕ್ರಮಕ್ಕೆ ಪರಿಶಿಷ್ಟ ಪಂಗಡ …

Read More »

2024-25 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಮಾನ್ಯತೆ ಹೊಂದಿದ ಪತ್ರಕರ್ತರಿಗೆ ಮೀಡಿಯಾ ಕಿಟ್ ಅರ್ಜಿ ಆಹ್ವಾನ

IMG 20241026 WA0176

Media Kit Application Invitation for Media Accredited Journalists of Scheduled Castes and Scheduled Tribes for the year 2024-25 ಬೆಂಗಳೂರು (ಕರ್ನಾಟಕ ವಾರ್ತೆ) ಅಕ್ಟೋಬರ್ 25:ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2024-25ನೇ ಸಾಲಿಗೆ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಮಾಧ್ಯಮ ಮಾನ್ಯತೆ …

Read More »

ಸೇವಾ ಕಾರ್ಯದ ಮೂಲಕ ರಾಜ ಮಂಜುನಾಥ್ ನಾಯಕ 29 ನೇ ವರ್ಷದ ಹುಟ್ಟುಹಬ್ಬ ಆಚರಣೆ

IMG 20241026 WA0093

Raja Manjunath Nayaka 29th birthday celebration through service work ಮಾನ್ವಿ : ತಾಲೂಕಿನ ಪೋತ್ನಾಳ ಗ್ರಾಮದ ಸರ್ವ ಜಾತಿ ಜನಾಂಗದ ಪ್ರೀತಿಯ ಯುವ ನಾಯಕ ಯುವಕರ ಕಣ್ಮಣಿ ಕಷ್ಟ ಅಂತ ಬಂದರೆ ಜೊತೇಲಿ ನಿಂತು ಧೈರ್ಯ ತುಂಬುವ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನ ಬಳಗ ಹೊಂದಿರುವ ಭವಿಷ್ಯದ ನಾಯಕ ದಿವಂಗತ ಶ್ರೀನಿವಾಸ್ ನಾಯಕ ಅವರ ತಮ್ಮನಾದ ಯುವ ಕಾಂಗ್ರೆಸ್ ಮುಖಂಡ ರಾಜ ಮಂಜುನಾಥ್ ನಾಯಕ ರವರ …

Read More »

ನವ ಸಮಾಜದೆಡೆಗೆ ಯುವಕ, ಯುವತಿಯರು ಒಂದುದಿನದಕಾರ್ಯಗಾರ

IMG 20241026 WA0098

Young men and women are workers for a day towards new society ಮಾನ್ವಿ: ಪಟ್ಟಣದ ಲೋಯಾಲ ಸಮಾಜ ಕೇಂದ್ರದಲ್ಲಿ ನವ ಸಮಾಜದೆಡೆಗೆ ಯುವಕ, ಯುವತಿಯರು ಎನ್ನುವ ವಿಷಯದ ಕುರಿತು ನಡೆದ ತರಬೇತಿ ಕಾರ್ಯಗಾರವನ್ನು ಸಂವಿಧಾನ ಪಿಠೀಕೆಯನ್ನು ಭೋಧಿಸುವ ಮೂಲಕ ಉದ್ಘಾಟಿಸಿ ಹಾನಗಲ್ ಲೊಯೋಲ ವಿಕಾಸ ಕೇಂದ್ರದ ನಿರ್ದೆಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಫಾ.ಜೆರಾಲ್ಡ್ ಮಾತನಾಡಿ ಇಂದಿನ ಯುವಕ,ಯುವತಿಯರಿಗೆ ಅತ್ಮ ವಿಶ್ವಾಸವನ್ನು ಮೂಡಿಸುವುದು,ಉತ್ತಮ ವ್ಯಕ್ತಿತ್ವವನ್ನು ಬೆಳೆಸುವುದು,ನಾಯಕತ್ವದ ಗುಣಗಳನ್ನು …

Read More »