Breaking News

ಕಲ್ಯಾಣಸಿರಿ ವಿಶೇಷ

ಹೊಸ ಮತಾದರರ ನೋಂದಣಿಗೆ ಅವಕಾಶ-ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ ಮಾಹಿತಿ

Registration of New Voters Opportunity-Development Officer Suresh Chalawadi Information ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025 ಗಂಗಾವತಿ : ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025 ಅಭಿಯಾನ ಶುರುವಾಗಿದ್ದು, ಎಲ್ಲರೂ ಉಪಯೋಗ ಪಡೆದುಕೊಳ್ಳುವಂತೆ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಸಲಹೆ ನೀಡಿದರು. ತಾಲೂಕಿನ ವಡ್ಡರಹಟ್ಟಿ ಗ್ರಾಮದ ಕೆಎಲ್ ಇ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಸ್ವೀಪ್ ಸಮಿತಿ ಹಾಗೂ …

Read More »

ಇಳಕಲ್ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ಯ ಕನಕದಾಸರ ಮೂರ್ತಿಗೆಮಾಲಾರ್ಪಣೆ ಪುಷ್ಪ ನಮನ ಸಲ್ಲಿಕೆ

IMG 20241118 WA0268 Scaled

Ilakal Bhakta Shrestha Kanakadasa Jayanti, floral tribute to Kanakadasa idol ಇಲಕಲ್, ನವಂಬರ್: ಸೋಮವಾರ ದಿನದಂದು ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ಯ ನಗರದ ಪ್ರವಾಸಿ ಮಂದಿರ (ಐಬಿ) ಎದುರಿಗೆ ಇರುವ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ತುಂಬಾ ಗ್ರಾಮ ಪಿಕೆಪಿಎಸ್ ನ ಅಧ್ಯಕ್ಷರು ಬಸವರಾಜ ಜಾಲಿಹಾಳ, ಇಲಕಲ್ ಕೋಆಪರೇಟಿವ್ ಬ್ಯಾಂಕ್ ನಿರ್ದರ್ಶಕ ಮಲ್ಲಿಕಾರ್ಜುನ್ ಅಗ್ನಿ, ಪಿ ಎಲ್ ಡಿ ಬ್ಯಾಂಕ್ …

Read More »

ವಾರ್ಡ್ ಶಿಬಿರಗಳಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಿ:ನಾಗೇಶ್,

IMG 20241118 WA0292

Obtain form-3 through online software in ward camps : Nagesh,, ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ-3ನ್ನು ವಿತರಿಸಲು ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ನಾಗೇಶ್ ಅವರು ಹೇಳಿದರು. ಪತ್ರಿಕೆಯೊಂದಿಗೆ ಮಾತನಾಡಿಆಸ್ತಿ ತೆರಿಗೆ ಪಾವತಿದಾರರಿಗೆ ಈ ಸಂಬಂಧ …

Read More »

ತಾಲೂಕು ಕುರುಬರ ಸಂಘ ಹಾಗೂತಾಲೂಕು ಆಡಳಿತದಿಂದಶತಮಾನದಲ್ಲಿ ಕನಕದಾಸರ ಜಯಂತ್ಯುತ್ಸವ.

ವಿಶ್ವಚೇತನ ಕನಕದಾಸರು ಮಾನವ ಕಲ್ಯಾಣಕ್ಕಾಗಿ ಸರ್ವವನ್ನೂ ತ್ಯಜಿಸಿದ್ದರು.ಗಂಗಾವತಿ: ವಿಶ್ವಚೇತನ ಶ್ರೀ ಕನಕದಾಸರು ಮಾನವರ ಕಲ್ಯಾಣಕ್ಕಾಗಿ ಸರ್ವವನ್ನು ತ್ಯಾಗ ಮಾಡಿ ದಾಸ ಸಾಹಿತ್ಯ ರಚನೆ ಕಾರ್ಯದಲ್ಲಿ ತಲ್ಲಿನ ರಾಗಿದ್ದರು ಎಂದು ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.ಅವರು ತಾಲೂಕ ಆಡಳಿತ ಮತ್ತು ತಾಲೂಕು ಕನಕದಾಸ ಕುರುಬರ ಸಂಘದ ಆಶ್ರಯದಲ್ಲಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಕನಕದಾಸರ ವೃತ್ತದಲ್ಲಿ ಕನಕದಾಸರ 537 ನೇಯ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿ ಶ್ರೀ …

Read More »

ಕುಕನೂರು ಪಟ್ಟಣ ಪಂಚಾಯತಿಯಿಂದ ಸಾರ್ವಜನಿಕ ಪ್ರಕಟಣೆ,,

IMG 20241118 WA0249

Public Notice from Kukanur Town Panchayat,, ಕುಕನೂರ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರೆಗೆ ಪಾವತಿದಾರರಿಗೆ ತಿಳಿಯಪಡಿಸುವುದೇನೆಂದರೆ, ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕಾಗಿ ರುವುದರಿಂದ ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ- 03ನ್ನು ವಿತರಿಸಲು ಶಿಬಿರಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಸದರಿ ಸ್ಥಳಗಳಲ್ಲಿ ಆಯಾ ವಾರ್ಡಿನ ಸಾರ್ವಜನಿಕರು ಶಿಬಿರಕ್ಕೆ ಭೇಟಿ ನೀಡಿ …

Read More »

ಡೀಡ್‌ ಆಫ್‌ ಡಿಕ್ಲರೇಷನ್‌ ಜತೆಗೆ ಗೃಹ ನಿವಾಸಿಗಳ ಸಂಘವನ್ನು ನೋಂದಣಿಮಾಡಿಕೊಳ್ಳುವಂತೆ ಹೈಕೋರ್ಟ್‌ ಆದೇಶ

Screenshot 2024 11 16 18 31 33 48 6012fa4d4ddec268fc5c7112cbb265e7

High Court order to register house dwellers association along with deed of declaration ಬೆಂಗಳೂರು;ಡೀಡ್‌ ಆಫ್‌ ಡಿಕ್ಲರೇಷನ್‌ ಜತೆಗೆ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ 1972ರಡಿ ಗೃಹ ನಿವಾಸಿಗಳ ಸಂಘವನ್ನು ನೋಂದಣಿ ಮಾಡಿಕೊಳ್ಳುವಂತೆ ಹೈಕೋರ್ಟ್‌ ಆದೇಶಿಸಿದೆ.ಇದರೊಂದಿಗೆ ಸಂಘದ ನೋಂದಣಿ ಕುರಿತಂತೆ ಇದ್ದ ಗೊಂದಲ ನಿವಾರಣೆಯಾಗಿದೆ.ಬೆಂಗಳೂರಿನ ಬಿ.ಚನ್ನಸಂದ್ರದ ಸಾಯಿ ಫ್ಲೋರಾ ರೆಸಿಡೆನ್ಸಿಯ ಅನ್ನಪ್ರಗದ ಮುರಳೀಕೃಷ್ಣ ಮತ್ತು ಎಚ್‌.ಕೆ.ಯೋಗೀಶ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಹೇಮಂತ್‌ ಚಂದನ್‌ ಗೌಡರ್‌ ಅವರಿದ್ದ …

Read More »

ಫ಼ಾರ್ಮಸಿಸ್ಟಗಳನ್ನು ವೈದ್ಯಕೀಯವಲಯದಲ್ಲಿ ನಿರ್ಲಕ್ಷಿಸಲಾಗುತ್ತಿದೆ -ಅಶೋಕಸ್ವಾಮಿ ಹೇರೂರ.

IMG 20241116 WA0339

Pharmacists are neglected in the medical sector – Ashokaswamy Herura. ಗಂಗಾವತಿ:ಫ಼ಾರ್ಮಾಸಿಸ್ಟಗಳನ್ನು ವೈಧ್ಯಕೀಯ ವಲಯದಲ್ಲಿ ಗೌರವದಿಂದ ಕಾಣುವ ಬದಲು ನಿರ್ಲಕ್ಷಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದರು. ನಗರದ ಸೇ೦ಟ್ ಫ಼ಾಲ್ಸ್ ಡಿ.ಫ಼ಾರ್ಮಸಿ ಕಾಲೇಜನಲ್ಲಿ ಶನಿವಾರ ನಡೆದ ವಿಧ್ಯಾರ್ಥಿಗಳ ಸ್ವಾಗತ ಮತ್ತು ಬೀಳ್ಕೊಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಫ಼ಾರ್ಮಸಿ ಕೌನ್ಸಿಲ್ ಬದಲಾಗಿ ಫ಼ಾರ್ಮಸಿ ಕಮಿಷನ್ ಅಸ್ತಿತ್ವಕ್ಕೆ ಬರಲು,ಫ಼ಾರ್ಮಸಿ ಅಭ್ಯಾಸದ …

Read More »

ನಮ್ಮಮಾತೃಭಾಷೆಯನ್ನು ನಾವೇಯೋಗ್ಯವಾಗಿ ಬಳಸುತ್ತಿಲ್ಲ ಕನ್ನಡ ಪಂಡಿತ ಜಯಶೇಖರ ವಿಷಾದ

IMG 20241116 WA0296

Kannada Pandit Jayasekhara regrets that we ourselves are not using our mother tongue properly ಕೊಳ್ಳೇಗಾಲ, ನ.೧೬:ನಮ್ಮ ಮಾತೃ ಭಾಷೆಯನ್ನು ನಾವೇ ಯೋಗ್ಯವಾಗಿ ಬಳಸುತ್ತಿಲ್ಲ ಕನ್ನಡ ಪಂಡಿತ ಜಯಶೇಖರ ವಿಷಾದಅವರು ಕೊಳ್ಳೇಗಾಲ ತಾಲ್ಲೂಕು ಮುಳ್ಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನವು ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಕನ್ನಡವನ್ನು ಶುದ್ದವಾಗಿ ಮಾತನಾಡುವ, ಸ್ಪಷ್ಟವಾಗಿ ಉಚ್ಚರಿಸುವ, ಸ್ಪಷ್ಟವಾಗಿ ಉಚ್ಚರಿಸಿದ್ದನ್ನು ಕೇಳುವ …

Read More »

ಕೃಷಿ ಸಖಿಯರ ಸಾಮರ್ಥ್ಯಾಭಿವೃಧ್ಧಿಗೆ : ಕೃಷಿ ವಿಶ್ವವಿದ್ಯಾಲಯ ಮತ್ತು ಕೆವಿಕೆ ಯ ಸಾರಥ್ಯ

IMG 20241116 WA0302 1 Scaled

For Capacity Building of Agricultural Workers: Sponsored by Agricultural University and KVK ಗಂಗಾವತಿ: ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರ ಸಹಯೋಗದಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕೃಷಿ ಸಖಿಯರ 2ನೇ ಹಂತದ ಆರು ದಿನಗಳ ಪರಿಸರ ಕೃಷಿ ವಿಧಾನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕೆ.ವಿ.ಕೆ.ಯ ಹಿರಿಯ ಮತ್ತು ಮುಖ್ಯಸ್ಥರಾದಂತ ಡಾ.ರಾಘವೇಂದ್ರ ಎಲಿಗಾರ್, …

Read More »

ಕಲಿಕೆ ಮೇಲೆ ಸಾಮಾಜಿಕ ಮಾಧ್ಯಮ, ತಂತಜ್ಞಾನದದುಷ್ಪರಿಣಾಮ : ಶಿಕ್ಷಣ ತಜ್ಞರಿಂದ ನಾನಾ ಆಯಾಮಗಳ ಕುರಿತು ಚರ್ಚೆ

IMG 20241114 WA0342 1

Negative impact of social media, technology on learning: A discussion on various dimensions by education experts ಬೆಂಗಳೂರು; “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದಿಂದ ಆಗುತ್ತಿರುವ ದುಷ್ಪರಿಣಾಮ”ದ ಬಗ್ಗೆ ವಿವಿಧ ವಲಯದ ಗಣ್ಯರು ವ್ಯಾಪಕವಾಗಿ ಬೆಳಕು ಚೆಲ್ಲಿದರು. ನಗರದ ರಿಟ್ಸ್-ಕಾರ್ಲ್ಟನ್ ಹೋಟೆಲ್ ನಲ್ಲಿ ಆಯೋಜಿಸಲಾದ ಕ್ಯೂಎಸ್ ಐ – ಗೆಜ್ “ಇನ್ಸ್‌ಟಿಟ್ಯೂಟ್ ಆಫ್ ಹ್ಯಾಪಿನೆಸ್ ಕನ್ಕ್ಲೇವ್ 2024” ನಲ್ಲಿ ವಿದ್ಯಾರ್ಥಿಗಳ …

Read More »