Breaking News

ಕಲ್ಯಾಣಸಿರಿ ವಿಶೇಷ

ಸಿದ್ದರಾಮಯ್ಯ ಬಸವ ವಿರೋಧಿ ಲಿಂಗಾಯತ ವಿರೋಧಿ ಎಂದು ಹೇಳಿರುವದನ್ನು ತೀವ್ರವಾಗಿಖಂಡಿಸುತ್ತೇವೆ,ಮಾನಸಿಕ ದಿವಾಳಿ ಆಗಿದ್ದವರ ಹೊಟ್ಟೆಕಿಚ್ಚಿನ ಹತಾಶೆ ಹೇಳಿಕೆ

Screenshot 2024 12 13 15 43 00 33 680d03679600f7af0b4c700c6b270fe7 1

We vehemently condemn Siddaramaiah’s anti-Lingayat anti-Basava statement, a desperate statement by a mentally bankrupt person ಎಚ್ಚರ: ಇನ್ಮುಂದೆ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ವಿರೋಧಿ ಬಸವ ವಿರೋಧಿ ಎಂದು ಆಪಾದನೆ ಮಾಡಿದ್ದವರ ವಿರುದ್ಧ ಲಿಂಗಾಯತ ಧರ್ಮ ಬಸವ ಪರ ಸಂಘಟನೆಗಳ ಮುಖಾಂತರ ರಾಜ್ಯ ತುಂಬಾ ದೊಡ್ಡ ಹೋರಾಟ ಮಾಡಲಾಗುವದು:ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೇಲೆ ಬಸವ ಪರ ಹಾಗು ಲಿಂಗಾಯತ ಪರ ಹಲವಾರು …

Read More »

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಅಸಂಘಟಿತ ವಿಕಲಚೇತನರ ಸಮಸ್ಯೆಗಳ ಕಡೆ ಗಮನರಿಸಲು ಒತ್ತಾಯ: ಅಶೋಕ ಗುಡಿಕೋಟಿ

IMG 20241213 WA0298

Urged to focus on problems of unorganized differently abled in Belgaum winter session: Ashoka Gudikoti ಗಂಗಾವತಿ: ವಿಕಲಚೇತನರಲ್ಲಿ ೨೧ ಬಗೆಯ ಅಂಗವಿಕಲತೆಯ ವಿಧಗಳನ್ನು ಗುರುತಿಸಲಾಗಿದ್ದು, ವಿವಿಧ ವಿಧಗಳ ವಿಕಲಚೇತನರು ಪ್ರತ್ಯೇಕ ಸಂಘಗಳನ್ನು ಕಟ್ಟಿಕೊಂಡು ತಮಗೆ ಅನುಕೂಲಕರವಾದ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇತರೆ ವಿಧದ ವಿಕಲಚೇತನ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಇದರಿಂದ ಕೆಲವು ಬಡ ವಿಕಲಚೇತನರು ಅಸಂಘಟಿತರಾಗಿ ಯಾವುದೇ ಬೇಡಿಕೆಗೆ ಒತ್ತಾಯಿಸಲಾಗದೇ ವಿವಿಧ ಸೌಲಭ್ಯಗಳಿಂದ …

Read More »

ನ್ಯಾಯದಾನ ವ್ಯವಸ್ಥೆಯಲ್ಲಿನ ವಿಳಂಬ ತಡೆಗೆ ಸರ್ಕಾರ ಕ್ರಮ- ಸಚಿವಎಚ್.ಕೆ.ಪಾಟೀಲ

Screenshot 2024 12 12 19 24 51 34 6012fa4d4ddec268fc5c7112cbb265e7

Government action toz prevent delay in justice system- Minister HK Patil ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ರಾಜ್ಯದ ನ್ಯಾಯಾಲಯಗಳಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಹಾಗೂ ನ್ಯಾಯದಾನ ವ್ಯವಸ್ಥೆಯಲ್ಲಿನ ವಿಳಂಬವನ್ನು ತಡೆಗಟ್ಟುವಲ್ಲಿ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ಪರಿಷತ್‌ನಲ್ಲಿ ಸದಸ್ಯ ಭಾರತಿಶೆಟ್ಟಿ ಅವರ ಪರವಾಗಿ ಸದಸ್ಯ ರವಿಕುಮಾರ ಅವರು ಕೇಳಿದ ಚುಕ್ಕೆ …

Read More »

ಗ್ಯಾರಂಟಿಯೋಜನೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗಿಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ

Screenshot 2024 12 12 19 04 01 54 6012fa4d4ddec268fc5c7112cbb265e7

There is no shortage of funds for development works from the guarantee scheme: Chief Minister Siddaramaiah ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರವೆಂದ ಸಿಎಂ ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ):ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ, ರಾಜ್ಯದಲ್ಲಿ 2023-24 ರಲ್ಲಿ ಅಭಿವೃದ್ಧಿ ವೆಚ್ಚಗಳಿಗಾಗಿ 2,14,292 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ವಿಧಾನ ಪರಿಷತ್ತಿನಲ್ಲಿ …

Read More »

ಮುಂಗಾರು ಪ್ರಾರಂಭದ ಮುಂಚೆ ಕೆರೆಗಳ ಸುಸ್ಥಿತಿ ಪರಿಶೀಲನೆ-ಸಚಿವ ಭೋಸರಾಜು

Screenshot 2024 12 12 18 56 43 81 6012fa4d4ddec268fc5c7112cbb265e7

Checking the condition of lakes before the onset of monsoon -Minister Bhosaraju ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ಕೆರೆಗಳ ಏರಿಗಳ ಸಂರಕ್ಷಣೆಗಾಗಿ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಪರಿಷತ್ತಿನಲ್ಲಿ ವಿವರಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು ಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಪ್ರಾರಂಭವಾಗುವ ಮುಂಚೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಗಳ ಪರಿವೀಕ್ಷಣೆ ಕೈಗೊಂಡು, ಕೆರೆಗಳ ಏರಿ, …

Read More »

ಅಪರಾಧ ತಡೆಗೆ ರಾಜ್ಯಾದ್ಯಂತ 5 ಲಕ್ಷ ಕ್ಯಾಮೆರಾಗಳ ಅಳವಡಿಕೆ: ಗೃಹಸಚಿವ ಪರಮೇಶ್ವರ್

Screenshot 2024 12 12 18 43 37 35 6012fa4d4ddec268fc5c7112cbb265e7

Installation of 5 lakh cameras across the state to prevent crime: Home Minister Parameshwar ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ):ರಾಜ್ಯಾದ್ಯಂತ ಅಪರಾಧ ಪ್ರಕರಣ ಗಳ ನಿಯಂತ್ರಣಕ್ಕೆ ವಿವಿಧ ಸ್ಥಳಗಳಲ್ಲಿ 5 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಸ್. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ …

Read More »

ಪಿಡಿಓ ಹುದ್ದೆಗಳ ನೇಮಕ ಸಮಗ್ರ ತನಿಖೆಗೆ ತ್ರಿಸದಸ್ಯರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ

Screenshot 2024 12 12 18 44 10 46 6012fa4d4ddec268fc5c7112cbb265e7

Action based on three-member committee report for comprehensive investigation of appointment of PDO posts: CM ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಓ ಹುದ್ದೆಗಳ ನೇಮಕಾತಿಗಾಗಿ ಸಿಂಧನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ವಿತರಿಸಲು ಅರ್ಧಗಂಟೆ ತಡವಾಗಿರುವ ಕುರಿತು ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆ ಕುರಿತಂತೆ ಸಮಗ್ರ ತನಿಖೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು 3 ಸದಸ್ಯರ …

Read More »

ಪಂಚಮಸಾಲಿ ಹೋರಾಟದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ : ಗೃಹ ಸಚಿವಡಾ.ಜಿ.ಪರಮೇಶ್ವರ್

Screenshot 2024 12 12 18 32 39 72 6012fa4d4ddec268fc5c7112cbb265e7

The government has acted responsibly in the Panchmasali struggle: Home Minister Dr. G. Parameshwar ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ): ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಪಂಚಮಸಾಲಿ ಪೀಠಾದಿಪತಿ ಜಯಮೃತ್ಯಂಜಯಸ್ವಾಮಿ ಮತ್ತಿತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ …

Read More »

ಪಂಚಮಸಾಲಿ ಹೋರಾಟ ಆರೆಸಸ್ ಲಿಂಗಾಯತ ಸಮಾಜದ ವಿರುದ್ಧ ಹೆಣೆದ ದೊಡ್ಡ ಷಡ್ಯಂತ್ರ: ಶ್ರೀಕಾಂತ ಸ್ವಾಮಿ

Screenshot 2024 12 12 11 51 44 23 6012fa4d4ddec268fc5c7112cbb265e7

Panchmasali struggle is a big conspiracy against Lingayat society: Srikanta Swamy ವಾಟ್ಸಪ್ ಸಂಗ್ರಹ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸೌಲಭ್ಯ ಹೋರಾಟಕ್ಕೆ ರಾಜ್ಯ ಸರ್ಕಾರ 2017ರಲಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು, ಅದಕ್ಕೆ ಆರೆಸಸ್ ವಿರೋಧ ಮಾಡಿತ್ತು, ಅದರ ಕಪಿ ಮುಷ್ಠಿಯಲ್ಲಿ ಇರುವ ಮೋದಿಜಿ ಸರಕಾರ ಮುಖಾಂತರ ತಿರಸ್ಕಾರ ಮಾಡಿಸಿತ್ತು. 2018ರ ವಿಧಾನ ಸಭಾ ಚುನಾವಣೆಯಲ್ಲಿ ಲಿಂಗಾಯತ ಬಹುಸಂಖ್ಯಾತ ಇರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ …

Read More »

ಬಸವಣ್ಣನವರು ಹೇಡಿಗಳಲ್ಲ,ಪಲಾಯನವಾದಿಗಳೂ ಅಲ್ಲ ಅವರು ಮನಶಾಸ್ತಜ್ಞಾನ ಹೊಂದಿದದಾರ್ಶನಿಕರು-ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ

Screenshot 2024 12 12 08 55 01 89 40deb401b9ffe8e1df2f1cc5ba480b12

Basavanna was not a coward, not an escapist, he was a visionary with psychological knowledge – Pujya Sri Sadguru Basavaprabhu Swamiji ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವನಗೌಡ ಯತ್ನಾಳವರಿಗೆ ಗುರು ಬಸವಣ್ಣನವರ ಲಿಂಗೈಕ್ಯ ವಚನಗಳ ಕೈಪಿಡಿ ಗುರು ಬಸವಣ್ಣನವರು ತಮ್ಮ ಅಂತಿಮ ಜೀವನ ಹೇಗಾಯಿತು ಎಂಬುದನ್ನು ಮನೋಜ್ಞವಾಗಿ ತಮ್ಮ ವಚನಗಳ ಮೂಲಕವೇ ಪ್ರಸ್ತಾಪಿಸಿದ್ದಾರೆ. ಗುರು ಬಸವಣ್ಣನವರ ಆತ್ಮಸ್ಥೈರ್ಯ ವಚನಗಳು.(ಬಸವಣ್ಣನವರು ಹೇಡಿಗಳಲ್ಲ; …

Read More »