Breaking News

ಕಲ್ಯಾಣಸಿರಿ ವಿಶೇಷ

ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ಆರ್ಥಿಕ ಜಾಗೃತಿ ಸಾಕ್ಷರತಾ ಕಾರ್ಯಕ್ರಮ

Screenshot 2024 12 18 18 14 32 95 6012fa4d4ddec268fc5c7112cbb265e7

Financial Awareness Literacy Program at Channabasavaswamy Women’s College ಗಂಗಾವತಿ: *ಭಾರತೀಯ ರಿಸರ್ವ್ ಬ್ಯಾಂಕ್ ತನ್ನ 90ನೇ ವರ್ಷದಲ್ಲಿ ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆ ,ಅದರಲ್ಲೂ ಆರ್ಥಿಕ ಸಾಕ್ಷರತಾ/ಜಾಗೃತಿಯನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕರಿಗೆ ಕೈಗೊಳ್ಳುತ್ತಿದೆ ಎಂದು ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕರಾದ ಮೋನಿ ರಾಜ ಬ್ರಹ್ಮ ರವರು ಇಂದು ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ …

Read More »

ಸೊಲ್ಲಾಪುರ ಗಾರ್ಮೆಂಟ್ಸ್ ಹಬ್ ; ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್

Screenshot 2024 12 18 18 07 42 68 6012fa4d4ddec268fc5c7112cbb265e7

Solapur Garments Hub; Governor CP Radhakrishnan ಬೆಂಗಳೂರು :ಸೊಲ್ಲಾಪುರದಲ್ಲಿ ಸಿಗುವ ಬಟ್ಟೆಗಳು ಗುಣಮಟ್ಟದ್ದಾಗಿದ್ದು, ಇದೊಂದು ಗಾರ್ಮೆಂಟ್ಸ್ ಹಬ್ ಎಂದು ರಾಜ್ಯಪಾಲ ಸಿ‌.ಪಿ.ರಾಧಾಕೃಷ್ಣನ್ ಹೇಳಿದರು.ನಗರದ ಅರಮನೆ ಮೈದಾನದಲ್ಲಿ ಸೋಲಾಪುರ ಗಾರ್ಮೆಂಟ್ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಷನ್ 8 ನೇ ಸಮವಸ್ತ್ರ 2024 ಮೇಳ ಉದ್ಘಾಟಿಸಿ ಮಾತನಾಡಿದರು.ಸೊಲ್ಲಾಪುರ ನಗರವನ್ನು ಪ್ರಮುಖ ಗಾರ್ಮೆಂಟ್ ಹಬ್ ಆಗಿ ಉತ್ತೇಜಿಸಲು ಸಾಕಷ್ಟು ಕ್ರಮ ವಹಿಸಲಾಗುತ್ತಿದೆ. ಇಲ್ಲಿನ ಬಟ್ಟೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ಸಾಕಷ್ಟು ಜನರಿಗೆ ಉದ್ಯೋಗ ಒದಗಿಸಿದೆ. ಸಣ್ಣ …

Read More »

ಡಿ. 27ಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಕೊಪ್ಪಳ ಜಿಲ್ಲೆ ಪ್ರವೇಶ :ಬಾಲಕೃಷ್ಣ ನಾಯ್ಡು

Screenshot 2024 12 18 16 25 28 31 E307a3f9df9f380ebaf106e1dc980bb6

D. 27 Nirmala Tungabhadra Abhiyan Padayatra Koppal District Entry : Balakrishna Naidu ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಎರಡನೇ ಹಂತದ ಪಾದಯಾತ್ರೆ ಇದೇ ಡಿಸೆಂಬರ್ 22 ರಿಂದ ಹರಿಹರದ ಹತ್ತಿರದ ಐರಣಿ ಮಠದಿಂದ  ಬೃಹತ್ ಜಲ ಜಾಗೃತಿ ಪಾದಯಾತ್ರೆ ಪ್ರಾರಂಭಗೊಂಡು, ಇದೇ ಡಿಸೆಂಬರ್ 27 ರಂದು ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ …

Read More »

ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗಲಿ‌- ಮಹಾದೇವ ಶ್ರೀ

IMG 20241218 WA0119

ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗಲಿ‌- ಮಹಾದೇವ ಶ್ರೀ May Panchamasali community get justice – Mahadeva Shri ವರದಿ : ಪಂಚಯ್ಯ ಹಿರೇಮಠ. * ಕುಕನೂರ, ಡಿ. 17 : ಈ ನಾಡಿನ ಬಹುತೇಕ ಮಠ ಮಾನ್ಯಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ನೀಡಬೇಕು ಎಂದು ಕುಕನೂರಿನ ಪೂಜ್ಯ ಡಾ ಮಹಾದೇವ ಸ್ವಾಮೀಜಿ ಹೇಳಿದರು. ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠ ಮತ್ತು …

Read More »

ಹುಳು ಬಿದ್ದ ಆಕಳಿಗೆ ಪ್ರಥಮ ಚಿಕಿತ್ಸೆಕೊಡಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ನಸ್ರುಲ್ಲಾ

IMG 20241218 WA0054

Town Panchayat Chief A Nasrullah gave first aid to the wormed cow ಹಳೇ ಕೊಟ್ಟೂರು ತಂಡದ ಪದಾಧಿಕಾರಿಗಳ:ಸಾಮಾಜಿಕ ಕಳಕಳೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು,ಮೂಕಪ್ರಾಣಿಗಳಿಗೆ ರಕ್ಷಣೆ ಇಲ್ಲವೇ…? ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಭಕ್ತಾದಿಗಳು ಆಕಳುಗಳನ್ನು ಹರಕೆ ರೂಪದಲ್ಲಿ ಒಪ್ಪಿಸುವುದು ರೂಢಿ ಸಂಪ್ರದಾಯ. ಆ ರೀತಿ ಹರಕೆ ಹಸುಗಳ ಸಂಪೂರ್ಣ ಜವಾಬ್ದಾರಿ ದೇವಸ್ಥಾನದ ಮೇಲಿರುತ್ತದೆ. ಆದರೆ ಪಟ್ಟಣದ ಧಾರ್ಮಿಕ ದತ್ತಿ ಇಲಾಖೆಯ …

Read More »

ಮೀಸಲಾತಿಯಿಂದ ಧರ್ಮಗಳ ಮೇಲೆ ಆಗುತ್ತಿರುವ ಇಂದಿನ ಪರಿಣಾಮಗಳು ಹಾಗು ಮೀಸಲಾತಿಕೊನೆಗೊಂಡರೆ ಮುಂದೆ ಆಗುವ ಪರಿಣಾಮಗಳು:

Screenshot 2024 12 18 10 38 00 09 680d03679600f7af0b4c700c6b270fe7

Current Effects of Reservation on Religions and Future Effects if Reservation ends: ವಿಶೇಷ:ಮೀಸಲಾತಿಯಿಂದ ಇಂದು ಬೌದ್ಧ ಕ್ರಿಶ್ಚಿಯನ್ ಮತ್ತು ಲಿಂಗಾಯತ ಧರ್ಮ ಅನುಯಾಯಿ ಸಂಖ್ಯಾ ಜನಗಣತಿಯಲ್ಲಿ ಕಡಿಮೆ ಇದೆ. ಮುಂದೆ ಮೀಸಲಾತಿ ಸರಕಾರ ತೆಗೆದು ಹಾಕಿದ್ದೆ ಆದರೆ ಹಿಂದೂ ಧರ್ಮದ ಜನಸಂಖ್ಯಾ ಸಂಪೂರ್ಣ ಕುಸಿಯುತ್ತದೆ, ಬೌದ್ಧ ಕ್ರಿಶ್ಚಿಯನ್ ಲಿಂಗಾಯತ ಜನಸಂಖ್ಯಾ ಜನಗಣತಿಯಲ್ಲಿ ನಾಲ್ಕು ಪಟ್ಟು ಹೆಚ್ಚು ಆಗಬಹುದು. ಧರ್ಮಗಳು ಜಗತ್ತಿನಲ್ಲಿ ಎಲ್ಲಕಿಂತ ಹೆಚ್ಚು ಚರ್ಚೆ ಮತ್ತು …

Read More »

ಡಿ.18 ರಿಂದ ರಾಷ್ಟ್ರಮಟ್ಟದ 8ನೇ ಸಮವಸ್ತ್ರ ಮೇಳ

IMG 20241217 WA0057

8th National Uniform Fair from December 18 ಶಿಕ್ಷಣ ಸಂಸ್ಥೆಗಳು, ರೈಲ್ವೆ, ಆಸ್ಪತ್ರೆ, ಕಾರ್ಪೋರೆಟ್ ವಲಯಗಳಿಗಾಗಿ ವೈವಿಧ್ಯಮ ಸಮವಸ್ತ್ರಗಳ ಅನಾವರಣ ಬೆಂಗಳೂರು; ಸೋಲಾಪುರ ಗಾರ್ಮೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನಲ್ಲಿ 8 ನೇ ಸಮವಸ್ತ್ರ ಮೇಳವನ್ನು ಡಿಸೆಂಬರ್ 18 ರಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್ ಗಾರ್ಡನ್ ಪ್ಯಾಲೇಸ್ ಗ್ರೌಂಡ್ ನ 8 ನೇ ಗೇಟ್ನಲ್ಲಿ ಆಯೋಜಿಸಿರುವ ಮೇಳಕ್ಕೆ …

Read More »

ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ಧ ಪತ್ರಕರ್ತರ ಪ್ರತಿಭಟನೆ

IMG 20241217 WA0060

Journalists protest against Nelamangala BJP President Jagdish Chaudhary who insulted and threatened journalists. ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಪತ್ರಕರ್ತರನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿರುವ ವಿಚಾರವಾಗಿ ನೆಲಮಂಗಲ ತಾಲ್ಲೂಕು ಸ್ವಾಭಿಮಾನಿ ಪತ್ರಕರ್ತರುಗಳು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕು ಕಚೇರಿ ಎದುರು ಜಗದೀಶ್ ಚೌದ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ರೌಡಿ …

Read More »

ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವವಕ್ಕೆ ಸ್ವಾಮೀಜಿಗಳು, ಜಿಲ್ಲಾಧಿಕಾರಿಗಳು ಸೋಮವಾರ ಚಾಲನೆ ನಿಡಿದರು

IMG 20241216 WA0355

Swamijis and District Collectors started drive for Sri Guru Kottureswara Swami Kartikotsavam of Kottur on Monday. ಕೊಟ್ಟೂರು : ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವದಲ್ಲಿ ಸ್ವಾಮೀಜಿಗಳು, ಜಿಲ್ಲಾಧಿಕಾರಿಗಳು ಕೊಬ್ಬರಿ ಸುಟ್ಟರು.ವಿಜೃಂಭಣೆಯಿಂದ ಜರುಗಿದ ಕಾರ್ತಿಕೋತ್ಸವದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು …

Read More »

ಧಾರವಾಡ: ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ

Screenshot 2024 12 16 19 20 21 58 6012fa4d4ddec268fc5c7112cbb265e7

Dharwad: Nakkitu Bhoomi poetry collection release program again ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ದಿನಾಂಕ 14.12.24 ರಂದು ದತ್ತಿ ಉಪನ್ಯಾಸ ಹಾಗೂ ಡಾ. ಶರಣಮ್ಮ ಗೊರೆಬಾಳ ಅವರ ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಧಾರವಾಡ ಇದರ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ದತ್ತಿ ಉಪನ್ಯಾಸ ಉದ್ಘಾಟನೆ ಮಾಡಿ ಪುಸ್ತಕ …

Read More »