CM requested to take action against student's parents for assault on school teacher ಬೆಂಗಳೂರು; ಕೋಲಾರ ಜಿಲ್ಲೆ, ಬಂಗಾರಪೇಟೆಯ ಶಾಲಾ ಶಿಕ್ಷಕಿ ಮಂಜುಳರವರ ಮೇಲೆ ಶಾಲೆಯ ವಿದ್ಯಾರ್ಥಿಯ ಪೋಷಕರು ವಿನಾಕರಣ ಮಾರಣಂತಿಕ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಈ ಘಟನೆಯನ್ನು ಖಂಡಿಸಿ ಕರ್ನಾಟಕ ಸರ್ಕಾರ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿಗೌಡರವರು, ಸಲಹೆಗಾರರಾದ ಸುಜಾತ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರವರು ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಭೇಟಿ …
Read More »ಗಂಗಾವತಿ: ಅಪರಿಚಿತರಿಂದ ವೃದ್ಧನಿಗೆ ಅಪಘಾತ – ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು
Gangavathi: Elderly man injured in accident by stranger – locals admitted to hospital ವರದಿ:ಎಂ.ಡಿ.ಗೌಸ್ ಗಂಗಾವತಿ ನಗರದಲ್ಲಿ ಅಜ್ಞಾತ ವಾಹನದ ಡಿಕ್ಕಿಯಿಂದ ಒಬ್ಬ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಮಾಡಿದವರು ಸ್ಥಳದಿಂದಲೇ ಪರಾರಿಯಾಗಿದ್ದಾರೆ. ಗಾಯಗೊಂಡ ವೃದ್ಧರ ಬಗ್ಗೆ ಅವರ ಹೆಸರು, ಮೂಲ ಸ್ಥಳ ಇನ್ನೂ ಪತ್ತೆಯಾಗಿಲ್ಲ. ಘಟನೆಯ ನಂತರ ಸ್ಥಳೀಯರು ತಕ್ಷಣ ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ …
Read More »ಶಿವಸಮಾಸಾಲಿ ಸಮಾಜದ ರಾಜ್ಯ ಸಮಿತಿ ಸಭೆಯಲ್ಲಿ ಹೆಚ್ ಮಲ್ಲಿಕಾರ್ಜುನ ಹೊಸಕೇರಾ ಇವರಿಗೆ ಸನ್ಮಾನ
H Mallikarjuna Hosakera felicitated at the State Committee meeting of Shivasamasali Samaj ಇಲಕಲ್: ಶಿವಸಮಾಸಾಲಿ ಸಮಾಜದ ರಾಜ್ಯ ಸಮಿತಿಯ ಪದಾದಿಕಾರಿಗಳ ಸಭೆಯನ್ನು ಇಲಕಲ್ಲ ನಗರದ ಬಸವೇಶ್ವರ ವೃತ್ತದಲ್ಲಿರುವ ಜಸ್ ಪ್ಸ್ರೇ ಹೊಟೆಲ್ ನಲ್ಲಿ ದಿ,12-9-2025 ಶುಕ್ರವಾರ ಸಪ್ಟೆಂಬರ್ 22ರಿಂದ ಅಕ್ಟೋಬರ್ 7 ವರೆಗೆ ಜಾತಿವಾರು ಗಣತಿ ಪ್ರಾರಂಭ ವಾಗುದರಿಂದ ಆಸಮಯದಲ್ಲಿ ನಮ್ಮ ಸಮಾಜದ ಜನ ಏನು ನಮೊದಿಸಬೇಕು ಎಂಬುದು ಕುರಿತು ಚರ್ಚಿಸಲು ಕರೆಯಲಾದ ಸಭೆಯಲ್ಲಿ ಶಿವಸಮಾಸಾಲಿ …
Read More »ಅಕ್ಟೋಬರ್ ತಿಂಗಳ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ 3ಲಕ್ಷ ಶರಣರು ಭಾಗವಹಿಸುವ ನಿರೀಕ್ಷೆ:ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ
3 lakh devotees expected to participate in the concluding ceremony of Basava Samskriti Abhiyan to be held at the Palace Grounds in Bengaluru on October 5th: Pujya Sri Jagadguru Channabasavananda Swamiji ಗಂಗಾವತಿ:ಅಕ್ಟೋಬರ್ ತಿಂಗಳ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ 3ಲಕ್ಷ ಶರಣರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪೂಜ್ಯ …
Read More »ಡಾ,ಪೂಜಿತಾ (ಆಶಾ) ಡಾ,ಪ್ರಶಾಂತ ಪಾಟೀಲ ಪಾಟೀಲ ರವರಿಗೆ ವೈದ್ಯ ಸೇವಾರತ್ನ ಪ್ರಶಸ್ತಿ
Dr. Poojita (ASHA) Dr. Prashanth Patil Patil received the Vaidya Seva Ratna Award ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ ರವರ ಸೊಸೆಯಾಗಿರುವ ಡಾ,ಪೂಜಿತಾ (ಆಶಾ) ಡಾ,ಪ್ರಶಾಂತ ಮಾಲಿಪಾಟೀಲ ರವರಿಗೆ ಬೆಂಗಳೂರಿನ ಕರ್ನಾಟಕ ಪ್ರೇಶ್ ಕ್ಲಬ್ ವತಿಯಿಂದ ಡಾ,ಪೂಜಿತಾ (ಆಶಾ) ಡಾ,ಪ್ರಶಾಂತ ಮಾಲಿಪಾಟೀಲ ರವರಿಗೆ ವೈದ್ಯಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಳೆದ ೨೦ ವರ್ಷಗಳಿಂದ ಪೂಜಿತಾ (ಆಶಾ) ರವರು …
Read More »ನೇಕಾರ ಸಮುದಾಯಗಳ ಒಕ್ಕೂಟ ದಿಂದ 224 ಕ್ಷೇತ್ರಗಳಲ್ಲಿ ಜಾತಿ ಗಣತಿ ಸಮೀಕ್ಷೆ ಮಾಡಲಾಗುವದು:ರಾಜ್ಯಾದ್ಯಕ್ಷ ಬಿ. ಎಸ್. ಸೋಮಶೇಖರ್
Caste census survey to be conducted in 224 constituencies by Weaver Communities Federation: State Secretary B. S. Somashekar ಗಂಗಾವತಿ: ನೇಕಾರ ಸಮುದಾಯದಿಂದ ಕರ್ನಾಟಕ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಸಿ ಸರಕಾರದ ಗಮನಕ್ಕೆ ತರಲಾಗುವದು ಎಂದು ನೇಕಾರ ಒಕ್ಕೂಟದ ರಾಜ್ಯಾದ್ಯಕ್ಷ ಬಿ. ಎಸ್ .ಸೋಮಶೇಖರ್ ಹೇಳಿದರು. ಅವರು ಇಂದು ಶನಿವಾರ. ನಗರದ ನೀಲಕಮಟೇಶದವರ ದೇವಸ್ತಾನದ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ …
Read More »ಸಂಜೀವಿನಿ ಮಹಿಳಾ ಗ್ರಾ.ಪಂ ಮಟ್ಟದ, ಒಕ್ಕೂಟದ ವಾರ್ಷಿಕ ಸಭೆ
Sanjeevini Women's Gram Panchayat Level Union Annual Meeting ಸಣ್ಣದಾದ ಉದ್ಯಮ ಪ್ರಾರಂಭಿಸಿ: ಪಂಪಾಪತಿ ಕರಡೋಣಿ ಮುಸ್ಟುರು: ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ, ಒಕ್ಕೂಟದಿಂದ ಸಿಗುವ ಸೌಲಭ್ಯಗಳಿಂದ ಸ್ಥಳೀಯವಾಗಿ ಸಣ್ಣದಾದ ಉದ್ಯಮ ಪ್ರಾರಂಭಿಸಿ ಎಂದು ಎನ್ ಆರ್ ಎಲ್ ಎಮ್ ತಾಲೂಕು ವ್ಯವಸ್ಥಾಪಕ ಕೃಷಿಯೇತರಾದ ಪಂಪಾಪತಿ ಕರಡೋಣಿ ಹೇಳಿದರು. ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಮ್ರಪಲ್ಲಿ ಕ್ಯಾಂಪ್ ನಲ್ಲಿ ಸ್ಪಂದನ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ …
Read More »ಮಾದಪ್ಪನ ಪುರಾಣ ಸಹಿತ ಸಂಕ್ಷಿಪ್ತ ಮಾಹಿತಿಯ ಕೃತಿ ಪುಸ್ತಕ ಬಿಡುಗಡೆಗೆ ಸಿದ್ದ : ವಿರಪ್ಪ ಮಾಸ್ಟರ್
A brief informational work on Madappa's Purana is ready for book release : Virappa Master ವರದಿ :ಬಂಗಾರಪ್ಪ .ಸಿ . ಹನೂರು : ಅಪ್ಪಟ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಯಾಗಿ ಮಕ್ಕಳಿಗೆ ತಕ್ಕ ಶಿಕ್ಷಕರಾಗಿ ,ಒಡನಾಡಿಗಳಿಗೆ ಬಂದುಗಳಾಗಿ , ಹಿತೈಷಿಗಳಿಗೆ ಮಾರ್ಗದರ್ಶಕರಾಗಿ ಬೆಳೆಯುತ್ತಿರುವ ಮಾದಪ್ಪ ಸನ್ನಿದಾನದಲ್ಲಿ ಸೇರಿದಂತೆ ಹನೂರು ತಾಲೂಕಿನ ಹಲವೆಡೆ ಕಾರ್ಯನಿರ್ವಹಿಸುವ ಮೂಲಕ ಅನೇಕ ಶಾಲೆಗಳನ್ನು ಅಭಿವೃದ್ಧಿ ಹೊಂದುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ …
Read More »ಕುವೆಂಪು ಓದು: ಕಮ್ಮಟ
Great read: Kammat ಗಂಗಾವತಿ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಬೆಂಗಳೂರು ಮತ್ತುಸರಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ ೧೨ ಮತ್ತು ೧೩ ರಂದು ನಡೆಯುವ ಎರಡು ದಿನಗಳ ಕಮ್ಮಟವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಚೆನ್ನಪ್ಪ ಕಟ್ಟಿ ಅವರು ಜಂಬೆ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಭಾಷಾ ಭಾರತಿ ಮೂಲಕ ವಿಶ್ವಮಾನವ ಕವಿಯನ್ನು ನಾಡಿನ ಪ್ರತಿ ಕಾಲೇಜಿನ …
Read More »ಡಾ. ಸಿದ್ದಯ್ಯ ಪುರಾಣಿಕ್ ಟ್ರಸ್ಟ್ನ ಕಾರ್ಯ ಚಟುವಟಿಕೆಗಳನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಲಾಗುವುದು- ಅಜ್ಮೀರ ನಂದಾಪುರ
Dr. Siddaiah Puranik Trust’s activities will be expanded to the national level – Ajmer Nandapur ಕೊಪ್ಪಳ ಸೆಪ್ಟೆಂಬರ್ 12 (ಕರ್ನಾಟಕ ವಾರ್ತೆ): ಡಾ. ಸಿದ್ದಯ್ಯ ಪುರಾಣಿಕ್ ಟ್ರಸ್ಟ್ನ ಕಾರ್ಯ ಚಟುವಟಿಕೆಗಳನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್ನ ನೂತನ ಅಧ್ಯಕ್ಷರಾದ ಅಜ್ಮೀರ ನಂದಾಪುರ ಹೇಳಿದರು. ಅವರು ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿಯಲ್ಲಿ ಡಾ. ಸಿದ್ದಯ್ಯ …
Read More »