Our march to Vidhana Soudha in protest against the Wax Bill ಹಾಸನ ಜಿಲ್ಲಾ ಟಿಪ್ಪು ವೀರ ಸೇನೆಯ ಕಾರ್ ರ್ಯಾಲಿ ಹಾಸನದ ನಮ್ಮ ಟಿಪ್ಪು ವೀರ ಸೇನೆಯ ಹಾಸನ ಜಿಲ್ಲೆಯ (ಕರ್ನಾಟಕ )ಮುಸಲ್ಮಾನ ಸಮಾಜದ ಧ್ವನಿಯಾಗಿ ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ವಕ್ಸ್ ಬಿಲ್ ವಿರೋಧಿಸಿ ದಿನಾಂಕ 23/04/2025 ರಂದು ಹಾಸನ ನಗರದ ವಕ್ಸ್ ಕಛೇರಿ ಬಳಿಯಿಂದ ಸಾವಿರಾರು ಕಾರುಗಳೊಂದಿಗೆ ಸಹಸ್ರಾರು ಜನರು ಬೆಂಗಳೂರಿನ ವಿಧಾನಸೌದಕ್ಕೆ …
Read More »ಸಿಇಟಿ ಎಕ್ಸಾಮ್ ನಲ್ಲಿ ಯಜ್ಞೋಪೂವೀತವನ್ನು ಕಟ್ ಮಾಡುವ ಪ್ರಕರಣ ಕುರಿತು, ಈ ಘೋರ ಕೃತ್ಯವನ್ನುಮಾಡಿದವರಿಗೆ ಶಿಕ್ಷೆಯಾಗಬೇಕು-ವೈಶ್ವಕರ್ಮಣ ಬ್ರಾಹ್ಮಣರ ಖಂಡನೆ
Regarding the case of cutting the Yajnopoovita in the CET exam, those who committed this heinous act should be punished – Vaishvakarman Brahmin condemnation ಸಿಇಟಿ ಎಕ್ಸಾಮ್ ನಲ್ಲಿ ಯಜ್ಞೋಪೂವೀತವನ್ನು ಕಟ್ ಮಾಡುವ ಪ್ರಕರಣ ಕುರಿತು, ಈ ಘೋರ ಕೃತ್ಯವನ್ನು ಮಾಡಿದವರಿಗೆ ಶಿಕ್ಷೆಯಾಗಬೇಕು – ವೈಶ್ವಕರ್ಮಣ ಬ್ರಾಹ್ಮಣರ ಖಂಡನೆ (ಗುರೂಜಿ ವೇದಬ್ರಹ್ಮಶ್ರೀ ಆಚಾರ್ಯ ಟಿ. ಮೋಹನ ರಾವ್ ಶರ್ಮ. ಬೆಂಗಳೂರು. ) …
Read More »ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣನವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲು ತಾಲೂಕು ಆಡಳಿತ ನಿರ್ಧಾರ
Taluk administration decides to celebrate cultural leader Vishwaguru Basavanna’s 892nd birth anniversary with great enthusiasm ಗಂಗಾವತಿ:ದಿ, 23.04.2025ರಂದು ಸಾಯಂಕಾಲ 4:00 ನಗರದ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣನವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲು ತಹಶೀಲ್ದಾರ, ಶ್ರೀ ಯು.ನಾಗರಾಜ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಶ್ವ ಗುರು ಬಸವೇಶ್ವರ ಜಯಂತಿಯನ್ನು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಬೇಕು …
Read More »ಬೈಸರನ್ ದುರ್ಘಟನೆ; ರಾಯಚೂರ ಜಿಲ್ಲಾ ಪೊಲೀಸ್ಇಲಾಖೆಯಿಂದ ಸಹಾಯವಾಣಿ ಆರಂಭ
Bysaran accident; Raichur District Police Department launches helpline ಬೈಸರನ್ ದುರ್ಘಟನೆ; ರಾಯಚೂರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಆರಂಭ ರಾಯಚೂರು ಏಪ್ರಿಲ್ 23 (ಕರ್ನಾಟಕ ವಾರ್ತೆ): ಜಮ್ಮು ಕಾಶ್ಮೀರದ ಪಹಲ್ಗಾಮ ನ ಮೇಲ್ಭಾಗದಲ್ಲಿರುವ ಬೈಸರನ್ ಹುಲ್ಲುಗಾವಲಿನ ಸುತ್ತಲಿನ ದಟ್ಟ ಕಾಡುಗಳಿಂದ ಹೊರಬಂದ ಭಯೋತ್ಪಾದಕ ಗುಂಪುಏಪ್ರೀಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಜನರನ್ನು ಹತ್ಯೆ ಮಾಡಿದೆ.ಆದ್ದರಿಂದ ರಾಯಚೂರು ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕಾಗಿ ತೆರಳಿ, ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗಳ ಅಥವಾ …
Read More »ಕಾನೂನು ನೆರವು ಜಾಗೃತಿ ಕಾರ್ಯಕ್ರಮ ಮಹಾಂತೇಶ್ ಸಂಗಪ್ಪ ದರಗದ ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಉದ್ಘಾಟನೆ
Legal Aid Awareness Program Inaugurated by Senior Civil Judge Mahantesh Sangappa Daraga ಕೊಪ್ಪಳ:ಇಲ್ಲಿನ ಸಮೀಪದ ಧರೆಗಲ್ಲ ಶ್ರೀ ಶಿವಪ್ರಿಯ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ವಿಕಲಚೇತನ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಮತ್ತು ಶಿವಪ್ರಿಯ ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಸಹಯೋಗದಲ್ಲಿ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಉದ್ಘಾಟನೆ ಮಹಾಂತೇಶ್ ಸಂಗಪ್ಪ ದರ್ಗಾದ ಹಿರಿಯ ಸಿವಿಲ್ …
Read More »ತಂದೆ ಮಾಡಿದ ಸಾಲಕ್ಕೆ ಜಮೀನುಕಸಿದುಕೊಳ್ಳಲು ಮುಂದಾದ ಪ್ರಭಾವಿ ಉದ್ಯಮಿ..
An influential businessman who tried to seize land due to a debt owed by his father. ಗಂಗಾವತಿ ,ಏ.22: ತಂದೆ ಬಡತನದ ಹಿನ್ನೆಲೆಯಲ್ಲಿ ಬಹಳ ವರ್ಷಗಳ ಹಿಂದೆ 20 ಸಾವಿರ ರೂಪಾಯಿ ಸಾಲ ಮಾಡಿದ್ದ. ಈ ಸಾಲಕ್ಕೆ ಅಸಲು ಹಾಗು ಬಡ್ಡಿ ನೀಡಲಾಗಿದೆ. ಆದರೂ ಈ ಸಾಲಕ್ಕೆ ನಿಮ್ಮ ತಂದೆ ಹೊಲ ಬರೆದುಕೊಟ್ಟಿದ್ದಾರೆ ಎಂದು ಆರೋಪಿಸಿ ಭೂಮಿಯಲ್ಲಿದ್ದ ಭತ್ತ ಕಟಾವು ಮಾಡಲು ಹೋದವರ ಮೇಲೆ …
Read More »ಗಾಂಧಿ ಭಾರತ; ವಿವಿಧ ಸ್ಪರ್ಧೆ
Gandhi India; Various Competitions ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲಿ “ಗಾಂಧಿ ಭಾರತ” ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ “ನಾವು ಮನುಜರು” ಎನ್ನುವ ಧ್ಯೇಯದೊಂದಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗಾಂಧೀಜಿ ಚಿಂತನೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ …
Read More »ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲಾ ಮಹಿಳಾ ಯುವ ಘಟಕದ ಪದಾಧಿಕಾರಿಗಳ ನೇಮಕ.
Appointment of office bearers of the Koppal District Youth Unit and District Women’s Youth Unit of the All India Veerashaiva Lingayat Mahasabha. ಗಂಗಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಕೊಪ್ಪಳ ಜಿಲ್ಲಾ ಮಹಿಳಾ ಯುವ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಮಹಾಸಭಾದ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪಾಟೀಲ್ ಕಲ್ಲೂರು ಪ್ರಕಟಣೆಯಲ್ಲಿ ತಿಳಿಸಿದರು.ಅವರು ಏಪ್ರಿಲ್-೨೦ …
Read More »ಬಸವ ಜಯಂತಿ ಪೂರ್ವ ಭಾವಿ ಸಭೆ ನಾಳೆಗೆ ಮುಂದಕ್ಕೆ
Basava Jayanti pre-meeting postponed to tomorrow ಗಂಗಾವತಿ,22: ಇಂದು ತಹಶೀಲ್ದಾರ ಕಾರ್ಯಾಲಯ, ಜಯಂತಿಗಳನ್ನು ಆಚರಣೆಯ ನಿಮಿತ್ಯ ಕರೆಯಲಾದ ಸಭೆಯನ್ನು ನಾಳೆಗೆ ಮುಂದುಡಲಾಗಿದೆ.ಎಂದು ಗ್ರೇಡ್ ತಹಶಿಲ್ದಾರ ಮಹಾನಂತ ಗೌಡ ತಿಳಿಸಿದರು. ಇಂದು ಕರೆಯಲಾದ ಸಭೆಗೆ ರಾಷ್ಟ್ರೀಯಹಬ್ಬಗಳ ಅಧ್ಯಕ್ಷರು (ತಹಶೀಲ್ದಾರ) ಮತ್ತು ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಗೆ ಭಾಗವಹಿಸಿದ ಕಾರಣ ಸಭೆ ಮುಂದೂಡಲಾಯಿತು.ಸಭೆ ಗ್ರೇಡ್ ತಹಶಿಲ್ದಾರ ಮಹಾನಂತ ಗೌಡ ಇವರ ನೇತೃತ್ವದಲ್ಲಿ ಸಭೆ ಜರುಗಿತು. ಸಭೆಯನ್ನು ನಾಳೆ ೨೩-೪-೨೦೨೫ ರಂದು ಸಾಯಂಕಾಲ …
Read More »ವಿದ್ಯಾರಣ್ಯ ವಿಚಾರ ವೇದಿಕೆಗೆ ಚಾಲನೆ
Launch of the Vidyaranya Vichar Forum ಗಂಗಾವತಿ -ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವಿದ್ಯಾರಣ್ಯ ವಿಚಾರ ವೇದಿಕೆಯನ್ನು ಹಾಸ್ಯ ಸಾಹಿತಿ ಬಿ.ಪ್ರಾಣೇಶ್ ರವರು ಉದ್ಘಾಟಿಸಿದರು. ವೈಚಾರಿಕತೆ ಆಧ್ಯಾತ್ಮಿಕತೆ ಮತ್ತು ಪ್ರಚಲಿತ ವಿಷಯಗಳ ಮೇಲೆ ಚರ್ಚೆ ಮತ್ತು ಸಂವಾದಗಳು ನಿಯಮಿತವಾಗಿ ನಡೆಯಲು ಈ ವೇದಿಕೆ ಉಪಯೋಗವಾಗಲೆಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಲಿಂಗಾರೆಡ್ಡಿ ಆಲೂರವರು ಮಾತನಾಡುತ್ತಾ ಯಾವುದೇ ಪಕ್ಷ ಭೇದವಿಲ್ಲದೆ ಒಳ್ಳೆಯ ವಿಚಾರಗಳನ್ನು ಚರ್ಚಿಸಲು …
Read More »