Breaking News

ಕೆ ಇ ಆರ್‌ ಎ ಸಂಘದ ನೂತನರಾಜ್ಯಾಧ್ಯಕ್ಷರಾಗಿ ಸೌರಭ ನಾಗರಾಜ್ ಆಯ್ಕೆ.

Saurabh Nagaraj has been elected as the new state president of KERA Association.

ಜಾಹೀರಾತು
Screenshot 2024 03 23 13 52 47 14 6012fa4d4ddec268fc5c7112cbb265e7 300x237

ತಿಪಟೂರು ತಾಲ್ಲೂಕಿನ ಕರ್ನಾಟಕ ಸಂಪಾದಕರು ಮತ್ತು ವರದಿಗಾರರು ಸಂಘದ ಗೌರವ ಅಧ್ಯಕ್ಷರಾದ ಡಾ‌.ಭಾಸ್ಕರ್ ರವರು ನೂತನ ರಾಜ್ಯದ್ಯಕ್ಷರಿಗೆ ಹೂಗುಚ್ಚು ನೀಡುವದರ ಮುಖಾಂತರ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ. ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ತಾಲೂಕು ಅಧ್ಯಕ್ಷರಾದ ಗಣೇಶ್ ಉಪಾಧ್ಯಕ್ಷರಾದ ಶಂಕರಪ್ಪ ಬಳ್ಳೆಕಟ್ಟಿ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು ಖಜಾಂಚಿ ಶ್ರೀಮತಿ ಶುಭ ವಿಶ್ವಕರ್ಮ ಕಾನೂನು ಸಲಹೆಗಾರರು ಬಸವರಾಜ್ ಗೌರವ ಸಲಹೆಗಾರರು ವೆಂಕಟೇಶ್ ನಿರ್ದೇಶಕರಾದ ಮಂಜು . ಸೂರಜ್ ಹಿರೇಮಠ ತಾಂಡವಮೂರ್ತಿ ಸರ್ವೇಚಾರ್ ಹಾಗೂ ತ್ರಿವೇಣಿ ಸುಂದರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.