Breaking News

ಅಥಣಿ ಶ್ರೀ ವೀರಶೈವ ವಿದ್ಯಾಪೀಠಪ್ರೌಢಶಾಲೆಯಲ್ಲಿ ಅಗ್ನಿಅವಘಡಗಳ ಮುಂಜಾಗೃತಾಕಾರ್ಯಕ್ರಮ

Fire Disaster Prevention Program at Athani Sri Veerashaiva Vidyapeeth High School

ಜಾಹೀರಾತು
Screenshot 2024 02 23 19 31 19 73 6012fa4d4ddec268fc5c7112cbb265e7 300x219

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಅಗ್ನಿ ಅನಾಹುತ ತಪ್ಪಿಸಲು ಎಚ್ಚರಿಕೆ ಅಗತ್ಯ. * ಅಗ್ನಿ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ಹಾಗೂ ಸಾಮಾನ್ಯ ಜ್ಞಾನ ಇರಬೇಕೆಂದು ಅಥಣಿ ಪ್ರಬಾರ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಮಲ್ಲಿಕಾರ್ಜುನ ಬಂಧಾಳ ಹೇಳಿದರು.
ಅವರು ದಿನಾಂಕ 23/02/2024 ರಂದು ಅಥಣಿ ಪಟ್ಟಣದ ಶ್ರೀ ವೀರಶೈವ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಗ್ನಿ ಅವಘಡಗಳ ಮುಂಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀ ವೀರಶೈವ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದು ಯಾವ ರೀತಿ ಅಗ್ನಿಯನ್ನು ಸಂಭವಿಸಿದರೆ ತಡೆಗಟ್ಟುವ ತನ್ನ ವಿಸ್ತರವಾಗಿ ತಿಳಿಸಿಕೊಟ್ಟರು.
ಅವರು ಬೆಂಕಿ ಹೊತ್ತಿದ್ದು ಗಮನಕ್ಕೆ ಬಂದ ತಕ್ಷಣ 08289- 251740 ಹಾಗೂ 112, 108 ಸಂಖ್ಯೆಗೆ ತ್ವರಿತವಾಗಿ ಸಂಪರ್ಕಿಸಬೇಕೆಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು .ಮಲ್ಲನಗೌಡ ನಾಯ್ಕ ಆಸಿಫ ಸನದಿ ಎಸ್.ಡಿ.ಶಿರಹಟ್ಟಿ , ರವಿ ಸಂಗಮ್, ಸಂತೋಷ ಚೌಗುಲಾ,ಮಲ್ಲಪ್ಪ ಎಸ್.ಭಿ. ಮೊಹಸಿನ್ ಪಠಾಣ, ಸಂಸ್ಥೆಯ ಶಿಕ್ಷಕರಾದ ಎಂ.ಭಿ. ಕುರಣೆ ಮುಖ್ಯೋಪಾಧ್ಯಾಯರು ಶ್ರೀ.ಎಸ್ ಎಂ ಸನದಿ,ಪ್ರಸಾದ ಇಂಗಳೇಶ್ವರ,ವಿನಯ ಟಕೋಡ, ಸಚಿನ, ಇತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.