Breaking News

ಅನಧಿಕೃತ ಮಧ್ಯದ ಅಂಗಡಿಗಳ ತೆರಿವಿಗೆ,, ಹಾಗೂ, ಎಂ ಅರಪಿ, ಗಿಂತ ಹೆಚ್ಚಿನ ದರದಲ್ಲಿ ಮಾರಾಟ ತಡೆಯಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ,

Karnataka Dalit Sangharsh Committee appeals to tax unauthorized middlemen shops, and to stop sales at rates higher than MPA.

ಜಾಹೀರಾತು

ಗಂಗಾವತಿ:13, ಗಂಗಾವತಿ ಕಾರ್ಟಿಗಿ ಹಾಗೂ ಕನಕಗಿರಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ, ಅನಧಿಕೃತ ಮಧ್ಯ ಮಾರಾಟ, ಹೆಗ್ಗಿಲ್ಲದೆ ಸಾಗುತ್ತಿದೆ, ಕಿರಾಣಿಯಲ್ಲಿ ಪಾನ್ ಬೇಡ ಅಂಗಡಿ, ಕಡೆಗಳಲ್ಲಿ ಅನಧಿಕೃತ ಮಧ್ಯ ಮಾರಾಟ ಜರುಗುತ್ತಿದ್ದು ಸಂಪೂರ್ಣ ಕಡಿವಾಣ ಹಾಕಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಂಪೆಶ್ ಹರಿಗೂಲ ತಿಳಿಸಿದ ರು, ಪದ್ಮಾವತಿ ಅಬಕಾರಿ ವೀಕ್ಷಕರ ಕಾರ್ಯದಲ್ಲಿ ಮನ ವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ, ವಿದ್ಯಾರ್ಥಿಗಳು ರೈತರು, ಕುಡಿತದ ಚಟಕ್ಕೆ ದಾಸರಾಗುತ್ತಿದ್ದು, ಮನೆ ಸೇರಿದಂತೆ ಗ್ರಾಮಗಳಲ್ಲಿ ಅಶಾಂತಿಗೆ ಕಾರಣವಾಗುತ್ತದೆ, ಇದರೊಂದಿಗೆ ಸರ್ಕಾರ ನಿಗದಿಪಡಿಸಿದ ಎಂ ಆರ್ ಪಿ ದರಗಳಿಗಿಂತ 25 ರಿಂದ 50 ರೂಪಾಯಿಗಳ ಹೆಚ್ಚಳವನ್ನು ಮಧ್ಯದ ಪರವಾನಿಗೆ ಹೊಂದಿದ ಮಾಲೀಕರು ಪಡೆದುಕೊಳ್ಳುತ್ತಿದ್ದು ಇದನ್ನು ನಿಯಂತ್ರಿಸಬೇಕು, ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ಕಡಿವಾಣ ಹಾಕಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು ಪರಶುರಾಮ್ ಕೆರೆಹಳ್ಳಿ ಹನುಮಂತಪ್ಪ ನಾಯಕ್ ಯಮನೂರಪ್ಪ ನಾಯಕ್ ಕೆ ವೆಂಕಟೇಶ್ ಅಹಮದ್ ಮೇಸ್ತ್ರಿ, ನೂರ್ ಮೊಹಮ್ಮದ್ ಇತರರು ಉಪಸ್ಥಿತರಿದ್ದರು

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.