Breaking News

891 ನೇಯ ವಿಶ್ವಗುರು ಬಸವಣ್ಣನವರ ಜಯಂತೋತ್ಸವ

891nd birth anniversary of Vishwaguru Basavanna

ಜಾಹೀರಾತು
Screenshot 2025 04 29 12 31 49 61 6012fa4d4ddec268fc5c7112cbb265e7

ಗಂಗಾವತಿ,29: 892 ನೇಯ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮವನ್ನು ದಿನಾಂಕ 30/4/2025 ರಂದು ಬುಧವಾರದಂದು ಬೆಳಿಗ್ಗೆ 09 ಗಂಟೆಗೆ ನಗರದ ಆನೆಗೊಂದಿ ರಸ್ತೆ ಯಲ್ಲಿರು ಬಸವೇಶ್ವರ ವೃತ್ತ ದಲ್ಲಿ ರಾಷ್ಟ್ರೀಯ ಬಸವದಳ, ತಾಲೂಕು ಆಡಳಿತ, ಶಾಸಕರು, ಊರಿನ ಗಣ್ಯರು, ಬಸವಪರ ಸಂಘಟನೆ, ಎಲ್ಲಾ ಸಂಘಟನೆ ಮುಖಂಡರುಸೇರಿಷಟಸ್ಥಲದ್ವಜಾರೋಹಣ,ಬಸವಣ್ಣನವರ ಭಾವಚಿತ್ರಕ್ಕೆಪೂಜೆಯನ್ನು ನೆರವೇರಿಸಿಕೊಂಡು.

ಮೆರವಣಿಗೆ :ಬಸವೇಶ್ವರ ವೃತ್ತ ದಿಂದ ಕ್ರಿಷ್ಣ ದೇವರಾಯ ಸರ್ಕಲ್‌, ಅಂಬೇಡ್ಕರ್ ಸರ್ಕಲ್,ನೀಲಕಂಟೇಶ್ವರ ಸರ್ಕಲ್ ಖಾಂತರ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಿಕೆ ತಾಲೂಕ ಆಡಳಿತದಿಂದ ಕಾರ್ಯಕ್ರಮ ಜರಗುವದು.

20250429 130145 COLLAGE 1024x769


‌‌

ಈ ಕಾರ್ಯಕ್ರಮದಲ್ಲಿ ಗಂಗಾವತಿ ಯ ಸಮಸ್ತ ಬಸವ ಭಕ್ತರು ಹಾಗೂ ಗುರು ಹಿರಿಯರು
ಹಾಗೂ ಸಹಕುಟುಂಬ ಸಮೇತರಾಗಿ ಬಂದುಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ

IMG 20250428 WA0040 704x1024



ಬಸವ ಭಕ್ತರು ಹಾಗೂ ಗುರು ಹಿರಿಯರು ಇದರಲ್ಲಿ ಪಾಲಗೊಳ್ಳಬೇಕಾಗಿ ವಿನಂತಿ

ಅಧ್ಯಕ್ಷರು ಹಾಗೂ ಸದಸ್ಯರು ರಾಷ್ಟ್ರೀಯ ಬಸವದಳ ಗಂಗಾವತಿ


About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.