891nd birth anniversary of Vishwaguru Basavanna

ಗಂಗಾವತಿ,29: 892 ನೇಯ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮವನ್ನು ದಿನಾಂಕ 30/4/2025 ರಂದು ಬುಧವಾರದಂದು ಬೆಳಿಗ್ಗೆ 09 ಗಂಟೆಗೆ ನಗರದ ಆನೆಗೊಂದಿ ರಸ್ತೆ ಯಲ್ಲಿರು ಬಸವೇಶ್ವರ ವೃತ್ತ ದಲ್ಲಿ ರಾಷ್ಟ್ರೀಯ ಬಸವದಳ, ತಾಲೂಕು ಆಡಳಿತ, ಶಾಸಕರು, ಊರಿನ ಗಣ್ಯರು, ಬಸವಪರ ಸಂಘಟನೆ, ಎಲ್ಲಾ ಸಂಘಟನೆ ಮುಖಂಡರುಸೇರಿಷಟಸ್ಥಲದ್ವಜಾರೋಹಣ,ಬಸವಣ್ಣನವರ ಭಾವಚಿತ್ರಕ್ಕೆಪೂಜೆಯನ್ನು ನೆರವೇರಿಸಿಕೊಂಡು.
ಮೆರವಣಿಗೆ :ಬಸವೇಶ್ವರ ವೃತ್ತ ದಿಂದ ಕ್ರಿಷ್ಣ ದೇವರಾಯ ಸರ್ಕಲ್, ಅಂಬೇಡ್ಕರ್ ಸರ್ಕಲ್,ನೀಲಕಂಟೇಶ್ವರ ಸರ್ಕಲ್ ಖಾಂತರ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಿಕೆ ತಾಲೂಕ ಆಡಳಿತದಿಂದ ಕಾರ್ಯಕ್ರಮ ಜರಗುವದು.

ಈ ಕಾರ್ಯಕ್ರಮದಲ್ಲಿ ಗಂಗಾವತಿ ಯ ಸಮಸ್ತ ಬಸವ ಭಕ್ತರು ಹಾಗೂ ಗುರು ಹಿರಿಯರು
ಹಾಗೂ ಸಹಕುಟುಂಬ ಸಮೇತರಾಗಿ ಬಂದುಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ

ಬಸವ ಭಕ್ತರು ಹಾಗೂ ಗುರು ಹಿರಿಯರು ಇದರಲ್ಲಿ ಪಾಲಗೊಳ್ಳಬೇಕಾಗಿ ವಿನಂತಿ
ಅಧ್ಯಕ್ಷರು ಹಾಗೂ ಸದಸ್ಯರು ರಾಷ್ಟ್ರೀಯ ಬಸವದಳ ಗಂಗಾವತಿ
Kalyanasiri Kannada News Live 24×7 | News Karnataka
