Breaking News

ಚಿನ್ಮಯಜ್ಞಾನಿ.ಗುರು.ಚೆನ್ನ ಬಸವಣ್ಣನವರ ಸಂಸ್ಮರಣೆ

Commemoration of Chinmayajnani.Guru.Chenna Basavanna

ಜಾಹೀರಾತು

ಗಂಗಾವತಿ, ನಗರದ ಸರೋಜಾ ನಗರದಲ್ಲಿರುವ ವಿಶ್ವಗುರು ಬಸವ ಮಂಟಪದಲ್ಲಿ ದಿ,೧೨-೨-೨೦೨೫ ರಂದು ಸಂಜೆ ೬.30ಕ್ಕೆ ಚಿನ್ಮಯ ಜ್ಞಾನಿ.ಗುರು.ಚೆನ್ನ ಬಸವಣ್ಣನವರ ಸಂಸ್ಮರಣೆ ಮತ್ತು ಚನ್ನ ಹುಣ್ಣಿಮೆ, ಗುರು ಪೂಜೆ, ಪ್ರಾರ್ಥನೆ ಪ್ರಸಾದ ವ್ಯವಸ್ಥೆ ಇರುತ್ತದೆ. ಸರ್ವರಿಗೂ ಸುಸ್ವಾಗತ.. ರಾಷ್ಟ್ರೀಯ ಬಸವದಳ ಗಂಗಾವತಿ,ಲಿಂಗಾಯತ ಧರ್ಮ ಮಹಾಸಭಾ,ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಪದಾದಿಕಾರಿಗಳು ಕೋರಿದ್ದಾರೆ.

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *