Breaking News

ಬಸವದಳದ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ನಿಧನ

Veeresh Ruddy of Basavadal whose father Sri Yankanna Asardy passed away

ಜಾಹೀರಾತು


ಗಂಗಾವತಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಶರಣ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ಇವರು ಇಂದು ಸೋಮವಾರ ರಾತ್ರಿ 9 ಗಂಟೆಗೆ ಲಿಂಗೈಕ್ಯರಾಗಿದ್ದಾರೆ. 24-9-2023,ಮಂಗಳವಾರ 1 ಗಂಟೆಗೆ ಹಿರೆ ಜಂತಕಲ್ಲ್ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗುವುದು ಎಂದು ಕುಟುಂದವರು ತಿಳಿದಿದ್ದಾರೆ.

ರಾಷ್ಟ್ರೀಯ ಬಸವದಳ, ಬಸವ ಕೇಂದ್ರ,ಸಂತಾಪ ವ್ಯಕ್ತ ಪಡಿಸಿದ್ದಾರೆ

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *