Breaking News

ಆನೆ ತುಳಿತದಿಂದ ಸಾವಿನಪ್ಪಿದ ಕುಟುಂಬದವರಿಗೆ ಸಾಂತ್ವನ ಹಾಗೂ ಪರಿಹಾರ ನೀಡಿದ ಶಾಸಕ :ಎಂ ಆರ್ ಮಂಜುನಾಥ್ .

MLA who gave consolation and compensation to the family of those who were trampled to death by an elephant: M R Manjunath.

ಜಾಹೀರಾತು


ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಎರಡು ದಿನದ ಹಿಂದೆ ಮಾದಪ್ಪನ ತಪ್ಪಲಿನ ತೋಕೆರೆ ಗ್ರಾಮದಲ್ಲಿ ರೈತನೊರ್ವ ಆನೆ ತುಳಿತಕ್ಕೆ ಒಳಗಾಗಿ ಸಾವನಪ್ಪಿದರು ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .ನಂತರ ಮಾತನಾಡಿದ ಶಾಸಕರು ಮೃತ ವ್ಯಕ್ತಿಯು ಚಿಕ್ಕಮದಯ್ಯ ಎಂಬುವವರಾಗಿದ್ದು ಗ್ರಾಮದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ..5ಲಕ್ಷ ರೂಪಾಯಿ ಪರಿಹಾರ ನೀಡಿ.. ವ್ಯಯುಕ್ತಿಕವಾಗಿಯು ಸಹ ಆರ್ಥಿಕವಾಗಿ ಸಹಾಯ ಮಾಡಿದ್ದೆನೆ. ಇದೆ ಸಮಯದಲ್ಲಿ ಅರಣ್ಯ ಸಚಿವರಿಗೆ ಫೋನ್ ಮಾಡಿ ಇಲ್ಲಿನ ಜನರ ತೊಂದರೆ ಬಗ್ಗೆ ಸವಿಸ್ಥಾರವಾಗಿ ಮಾಹಿತಿ ತಿಳಿಸಿದ್ದು ಅಧಿಕಾರಿಗಳ ಜೊತೆಯಲ್ಲಿಯು ಸಹ ಮಾತನಾಡಿದ್ದೆನೆ ಎಂದರು

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *