Breaking News

ಸಿಡಿಲು ಬಡಿದು 07 ಕುರಿಸಾವು ,8 ಕುರಿಗಳು ಸೀರಿಯಸ್

ಗಂಗಾವತಿ:ಹೇಮಗುಡ್ಡ ಗ್ರಾಮದ ಹತ್ತಿರ ರಾಮಣ್ಣ ತಂದೆ ನಿಂಗಪ್ಪ ಬಂಡಿ ವಯಸ್ಸು 35 ಜಾತಿ ವಾಲ್ಮೀಕಿ ಕೆಲಸ ಕುರಿ ಸಾಕಣೆ ಸಾ ಮುಕ್ಕುಂಪಿ… ಸಿಡಿಲು ಬಡಿದು 07 ಕುರಿಗಳು ಸತ್ತು 8 ಕುರಿಗಳು ಒಂದು ಅಕಳು ಸೀರಿಯಸ್ ಆಗಿವೆ ಎಂದು ತಿಳಿದು ಬಂದಿದೆ.

ಘಟನಾಸ್ಥಳಕ್ಕೆ ಪಶು ವೈದ್ಯಧಿಕಾರಿಗಳು, V.A ರವರು ಆಗಮಿಸಿ ಪರಿಸಿಲನೆ ಮಾಡಿದರು.

About Mallikarjun

Check Also

ಮಲೇರಿಯಾ ಬಗ್ಗೆ ಮುಂಜಾಗ್ರತೆ ವಹಿಸಿ ಗುರುರಾಜ್ ಹಿರೇಮಠ ಸಲಹೆ

Gururaj Hiremath advises to take precautions against malaria ಗಂಗಾವತಿ. :ಏ.25: ಚಳಿ, ಜ್ವರ, ನಡುಕ ಇವುಗಳ ಮಲೇರಿಯಾದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.