Breaking News

ಕಲ್ಯಾಣಸಿರಿ ವಿಶೇಷ

ಹಜರತ್ ಸೈಯದ್ ಷಾ ಖಲೀಲುಲ್ಲಾ ಖಾದ್ರಿ ಆಸ್ತಾನ-ಎ-ಹೈದರಿ ಇವರ ೫೯ನೇ ಉರುಸು-ಎ-ಷರೀಫ್

Screenshot 2025 05 21 18 52 35 80 E307a3f9df9f380ebaf106e1dc980bb6

59th Urs-e-Sharif of Hazrat Syed Shah Khalilullah Qadri Astana-e-Hydari ಗಂಗಾವತಿ: ನಗರದ ಪೀರಜಾದಾ ಮೊಹಲ್ಲಾದಲ್ಲಿರುವ ದರ್ಗಾದ ಪರಮ ಪೂಜ್ಯ ಸೂಫಿ ಸಂತ ಶರಣರಾದ ಹಜರತ್ ಸೈಯದ್ ಷಾ ಖಲೀಲುಲ್ಲಾ ಖಾದ್ರಿ ಇವರ ೫೯ನೇ ಉರುಸು ಮತ್ತು ಸುಪುತ್ರರಾದ ಪರಮ ಪೂಜ್ಯ ಸೂಫಿ ಸಂತ ಹಜರತ್ ಸೈಯದ್ ಷಾ ಮುಸ್ತಫಾ ಖಾದ್ರಿ ಆಸ್ತಾನ ಹೈದರಿ ಇವರ ೪೨ನೇ ಉರುಸು ಹಾಗೂ ಮೊಮ್ಮಗನಾದ ಸೂಫಿ ಸಂತ ಹಜರತ್ ಸೈಯದ್ ಷಾ …

Read More »

ಗೊಲ್ಲರಹಟ್ಟಿ ಗ್ರಾಮದ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯ

Screenshot 2025 05 21 18 19 06 69 6012fa4d4ddec268fc5c7112cbb265e7

Villagers demand repair of Gollarahatti village road ತಿಪಟೂರು. ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟಿಗೆನಹಳ್ಳಿ. ಗೋಲ್ಲರಹಟ್ಟಿ ಗ್ರಾಮದ ರಸ್ತೆ, ಸಂಪೂರ್ಣ ಹಾಳಾಗಿದ್ದು ಮಳೆಗಾಲದಲ್ಲಿ ಈ ರಸ್ತೆಯಲ್ಲಿ ದಿನ ನಿತ್ಯ ಶಾಲಾ ಕಾಲೇಜುಗಳಿಗ ತೆರಳುವ ವಿದ್ಯಾರ್ಥಿಗಳಗೆ ಹಾಗೂ ಸಾರ್ವಜನಿಕರಿಗೆ ತ್ರಿವತೊಂದರೆ ಉಂಟಾಗುತ್ತಿದ್ದು ವಾಹನ ಸವಾರರು ಈ ರಸ್ತೆಯಲ್ಲಿ ಹೋಗುವುದು ಅಸಾಧ್ಯ ಗೊಲ್ಲರಹಟ್ಟಿ ಗ್ರಾಮಸ್ಥರು ಹಲವು ಬಾರಿ ಸಂಸದರಿಗೆ ಶಾಸಕರುಗಳಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿಯ …

Read More »

ಹದಗೆಟ್ಟು ಹಳ್ಳ ಹಿಡಿದು ಹಾಳಗಿರುವ ಭಾಗ್ಯನಗರದ ರಸ್ತೆಗಳು : ಶರಣಬಸಪ್ಪ ದಾನಕೈ

Screenshot 2025 05 21 18 05 02 30 6012fa4d4ddec268fc5c7112cbb265e7

The roads of Bhagyanagar are in a state of disrepair, filled with ravines and in ruins: Sharanabasappa Danakai ಕೊಪ್ಪಳ: ತಾಲೂಕಿನ ಭಾಗ್ಯನಗರದ ರಸ್ತೆಗಳು ಹದೆಗೆಟ್ಟು ಹಳ್ಳ ಹಿಡಿದಿವೆ, ಮಳೆಯಿಂದ ರಸ್ತೆಗಳು ತಗ್ಗು ಗುಂಡಿಗಳಿಂದ ಕೆರೆಗಳಂತೆ ನಿರ್ಮಾಣವಾಗಿವೆ ಮತ್ತು ಕೃಷಿ ಹೊಂಡಗಳಾಗಿ ರಾರಾಜಿಸುತ್ತಿವೆ ಇದರಿಂದ ದ್ವಿ ಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ,ಆಟೋ ಚಾಲಕರಿಗೆ, ಇತರ ವಾಹನ ಸವಾರರು ಇವರಿಗೆ , ರೈತ ವರ್ಗದವರಿಗೆ, …

Read More »

ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಜೂಜಾಟವನ್ನು ತಡೆಯಲು ಒತ್ತಾಯಿಸಿ ಡಿ.ವೈ.ಎಸ್.ಪಿ ಗೆ ಮನವಿ ಯಲ್ಲಪ್ಪ ಕಟ್ಟಿಮನಿ

Screenshot 2025 05 21 17 09 01 41 6012fa4d4ddec268fc5c7112cbb265e7

Yallappa Kattimani appeals to DySP to stop sand mining, illegal liquor sales, and gambling ಗಂಗಾವತಿ: ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಾದ್ಯಂತ ಅನಧಿಕೃತ ಮರಳು ಪಾಯಿಂಟ್‌ಗಳು, ಮದ್ಯ ಮಾರಾಟ, ಅಕ್ರಮ ಮರಳು ಪಡಿತರ ಧಾನ್ಯಗಳ ಸಾಗಾಣಿಕೆ, ಜೂಜಾಟಗಳಾದ ಮಟ್ಕಾ, ಇಸ್ಪೀಟ್ ದಂಧೆ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಅವುಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ …

Read More »

ಬಿಎಸ್‌ಪಿಎಲ್/ಎಂಎಸ್‌ಪಿಎಲ್ ಸೇರಿ ಕಾರ್ಖಾಗಳ ವಿರುದ್ಧ “ಪೇಂಟ್ ಅಭಿಯಾನ”

Screenshot 2025 05 20 18 52 39 95 6012fa4d4ddec268fc5c7112cbb265e7

Paint campaign” against factories including BSPL/MSPL ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಎಂಎಸ್‌ಪಿಎಲ್ ಅಥವಾ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನಕ್ಕೆ ಮತ್ತೊಂದು ರೀತಿಯ ಹೋರಾಟ ಸೇರ್ಪಡೆಯಾಗಿದ್ದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವತಿಯಿಂದ “ಪೇಂಟ್ ಅಭಿಯಾನ”ವನ್ನು ಆರಂಭಿಸಲಾಗಿದೆ.ಕೊಪ್ಪಳದ ವಿವಿದೆಡೆ ಮತ್ತು ಬಾದಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ …

Read More »

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮೀಜಿಗಳು ಲಿಂಗೈಕ್ಯರಾದರು

Screenshot 2025 05 20 18 34 55 70 6012fa4d4ddec268fc5c7112cbb265e7

Sri Guruswamiji of Salur Brihanmatha on Male Mahadeshwara Hill became a transgender ವರದಿ : ಬಂಗಾರಪ್ಪ .ಸಿ.ಹನೂರು :ಪ್ರಸಿದ್ದ ಯಾತ್ರ ಕ್ಷೇತ್ರವಾದ ಶ್ರೀಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ 17ನೇ ಪೀಠಾಧ್ಯಕ್ಷರಾದ ಶ್ರೀ ಗುರುಸ್ವಾಮೀಜಿ ಇಂದು ಸಾಲೂರು ಮಠದಲ್ಲಿ ಲಿಂಗೈಕ್ಯರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀ …

Read More »

ಕಾರ್ಮಿಕ ವಿರೋಧಿ ನಾಲ್ಕುಕಾರ್ಮಿಕಸಂಹಿತೆಗಳನ್ನುರದ್ದುಪಡಿಸಲುಹಾಗೂ ರೈತಕಾರ್ಮಿಕರ ಪ್ರಮುಖ ಬೇಡಿಕೆಗಳ ಇಡೇರಿಕೆಗಾಗಿ ಸಿ.ಐ.ಟಿ.ಯು ಮನವಿ

Screenshot 2025 05 20 16 36 16 07 E307a3f9df9f380ebaf106e1dc980bb6

CITU appeals for repeal of four anti-labor labor codes and fulfillment of key demands of farmers and laborers ಗಂಗಾವತಿ: ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧವನ್ನು ಲೆಕ್ಕಿಸದೇ ೨೦೨೦ರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಾಗೂ ೨೦೧೯ ರ ಸಂಸತ್ತಿನ ಅಧಿವೇಶನದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ೨೯ ಕಾರ್ಮಿಕ ಕಾನೂನುಗಳ ಬದಲಾಗಿ, ಕೈಗಾರಿಕಾ ಸಂಬAಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು …

Read More »

ದೇಶದ ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಮಾನ್ಯ ಪ್ರಧಾಮಂತ್ರಿಗಳಿಗೆ ಮನವಿ .

Screenshot 2025 05 20 16 15 39 36 E307a3f9df9f380ebaf106e1dc980bb6

Appeal to the honorable Prime Ministers to resolve the problems of the country’s working class. ಕೊಪ್ಪಳ: ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಆಶಾ ಕಾರ್ಯಕರ್ತೆಯರು  ಹಕ್ಕೊತ್ತಾಯಗಳ ಪತ್ರವನ್ನು ಸಲ್ಲಿಸಿದರು.ದೇಶದ ಕಾರ್ಮಿಕರು ಮತ್ತಿತರ ದುಡಿಯುವ ಜನರ ವಿರೋಧಿ ನೀತಿಗಳನ್ನು ಕೈಬಿಡಬೇಕು ಮತ್ತು ಅವರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಎಐಯುಟಿಯುಸಿ ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ …

Read More »

DANSER’S ಕ್ರಿಕೆಟ್ ಪಂದ್ಯಾವಳಿ  ನಟರಾಜ ಕಪ್ -1 ಮೇ 24 25 

Screenshot 2025 05 20 16 03 26 72 E307a3f9df9f380ebaf106e1dc980bb6

DANSER’S Cricket Tournament Nataraja Cup -1 May 24 25 ಗಂಗಾವತಿ :- ಗ೦ಗಾವತಿ ನೃತ್ಯ ಕಲಾವಿದರ ಸ೦ಘ (ರಿ) ಪ್ರಪ್ರಥಮ ಬಾರಿಗೆ ಗಂಗಾವತಿ ನಗರದಲ್ಲಿ ವಿಶ್ವ ನೃತ್ಯ ದಿನಾಚರಣೆಯ ನಿಮಿತ್ಯ, ನೃತ್ಯ ಕಲಾವಿದರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ( DCL ) DANSER’S ಕ್ರಿಕೆಟ್ ಲೀಗ್ – 2025 ನಟರಾಜ ಕಪ್ – 1 ಮೇ 23-24-25 2025 ರಂದು ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ …

Read More »

ಶ್ರೀ ಮತಿಮಹಾಂತೇಶ್ವರಿ ಭೂಸನೂರಮಠ ನಿಧನ

Sri Mati Mahanteshwari Bhusanur Math passes away ಕೊಟ್ಟೂರು : ಶ್ರೀ ಮತಿ ಮಹಾಂತೇಶ್ವರಿ ಭೂಸನೂರಮಠ ಮಠ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಜಗದ್ಗುರು ಶಿಕ್ಷಣ ಟ್ರಸ್ಟ್ ರಿ. ಕೊಟ್ಟೂರು ದೈವ ದಿನದಾಗುತ್ತಾರೆ . ಇವರ ಅಂತ್ಯಕ್ರಿಯೆಯು 21.05.2025 ರಂದು ನೆರವೇರಲಿದೆ. ದುಖಿತಸ್ಥರು. ಅನುಪಮ,ಪ್ರದೀಪ್ ಭೂಸನೂರಮಠ, ಹೇಮಲತಾ ಹಾಗೂ ಮೊಮ್ಮಕ್ಕಳು ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ

Read More »