Breaking News

ಕಲ್ಯಾಣಸಿರಿ ವಿಶೇಷ

ಅನುಮಾನಸ್ಪದ ವಿದ್ಯಾರ್ಥಿಗಳು ಪೋಲಿಸ್ ವಶಕ್ಕೆ,,! ವೈದ್ಯಕೀಯ ಪರೀಕ್ಷೆ ದೃಡ,,

Screenshot 2025 07 24 19 48 46 13 6012fa4d4ddec268fc5c7112cbb265e7

ಕೆರೆ ದಡದಲ್ಲಿ ಗಾಂಜಾ ಸೇವನೆ ನಿರತ ಕಾಲೇಜ್ ವಿದ್ಯಾರ್ಥಿಗಳು,, Suspicious students taken into police custody,,! Medical examination confirmed,, ವರದಿ : ಪಂಚಯ್ಯ ಹಿರೇಮಠ ಕೊಪ್ಪಳ. ಗಂಗಾವತಿ : ನಗರದ ಗ್ರಾಮೀಣ ಠಾಣಾ ವ್ಯಾಪ್ತಿಯ ಸಂಗಾಪೂರ ಸೀಮಾದ ಲಕ್ಷ್ಮೀ ನಾರಾಯಣ ಕೆರೆಯ ಪಕ್ಕದಲ್ಲಿ ಬುಧವಾರ ರಾತ್ರಿ 8.30ರ ಸುಮಾರಿಗೆ ಇಬ್ಬರೂ ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ನಿರತರಾದ ವೇಳೆ ಪೋಲಿಸನವರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬುಧವಾರ ಖಚಿತ ಮಾಹಿತಿ …

Read More »

ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ  ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಣೆ

Screenshot 2025 07 24 19 33 31 41 6012fa4d4ddec268fc5c7112cbb265e7

Under the Annasuvidha scheme, Annabhagya rations for people above 80 years of age were distributed today by the Gangavathi Guarantee Scheme Implementation Committee to the beneficiaries' doorsteps.   ಗಂಗಾವತಿ: ಇಂದು ನಗರದಲ್ಲಿ     ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ  ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ …

Read More »

376 ನೇ ಶಿವಾನುಭವ ಗೋಷ್ಠಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಂಗೀತ ಕಾರ್ಯಕ್ರಮ

Screenshot 2025 07 24 19 30 40 28 6012fa4d4ddec268fc5c7112cbb265e7

376th Shivanubhava Concert: Talent Award for Students ಯಲಬುರ್ಗಾ : ಗುರು ಸ್ಮರಣೆ ಗುರು ಮಹತ್ವ ಬೆಳಕು ವಿಷಯ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಗಳು ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಕಡೆಗೆ ಕರೆದುಕೊಂಡು ಹೊಗುವದೆ ಗುರುವಿನ ಕಾರ್ಯವಾಗಿದೆ, ಗುರುವಿನ ಮಹತ್ವ ಅಪಾರವಾಗಿದೆ ಎಂದು ಗಿಣಿಗೇರಿಯ ಸರಸ್ವತಿ ಪೀಠದ ಶ್ರೀಕಂಠಸ್ವಾಮೀಜಿ ಅವರು ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿಯ ೩೭೬ ನೇ ಶಿವಾನುಭವ ಗೋಷ್ಠಿಯಲ್ಲಿ ಸಸಿಗೆ …

Read More »

ತಿಪಟೂರು ಕೆರೆಯ ಪಕ್ಕದಲಿರುವ ಉದ್ಯಾನವನ ಸ್ವಚ್ಛತೆ ಇಲ್ಲದೆ ಗಿಡ ಗಂಟೆ ಬೆಳದು ಮಧ್ಯ ಪ್ರಿಯರ ಅಡ್ಡಯಾಗಿ ಮಾರ್ಪಟ್ಟಿದೆ

20250724 192249 COLLAGE Scaled

The park next to Tiptur Lake has become a haven for lovers of the jungle, with plants growing in abundance and lacking in cleanliness. ತಿಪಟೂರು. ನಗರದ ಕೆರೆಯ ಪಕ್ಕದಲ್ಲಿರುವ ಉದ್ಯಾನವನ ಗಿಡಗಂಟೆಗಳು ಬೆಳೆದು ಮಧ್ಯಪ್ರಿಯರ ಹಾವಳಿ ಹಾಗೂ ಕಾಲೇಜುಗಳಿಗೆ ಚಕ್ಕರ್ ಹಾಕಿ ಪ್ರೇಮಿಗಳು ಪಾರ್ಕಿನಲ್ಲಿ ಸುತ್ತಾಟ ಮಾಡುತ್ತಿರುವುದು ಸಾರ್ವಜದಕರ ಆಕ್ರೋಶಕ್ಕೆ ಕಾರಣವಾಗಿದೆ ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ 2 ಕೋಟಿ ರೂ …

Read More »

ಸುಧಾರಿತ ತಂತ್ರಜ್ಞಾನ ಸಾಮರ್ಥ್ಯಗಳು ಪೊಲೀಸ್ ವ್ಯವಸ್ಥೆಗೆ ಬಲ‌ ನೀಡಲಿವೆ.

Screenshot 2025 07 24 19 08 54 95 6012fa4d4ddec268fc5c7112cbb265e7

Advanced technological capabilities will strengthen the police system. ಕಲಬುರಗಿಯಲ್ಲಿ ಡ್ರೋನ್ ತಂತ್ರಜ್ಞಾನದೊಂದಿಗೆ ಸಾರ್ವಜನಿಕ ಸುರಕ್ಷತಾ ಮೂಲಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನದ ಸುಧಾರಿತ ಕಣ್ಗಾವಲಿನ ‘ನಿಂಬಲ್-ಐ’ ಮತ್ತು ‘NS01’ ಡ್ರೋನ್‌ಗಳನ್ನು ವಿಧಾನಸೌಧದ ಕಾರ್ಯಾಲಯದಲ್ಲಿ ಇಂದು ಕಲಬುರಗಿ ನಗರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಡ್ರೋನ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಮತ್ತು ಹಗಲು ಕಣ್ಗಾವಲು, ವಾಹನಗಳ ನಂಬರ್ ಪ್ಲೇಟ್ ಗುರುತಿಸುವಿಕೆ, ಜನಸಂದಣಿ ಮತ್ತು ವಾಹನಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ಸುಧಾರಿತ ತಂತ್ರಜ್ಞಾನ …

Read More »

ಶಿಲ್ಪಾ ಶ್ರೀನಿವಾಸ್ ” ಚಿತ್ರೀಕರಣ ಆರಂಭ

Screenshot 2025 07 24 17 56 04 39 E307a3f9df9f380ebaf106e1dc980bb6

Shilpa Srinivas' shooting begins ಬೆಂಗಳೂರು : ಸ್ನೇಹಾಲಯಂ ಕ್ರಿಯೇಶನ್ಸ್ ಅರ್ಪಿಸುವ ಹಾರರ್, ಸಸ್ಪೆನ್ಸ್ ,ಥ್ರಿಲ್ಲರ್ “ಶಿಲ್ಪಾ ಶ್ರೀನಿವಾಸ್”ಎಂಬ ಕನ್ನಡ ಚಲನಚಿತ್ರದ ಚಿತ್ರೀಕರಣ ಹೊಸಕೋಟೆಯ ಗಟ್ಟಿಗನಬ್ಬೆ ಸುತ್ತಮುತ್ತ ಭರದಿಂದ ಸಾಗಿದೆ.ಖ್ಯಾತ ನಿರ್ಮಾಪಕರೂ, ೮೦೦ಕ್ಕೂ ಮಿಕ್ಕಿ ಚಲನಚಿತ್ರಗಳ ವಿತರಕರೂ, ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆದ ಶಿಲ್ಪಾ ಶ್ರೀನಿವಾಸ್ ಅವರದೇ ಹೆಸರಿನ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಅವರು ಕ್ಯಾಮರಾ ಗುಂಡಿ ಒತ್ತಿದರೆ, ನಟ ಹಾಗೂ ಸಂಕಲನಕಾರ …

Read More »

ಕುಕನೂರಲ್ಲೊಂದು,,!ಅಡಕೆ ಎಲೆ ತಟ್ಟೆಗಳು, ಬಟ್ಟೆಯ ಬ್ಯಾಗಗಳ ತಯಾರಿಕೆ ಉಧ್ಯಮ,,

20250724 173756 COLLAGE Scaled

One of the Kukanur,,! Adakka leaf plates, cloth bags manufacturing business,, ಪರಿಸರ ಪೂರಕ ಉತ್ಪನ್ನಗಳ ತಯಾರಕ ನಾಗರಾಜ ದೇಸಾಯಿ,, ವರದಿ : ಪಂಚಯ್ಯ ಹಿರೇಮಠ. : ಗತ ಕಾಲದಲ್ಲಿ ಮನುಷ್ಯ ಸುಮಾರು ಎಂಬತ್ತರಿಂದ ನೂರು ವರ್ಷಗಳ ಆರೋಗ್ಯ ಜೀವನ ಸಾಗಿಸ್ತಿದ್ದ, ಕಾಲ ಕ್ರಮೇಣ ಐವತ್ತರಿಂದ ಅರವತ್ತಕ್ಕೆ ಬಂದು ನಿಂತಿದ್ದಾನೆ. ಹೌದು,,!ಅವರೆಲ್ಲಾ ನೂರಾರು ವರ್ಷ ಆರೋಗ್ಯ ಪೂರಾಣವಾಗಿರಲೂ ಕಾರಣ ಅವರ ಆಹಾರ ಪದ್ದತಿ, ದಿನ ನಿತ್ಯ ಮೈಮುರಿದ …

Read More »

ಪತ್ರಿಕಾ ದಿನಾಚರಣೆ ಪೋರ್ವಭಾವಿ ಸಭೆ

Screenshot 2025 07 24 16 05 17 75 6012fa4d4ddec268fc5c7112cbb265e7

Press Day pre-meeting ಗಂಗಾವತಿ: ಇಂದು ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನ ದ ಸಭಾ ಭವನದಲ್ಲಿ ದಿ,31-7-2025 ರಂದು ಬೆಂಗಳೂರಿನಲ್ಲಿ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ ಸಂಘ (ರಿ) ಸಂಘದ ಅಧಿಕೃತ ಉದ್ಘಾಟನೆ ಯನ್ನು   ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಾಡಲಿದ್ದಾರೆ,ಮತ್ತು ಪತ್ರಿಕಾ ದಿನಾಚರಣೆ ,ಸಂಘದ ವೆಬ್ಸೈಟ್ ಉದ್ಘಾಟನೆ, ಸದಸ್ಯರ ಕಾರ್ಡ್ ವಿತರಣೆ.ಕಾರ್ಯಕ್ರಮಕ್ಕೆ ಗಂಗಾವತಿ ವತಿಯಿಂದ ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಬೇಕಿದೆ ಕಾರಣ ಇಂದು ರಾಜ್ಯಸಮಿತಿ …

Read More »

ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕನ್ನಡಕ ವಿತರಣೆ

WhatsApp Image 2025 07 24 At 2.59.26 PM

Lions Club distributes free glasses ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ವತಿಯಿಂದ ಜುಲೈ-೧೬ ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಜುಲೈ-೨೪ ರಂದು ಶ್ರೀರಾಮನಗರದ ಎ.ಕೆ.ಆರ್.ಡಿ ಪಿ.ಯು ಕಾಲೇಜ್ ಆವರಣದಲ್ಲಿ ಉಚಿತವಾಗಿ ೩೬೦ ಕನ್ನಡಕಗಳನ್ನು ವಿತರಿಸಲಾಯಿತು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಡಾ|| ಶಿವಕುಮಾರ ಮಾಲಿಪಾಟೀಲ್, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ …

Read More »