Breaking News

ಕಲ್ಯಾಣಸಿರಿ ವಿಶೇಷ

ಗಂಗಾವತಿ ನೋಟರಿ ಅಧ್ಯಕ್ಷರಾಗಿಆರ್‌ಟಿಎನ್ ಶಿವಕುಮಾರ್, ಕಾರ್ಯದರ್ಶಿಯಾಗಿ ದಿಲೀಪ್ ಕುಮಾರ್ ಮೋತಅಧಿಕಾರಸ್ವೀಕಾರ

IMG 20230713 WA0283

Gangavati Notary Rtn Shivakumar as President, Dilip Kumar Mota as Secretary. ಗಂಗಾವತಿ 13 ನಗರದ ಶ್ರೀ ಚನ್ನಬಸವ ಸ್ವಾಮಿ ಕಲಾಮಂದಿರದಲ್ಲಿ ಗುರುವಾರದಂದು ಗಂಗಾವತಿ ನೋಟರಿ ಕ್ಲಬ್ಬಿನ 202324 ನಡೆ ಸಾಲಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪದಾಧಿಕಾರಿಗಳ, ಪದಗ್ರಹ ಸಮಾರಂಭ ಜರಗಿತು, ರೋಟರಿ ಡಿಸ್ಟ್ರಿಕ್ 3 1 6 0 ಮಾಜಿ ಗವರ್ನರ್ ಆರ್ ಗೋಪಿನಾಥ್ ನೂತನ ಅಧ್ಯಕ್ಷ ಶಿವಕುಮಾರ್ ಹಾಗೂ ಕಾರ್ಯದರ್ಶಿ ದಿಲೀಪ್ ಕುಮಾರ್ ಮೋಟಾರ್ …

Read More »

ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

3WhatsApp Image 2023 07 12 At 11.24.42

Distribution of free note books to Kannada school students ಗಂಗಾವತಿ: ವಿಜಯನಗರ ಲಯನ್ಸ್ ಕ್ಲಬ್, ಬೆಂಗಳೂರು, ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀರಾಮನಗರ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ: ೧೨.೦೭.೨೦೨೩ ರಂದು ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳ ವಿತರಣೆ ಮಾಡಲಾಯಿತು ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಿ. ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದರು. ಅವರು ಇಂದು ಶ್ರೀರಾಮನಗರ ಬೊಬ್ಬ ರಾಮಚಂದ್ರ ಹೈಸ್ಕೂಲ್, ಸರಕಾರಿ ಕಿರಿಯ ಪ್ರಾಥಮಿಕ …

Read More »

ಸಂಸ್ಕೃತಿಯ ಮೇಲೂ ಸಾಮಾಜಿಕಮಾಧ್ಯಮಗಳು ಪ್ರಭಾವ ಬೀರುತ್ತಿವೆ- ಡಾ.ಬಿ.ಕೆ.ರವಿ.

IMG 20230711 WA0395

Social media is also influencing culture - Dr. B.K. Ravi. ಬೆಂಗಳೂರು(ಜಯನಗರ)- “ಸಂವಹನದ ಅತ್ಯಂತ ಶಕ್ತಿಯುತ ಅಂಗವಾಗಿ ಬೆಳೆಯುತ್ತಿರುವ ‘ಸಾಮಾಜಿಕ ಮಾಧ್ಯಮ’ಗಳು ಇಂದು ಸಂಸ್ಕೃತಿಯ ಮೇಲೂ ದುಷ್ಪರಿಣಾಮ ಬೀರುತ್ತಿವೆ” ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಕೆ. ರವಿ ಅಭಿಪ್ರಾಯಪಟ್ಟರು.ನ್ಯಾಷನಲ್ ಕಾಲೇಜು ಜಯನಗರದ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಸೋಶಿಯಲ್ ಮೀಡಿಯಾ ಅಂಡ್ ಕಲ್ಚರಲ್ ಚೇಂಜ್’ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಸಾಮಾಜಿಕ ಮಾಧ್ಯಮ …

Read More »

ತಿಪಟೂರು ಪಟ್ಟಣದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭ

311e76b0 Da48 42ba 9f46 9831240024dd

Ishtalinga Puja and religious ceremony held in Tipatur town ಹಾಸನ – ತಿಪಟೂರು ಪಟ್ಟಣದಲ್ಲಿ ನಡೆಯುವ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭ 3 ದಿವಸಗಳ ಕಾಲ ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ತಿಪಟೂರು ತಾಲ್ಲೂಕು ಘಟಕದ ಪೂಜಾ ಸೇವಾ ಸಮಿತಿ ಸದಸ್ಯರಾದ ಟಿ.ಎನ್. ಪರಶಿವಮೂರ್ತಿ, ಜಿ.ಕೆ. ನಟರಾಜ್, ಟಿ.ಎಂ. ದಿವಾಕರ್, ಶ್ರೀ ತೋಂಟಾದಾರ್ಯ, ಸಾಸಿಲು ಕುಮಾರ್, ಮುಂತಾದವರು ತಿಳಿಸಿದರು. ಇಷ್ಟಲಿಂಗ …

Read More »

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆ

IMG20230709170727 Scaled

In the National Karate Championship The students of BL Bulls Karate Institute have done a great job ಗಂಗಾವತಿ: ಗದಗ ಜಿಲ್ಲೆಯಲ್ಲಿ ನಡೆದಂತಹ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಕರಾಟೆ ಪಂದ್ಯಾವಳಿಯನ್ನು ಕರಾಟೆ ಶಿಕ್ಷಕರಾದ ಗಣೇಶ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಂಗಳೂರು, ಉಡುಪಿ, ಶಿವಮೊಗ್ಗ, ಬಳ್ಳಾರಿ, ಹೊಸಪೇಟೆ, ಕೊಡಗು, ಬೆಳಗಾವಿ, ಹಾವೇರಿ, ದಾವಣಗೆರೆ, ಬಿಜಾಪುರ, ತುಮಕೂರ್, …

Read More »

ಅಕ್ರಮವಾಗಿ ಹೊಲಕ್ಕೆ ನುಗ್ಗಿ ನಿರಂತರ ಮರಳು ಲೂಟಿ : ಎಸ್‍ಪಿಗೆ ದೂರು

Illegal Sand Digging In Farmer Land 1 Scaled

Illegal entry into the field and continuous looting of sand: Complaint to SP ಕೊಪ್ಪಳ : ತಾಲೂಕಿನ ಸೀಮಾದಲ್ಲಿ ಬರುವ ತಮ್ಮ ಹೊಲಕ್ಕೆ ನುಗ್ಗಿ ನಿರಂತರವಾಗಿ ದಬ್ಬಾಳಿಕೆ ಮೂಲಕ ತಮ್ಮ ಪಿತ್ರಾರ್ಜಿತ ಆಸ್ತಿ ನರೇಗಲ್ ಸೀಮಾದ ಸರ್ವೆ ನಂ. 9999 ರಲ್ಲಿ ಇರುವ ಬೆಲೆ ಬಾಳುವ ಮರಳನ್ನು ಅಕ್ರಮವಾಗಿ ಸಾಗಿಸಿದ್ದು, ಎಷ್ಟೇ ವಿನಂತಿಸಿಕೊಂಡರೂ ದೌರ್ಜನ್ಯ ಮಾಡಿದ್ದು, ಕೊನೆಗೆ ನಾಯಕ ಸಮುದಾಯದ ಮುಖಂಡರ ಮೂಲಕ ಎಸ್.ಪಿ. ಗೆ …

Read More »

ಕೇಂದ್ರ ಸರಕಾರದ 9 ವರ್ಷಗಳಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕರಪತ್ರಗಳನ್ನು ಬಿಡುಗಡೆ

IMG 20230711 WA0329

Release of brochures informing the public about the achievements of the central government in 9 years ಇಂದು ಗಂಗಾವತಿ ನಗರದ 27 ನೇ ವಾರ್ಡಿನ ಲಕ್ಷ್ಮಿ ಕ್ಯಾಂಪ್ ‌ನಲ್ಲಿ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕರಪತ್ರಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ಮಾಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕರಡಿ ಸಂಗಣ್ಣನವರು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು …

Read More »