Breaking News

ಕಲ್ಯಾಣಸಿರಿ ವಿಶೇಷ

ಸಂಸದ ಸಂಗಣ್ಣನವರಿಗೆ ಟಿಕೆಟ್ ತಪ್ಪಿಸಿ, ಮನೆಯಲ್ಲಿ ಕುಳಿತವರಿಗೆಹೈಕಮಾಂಡ್ ಟಿಕೆಟ್ ನೀಡಿದ್ದು ಎಷ್ಟರಮಟ್ಟಿಗೆ ಸರಿ..?

Screenshot 2024 03 14 16 30 38 38 6012fa4d4ddec268fc5c7112cbb265e7

How right is it that High Command gave ticket to MP Sanganna and gave ticket to those sitting at home.. ಗಂಗಾವತಿ: 2024ಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆಗೆ ಮೂರನೇ ಬಾರಿಗೆ ಬಿಜೆಪಿಯಿಂದ ಸಂಗಣ್ಣ ಕರಡಿಯವರಿಗೆ ಹ್ಯಾಟ್ರಿಕ್ ಗೆಲುವು ತಪ್ಪಿಸಿದ್ದು ಮತ್ತು ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ, ಮನೆಯಲ್ಲಿ ಕುಳಿತವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು ಎಷ್ಟರಮಟ್ಟಿಗೆ ಸರಿ..? ಸದಾ ಜನರ …

Read More »

ಸಂಸದ ಸಂಗಣ್ಣನವರಿಗೆ ಲೋಕಸಭೆ ಬಿಜೆಪಿ ಟಿಕೆಟ್ ತಪ್ಪಿದ್ದು ಸಮಂಜಸವಲ್ಲ: ಮಸ್ಕಿ ಶೇಖರಪ್ಪ

Screenshot 2024 03 14 16 17 53 76 6012fa4d4ddec268fc5c7112cbb265e7

aski śēkharappaIt is unreasonable for MP Sanganna to miss the Lok Sabha BJP ticket: Muski Shekharappa ಗಂಗಾವತಿ: 2024ಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆಗೆ ಮೂರನೇ ಬಾರಿಗೆ ಬಿಜೆಪಿಯಿಂದ ಸಂಗಣ್ಣ ಕರಡಿಯವರಿಗೆ ಹ್ಯಾಟ್ರಿಕ್ ಗೆಲುವು ತಪ್ಪಿಸಿದ್ದು ಮತ್ತು ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ, ಮನೆಯಲ್ಲಿ ಕುಳಿತವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು ಎಷ್ಟರಮಟ್ಟಿಗೆ ಸರಿ..? ಸದಾ ಜನರ ಮಧ್ಯೆ ಓಡಾಟ- ಒಡನಾಟ ಮಾಡಿಕೊಂಡು …

Read More »

ಪೂಜ್ಯ ಶ್ರೀ ಮಾತೆ ಮಹಾದೇವಿಮಾತಾಜಿಯವರಸಂಸ್ಮರಣೆಯಲ್ಲಿ-(ಕರಿಗಳುಮತ್ತುಕುರಿಗಳು)

Screenshot 2024 03 13 07 07 55 64 6012fa4d4ddec268fc5c7112cbb265e72

In Remembrance of Reverend Sri Mathe Mahadevi Mataji….(Curses and Sheep) ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-ತೆರನನರಿಯದೆ ತನಿರಸದ-ಹೊರಗಣ ಎಲೆಯನೆ ಮೆಲಿದವು !ನಿಮ್ಮನರಿವ ಮದಕರಿಯಲ್ಲದೆಕುರಿ ಬಲ್ಲುದೆ ಲಿಂಗದೇವಾ ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಹೊಸ ಧರ್ಮವನ್ನು ಕೊಟ್ಟಾಗ ಅನೇಕರು ಈ ಧರ್ಮದೆಡೆಗೆ ಆಕರ್ಷಿತರಾಗಿ ಅನೇಕರು ಈ ಧರ್ಮವನ್ನು ಸ್ವೀಕರಿಸಿದರು. ಕೆಲವೇ ಕೆಲವರು ಈ ತತ್ವದ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡರು. ವಿಚಾರವೆಂಬ ಹೂವು ಅವರಲ್ಲಿ ಆಚಾರವೆಂಬ ಕಾಯಿಯಾಗಿತ್ತು. ನಿಷ್ಪತ್ತಿಯೆಂಬ …

Read More »

20 ವರ್ಷದ ಸೇವೆಗೆ ಸಂಧ ಗೌರವಗವಿಸಿದ್ದಪ್ಪ ಹಾವರಗಿ ಒಲಿದ ಜಿಲ್ಲಾ ಉಪಾಧ್ಯಕ್ಷ

Screenshot 2024 03 14 12 32 00 11 6012fa4d4ddec268fc5c7112cbb265e7

District Vice President of Olida Havaragi Siddappa was felicitated for 20 years of service ಗಂಗಾವತಿ,14: ಕಳೆದ20 ವರ್ಷದಿಂದ ಸಂಘ-ಪರಿವಾರ ಸೇರಿದಂತೆ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಇಂದರಗಿ ಗ್ರಾಮ ಪಂಚಾಯತಿ ಸದಸ್ಯ ಕ್ರಿಯಾಶೀಲ ಯುವ ಗವಿಸಿದ್ದಪ್ಪ ಹಾವರಗಿ, ಕೊಪ್ಪಳ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಸ್ಥಾನ ನೀಡಲಾಗಿದೆ. ಕಳೆದ ಹಲವು ವರ್ಷದಿಂದ ಗವಿಸಿದ್ದಪ್ಪ ಹಾವರಗಿ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ …

Read More »

ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಗೆ ಜಿಲ್ಲಾ ಸಮಿತಿಯ ಅದ್ಯಕ್ಷ ರಾಗಿರೆಡ್ಡಿ ಶ್ರೀನಿವಾಸ ನೇಮಕ

Screenshot 2024 03 14 10 45 57 88 6012fa4d4ddec268fc5c7112cbb265e7

District Committee Chairman Ragireddy Srinivasa has been appointed to the Anushtana Committee of the Guarantee Scheme ಗಂಗಾವತಿ,ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಗೆ ಜಿಲ್ಲಾ ಸಮಿತಿ ನೇಮಕ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಕನಕಗಿರಿ ಕ್ಷೇತ್ರದ ಮಾಜಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ರೆಡ್ಡಿ ಶ್ರೀನಿವಾಸ ಅವರನ್ನು ಸರಕಾರ ನೇಮಕ ಮಾಡಿದೆ. ಜೊತೆಗೆ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಎಸ್.ಬಿ.ಖಾದ್ರಿ ಸೇರಿ ಐದು ಜನರು ಮತ್ತು 15 ಜನ ಸದಸ್ಯರು …

Read More »

ರೋಟರಿ ಕ್ಲಬ್ ಬ್ಯಾಡಗಿ ಆಶ್ರಯದಲ್ಲಿ ಉಚಿತ ಬಂಜೆತನ ನಿವಾರಣೆ ಸಮಾಲೋಚನೆ ಶಿಬಿರ

Screenshot 2024 03 13 19 12 11 28 6012fa4d4ddec268fc5c7112cbb265e7

Free Infertility Counseling Camp under the auspices of Rotary Club Badagi ರೋಟರಿ ಕ್ಲಬ್ ಬ್ಯಾಡಗಿ ಆಶ್ರಯದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ ಮತ್ತು ಕಡ್ಲಿ ನಿಂಗಮ್ಮ ಮೆಮೋರಿಯಲ್ ಹಾಸ್ಪಿಟಲ್ ಅವರ ಕಡ್ಲಿ IVF ಸೆಂಟರ್ ದಾವಣಗೆರೆ ಇವರ ಸಹೋಗದೊಂದಿಗೆ ಮಹಿಳಾ ಸಾಂತ್ವನ ಕೇಂದ್ರ, ಸ್ತ್ರೀ ಶಕ್ತಿ ಕಟ್ಟಡ ಬ್ಯಾಡಗಿಯಲ್ಲಿ ಪ್ರಥಮ ಬಂಜೆತನ ನಿವಾರಣೆ ಉಚಿತ ಸಮಾಲೋಚನೆ, ಸಂದರ್ಶನ ಮತ್ತು ತಪಾಸಣೆ ಶಿಬಿರ ನಡೆಯಿತು. ಈ ಶಿಬಿರದಲ್ಲಿ …

Read More »

ಗಿಣಿಗೇರಿ ಗ್ರಾಮದ ಪಕ್ಕದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ ಧೂಳಿನಿಂದ ರೈತರಿಗೆ ಅನ್ಯಾಯ ಜಗದೀಶ್ ಆರೋಪ.

Screenshot 2024 03 13 18 31 48 32 E307a3f9df9f380ebaf106e1dc980bb6

raitarige an’yāya jagadīś ārōpa.Jagdish accuses farmers of injustice due to ultratech cement factory dust near Ginigeri village. ಗಿಣಿಗೇರಿ ಗ್ರಾಮದ ಪಕ್ಕದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ ಧೂಳಿನಿಂದ ರೈತರಿಗೆ ಅನ್ಯಾಯ. ಗಿಣಿಗೇರಿ ಗ್ರಾಮದಲ್ಲಿ ಇತ್ತೀಚಿಗೆ ಧೂಳು, ಕಲುಷಿತ ವಾತಾವರಣ, ರೈತರ ಬೆಳೆದ ಕೃಷಿ ನಾಶ, ಗ್ರಾಮದ ಜನರಿಗೆ ಅನಾರೋಗ್ಯ ತೊಂದರೆಗಳು ಕಾಣಿಸುತ್ತಿವೆ ಎಂದು ಜಗದೀಶ್ ಆರಂಭಿಸಿದ್ದಾರೆ. ಜಗದೀಶ್ ಹೊಲದ ಪಕ್ಕದಲ್ಲಿ ಸಿಮೆಂಟ್ ಕಾರ್ಖಾನೆ ಇತ್ತು …

Read More »

ಮೈಸೂರು ಉಸ್ತುವಾರಿ ಸಚಿವರಿಗೆ ಹನೂರು ವಿಧಾನಸಭಾ ಕ್ಷೇತ್ರದ ಉಸಾಬಾರಿ ಯಾಕೆ ? ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಶಿವಕುಮಾರ್ ಪ್ರತಿಕ್ರಿಯೆ

Screenshot 2024 03 13 18 10 35 05 6012fa4d4ddec268fc5c7112cbb265e7

Why is Hanur Assembly Constituency Usabari for Mysore In-charge Minister? District Promotion Committee President Sivakumar’s response ವರದಿ : ಬಂಗಾರಪ್ಪ ಸಿ .ಹನೂರು :ನಮ್ಮ ಕಾಂಗ್ರೆಸ್ ಸರ್ಕಾರವು ಬಂದ ಮೇಲೆ ಬಡವರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದರ ಸದುಪಯೋಗದಿಂದ ರಾಜ್ಯದ ಜನರು ನೆಮ್ಮದಿಯ ಜೀವನ ನಡೆಸುತ್ತಾರೆ ಯಾರೆ ವ್ಯಕ್ತಿ ಸೋತ ಕ್ಷಣ ಕ್ಷೇತ್ರವನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟುಕೊಡುವ ಅಗತ್ಯವಿಲ್ಲ ಹಾಗೆ ನೋಡಿದರೆ ಕಳೆದ ಸಲ …

Read More »

ಕಾಡು ಪ್ರಾಣಿಗಳ ಹಾವಳಿಗೆ ಪಸಲು ನಾಶ ನಷ್ಟದ ಹಾದಿಯಲ್ಲಿ ರೈತ ಗೋವಿಂದೆಗೌಡ

Screenshot 2024 03 13 18 02 28 04 6012fa4d4ddec268fc5c7112cbb265e7

Farmer Govindegowda is on the path of crop destruction due to wild animals. ವರದಿ : ಬಂಗಾರಪ್ಪ ಸಿ .ಹನೂರು :ಇತ್ತಿಚಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲವು ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳು ನಾಸವಾಗುತ್ತದೆ ಇದರ ಮುಂದುವರೆದ ಭಾಗವಾಗಿ ನಮ್ಮಪಚ್ಚೆದೊಡ್ಡಿ ಗ್ರಾಮದ ಗೋವಿಂದೇಗೌಡರ ಮಗನಾದ ನಾರಾಯಣಗೌಡರ ಜಮೀನಿನಲ್ಲಿ ರಾಗಿ ಮತ್ತೆ ಬಾಳೆಹಣ್ಣು ಗಳು ಸೇರಿದಂತೆ ಹಲವು ಬೇಳೆಗಳು ನಾಶವಾಗಿದೆ ಎಂದು ರೈತ ಮುಖಂಡ ಕಾಂಚಳ್ಳಿ …

Read More »

ಪರಮ ಪೂಜ್ಯ ಮಹಾ ಜಗದ್ಗುರು ಮಾತೆ ಮಹಾದೇವಿ ತಾಯಿಯವರ ಜನನ ಮತ್ತು ಲಿಂಗೈಕ್ಯ ತಿಂಗಳು ಈ ಮಾರ್ಚ್. ಪ್ರಯುಕ್ತ ಈ ಲೇಖನ

Screenshot 2024 03 13 12 30 57 21 6012fa4d4ddec268fc5c7112cbb265e7

This March is the birth of the Most Reverend Maha Jagadguru Mata Mahadevi and the month of Lingaikya. Use this article. ಬಸವ ಗುರುವಿನ ಹೆಸರು ಬಲ್ಲವರಾರಿಲ್ಲಹುಸಿಮಾತನಾಡಿ ಕೆಡದಿರಿ।ಲಿಂಗಾಯತಕೆಬಸವಣ್ಣನೆ ಕರ್ತೃ ಸರ್ವಜ್ಞ। ಹನ್ನೆರಡನೆ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಮೂರುನೂರು ವರ್ಷಗಳ ಪರ್ಯಂತ ವಚನ ಸಾಹಿತ್ಯ ಗುಪ್ತ ಗಾಮಿನಿಯಾಗಿ ಪ್ರವಹಿಸಿ “ಬಸವಪುರಾಣ” ಗಳ ಮೂಲಕ ಪ್ರಕಟಗೊಂಡರೂ ಜನಸಾಮಾನ್ಯರನ್ನು ತಲುಪುವಲ್ಲಿ ನಿಧಾನಗತಿಯಲ್ಲಿತ್ತು. ಹದಿನೈದನೆ ಶತಮಾನದಲ್ಲಿ …

Read More »