Jangam Samaj Sanstha Inauguration Ceremony- Pratibha Puraskara ಕಾನ ಹೊಸಹಳ್ಳಿ :-ಜಂಗಮರ ಸಮಗ್ರ ಅಭಿವೃದ್ಧಿಗಾಗಿ ಜಂಗಮ ಸಮುದಾಯದ ಜನರೆಲ್ಲ ಒಂದಾಗಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಶೀ ಮ.ನಿ.ಪ್ರ ಶಂಕರಸ್ವಾಮಿಗಳು ನುಡಿದರು.ಕಾನ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಂಗಮ ಸಮುದಾಯದವರು ಯಾವಾಗಲೂ ಸಮಾಜ ಕಟ್ಟುವ …
Read More »ಅಧಿಕಾರಿಗಳಿಗೆ ಸಲ್ಲಿಸಬೇಕಾದ ಲಂಚದ ಹಣದ ನಾಮಫಲಕ ಹಾಕುವಂತೆಸಾರ್ವಜನಿಕರ ತೀವ್ರ ಒತ್ತಾಯ
Strong demand of the public to put the name plate of the bribe money to be paid to the officials ಲಂಚ, ದಲ್ಲಾಳಿ ಇಲ್ಲದೆ ಆಗಲ್ಲ ಕೆಲಸ ಸಕಾಲ, ಆರ್ಟಿಐ, ಆನ್ಲೈನ್ ಸೇವೆಗಿಲ್ಲ ಕಿಮ್ಮತ್ತು ವಿಶೇಷ ವರದಿ….✍️ಮಾನ್ವಿ: ಸ್ಮಾಶನಕ್ಕೆ ಹೋದ ಹೇಣ ಮತ್ತೆ ಮನೆಗೆ ಬರುವುದಿಲ್ಲ ಹಾಗೂ ಲಂಚಕೋಡದೆ ಸರಕಾರಿ ಕಚೇರಿಯಲ್ಲಿ ಕೆಲಸವಾಗುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿ ಇದ್ದು ರಾಜ್ಯದ ಜನರಿಗೆ ಸರಕಾರದಿಂದ …
Read More »ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರನೇಮಕಾತಿ ಅಂಗವಾಗಿನಡೆಯುತ್ತಿರುವ ಪರೀಕ್ಷ ಕೇಂದ್ರಗಳಿಗೆ ಜಿಲ್ಲಾ ಸಹಾಯಕ ಅಯುಕ್ತಾರ ಭೇಟಿ
District Assistant Commissioner visits the examination centers which are being conducted as part of direct recruitment for the post of Village Administrative Officer ಮಾನ್ವಿ: ಪಟ್ಟಣದಲ್ಲಿನ ವಿವಿಧ ಕಾಲೇಜುಗಳಲ್ಲಿ ಭಾನುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರನೇಮಕಾತಿಗಾಗಿ ಸ್ಪರ್ಧಾತ್ಮಕಪರೀಕ್ಷೆ -2024 ಬರೆಯುವುದಕ್ಕಾಗಿ ಒಟ್ಟು 9 ಪರೀಕ್ಷಾ ಕೇಂದ್ರಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಜಿಲ್ಲಾ ಸಹಾಯಕ ಅಯುಕ್ತಾರಾದ ಗಜಾನನ …
Read More »ವಿಶ್ವಕರ್ಮಸಂಸ್ಕೃತಿಯನ್ನುಮುಂದಿನಪೀಳಿಗೆಯವರಿಗೆ ಪರಿಚಯಿಸಿ: ಡಾ.ಉಮೇಶ್ ಕಮಾರ್
Introduce Vishwakarma culture to the next generation: Dr.Umesh Kumar ಬೆಂಗಳೂರು: ವಿಶ್ವಕರ್ಮ ಸಂಸ್ಕೃತಿ ಪರಂಪರೆಯು ಜಗತ್ತಿನ ಅತಿ ಶ್ರೀಮಂತ ಸಂಸ್ಕೃತಿಗಳಲ್ಲಿ ಒಂದಾಗಿದ್ದು, ಅದನ್ನು ಮುಂದಿನ ಪೀಳಿಗೆಯವರಿಗೆ ಸೂಕ್ತ ರೀತಿಯಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ಕರೆಕೊಟ್ಟರು. ಬೆಂಗಳೂರಿನ ಎಚ್. ಎ. ಎಲ್. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಾಜದವರು ಆಯೋಜಿಸಿದ್ದ “ವಿಶ್ವಕರ್ಮ ಪೂಜ್ಯೋತ್ಸವ” ಸಮಾರಂಭವನ್ನು …
Read More »ಗೊಂಡಬಾಳ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಪೂರ್ವಭಾವಿ ಸಭೆ.
Pre-meeting of Gondaba Alumni Friendship Association. *ಶ್ರೀ ಜಗದ್ಗುರು ಅನ್ನದಾನೇಶ್ವರ ಪ್ರೌಢಶಾಲೆ ಗೊಂಡಬಾಳ. ಶಾಲೆಯಲ್ಲಿ ಇಂದು ರವಿವಾರ ದಿನಾಂಕ:-27.10.2024 ರಂದು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಪೂರ್ವಭಾವಿ ಸಭೆಯು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರ ಹಾಗೂ ಗ್ರಾಮದ ಗುರುಹಿರಿಯರಾದ ಲಿಂಗಜ್ಜ ಜಾಗೀರ್ದಾರ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಶಿವಪುತ್ರಪ್ಪ ಕುಂಬಾರ ಗ್ರಾಮದ ಹಿರಿಯರು, ದೊಡ್ಡ ನಿಂಗಜ್ಜ ಹಳ್ಳಿಕೇರಿ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈಶಪ್ಪ ಹಲಗೇರಿ ಮಾಜಿ ಅಧ್ಯಕ್ಷರು …
Read More »ಮಳೆ ಸಮೃದ್ದಿಯಾದರೇ ಸುಗ್ಗಿ ಮಾಡ್ತಾರೇ, ಜ್ಞಾನ ಸಮೃದ್ದಿಯಾದರೇ ಗುರುವಂದನೆ ಮಾಡ್ತಾರೇ : ಗಿರಡ್ಡಿ,,,
If there is plenty of rain, then the harvest is done, if there is plenty of knowledge, then one worships the Guru: Girardi ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಮಳೆ ಸಮೃದ್ದಿಯಾದರೇ ಸುಗ್ಗಿ ಮಾಡ್ತಾರೇ, ಜ್ಞಾನ ಸಮೃದ್ದಿಯಾದರೇ ವಿದ್ಯಾರ್ಥಿಗಳು ಇಂತಹ ಗುರುವಂದನೆ ಕಾರ್ಯಕ್ರಮ ಮಾಡ್ತಾರೆ ಎಂದು ರಾಯಚೂರು- ಕೊಪ್ಪಳ RDCC ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಐ. ಎಸ್ ಗಿರಡ್ಡಿ …
Read More »ರಾಜಕೀಯವೆಂದರೆ ಸಮಾಜದಲ್ಲಿರುವ ಸಮಸ್ಯೆ ವಿರುದ್ಧ ಹೋರಾಡುವುದು-ಸಸಿಕಾಂತ ಸೆಂತಿಲ್.
Politics is about fighting against problems in society – Sasikanta Senthil. ರಾಯಚೂರು,ಅ.26- ರಾಜಕೀಯವೆಂದರೆ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧ ಹೋರಾಡುವುದೇ ಆಗಿದೆ ಎಂದು ಸಂಸದ ಸಸಿಕಾಂತ್ ಸೆಂತಿಲ್ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈ ದಿನ ಡಾಟ್ ಕಾಮ್ ಪತ್ರಿಕಾ ಸಂಸ್ಥೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಈ ಹಿಂದೆ ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದೆ ಅಂದು ನನಗೆ ತೋರಿದ ಆತ್ಮೀಯತೆ …
Read More »ಆಲದ ಮರವನ್ನು ಮಗುವಂತೆ ಜೋಪಾನ ಮಾಡುತ್ತಿರುವ ವನಸಿರಿ ತಂಡ….. ಚನ್ನಪ್ಪ ಕೆ.ಹೊಸಹಳ್ಳಿ
Vanasiri team pruning a banyan tree…. Channappa K. Hosahalli ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಕೀಟಗಳು ಹರಡಿದ್ದು ಎಲೆಗಳು ಕಂದುಬಣ್ಣಕ್ಕೆ ತಿರುತ್ತಿವೆ ಆದ್ದರಿಂದ ಆಲದ ಮರವನ್ನು ಮಗುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಿರುವ ನಮ್ಮ ವನಸಿರಿ ಫೌಂಡೇಶನ್ ತಂಡ ಆಲದ ಮರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಣೆ ಮಾಡುವ ಮೂಲಕ ಮಗುವಿನಂತೆ ಪೋಷಣೆ ಮಾಡಲಾಗುತ್ತಿದೆ ಎಂದು ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ತಿಳಿಸಿದರು. ದಿನಾಂಕ 26-05-2022 ರಂದು …
Read More »ಮಾನವೀಯತೆ ಮೆರೆದ ಸರ್ಕಾರಿ ಬಸ್ ಚಾಲಕ ನಿರ್ವಾಹಕ
Humane government bus driver operator ಕಾನ ಹೊಸಹಳ್ಳಿ : ಬೆಂಗಳೂರಿನಿಂದ ಚಿತ್ರದುರ್ಗದ ಮಾರ್ಗವಾಗಿ ಕಾರ ಟ ಗಿಗೆ ಸರ್ಕಾರಿ ಸಂಸ್ಥೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯುೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ 50ರ ಕಾನ ಹೊಸಹಳ್ಳಿ ಸಮೀಪದ ಆಲೂರು ಆರೋಗ್ಯ ಕೇಂದ್ರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಂದಿಗೆ ಬಸ್ಸನ್ನು ಕೊಂಡೊಯ್ದು,ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯ ನ್ನು ಆಸ್ಪತ್ರೆಗೆ ದಾಖಲೆ ಮಾಡಿ ದ ರು. ದಾಖಲಿಸಿದ 10 ನಿಮಿಷದಲ್ಲಿ ಹೆಣ್ಣು …
Read More »ಒಣ ಗಾಂಜಾ ಸಹಿತ ಆರೋಪಿ ಬಂಧನ
Accused arrested with dry ganja ಕಾನ ಹೊಸಹಳ್ಳಿ: ಸಮೀಪದ ಬಣವಿಕಲ್ಲು ಗ್ರಾಮದ ಹೆದ್ದಾರಿ 50ರ ಬಳಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ರಂಗಸ್ವಾಮಿ ಎಂಬಾತ ಬಂಧಿತ ಆರೋಪಿ. ಆರೋಪಿಯ ಬಳಿಯಲ್ಲಿದ್ದ 2.10 ಕಿ. ಗ್ರಾಂ ಬೀಜ ಸಹಿತ ಒಣ ಗಾಂಜಾ ಹಾಗೂ ದ್ವಿಚಕ್ರವಾಹನ ಜಪ್ತಿ ಮಾಡಿ ಆರೋಪಿಯನ್ನು ದಸ್ತಗಿರಿ, ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. …
Read More »