Distribution of Param No. 03 from Kukanur papam to the wards. ಸಾರ್ವಜನಿಕರು ಸಪ್ತಾಹ ಸದುಪಯೋಗ ಪಡಿಸಿಕೊಳ್ಳಿ : ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ,, ಕೊಪ್ಪಳ : ಕುಕನೂರು ಪಟ್ಟಣದ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಪಟ್ಟಣ ಪಂಚಾಯತನಿಂದ ನವೆಂಬರ್ 25.11.2024ರಿಂದ ಡಿಸೆಂಬರ್ 03.12.2024ರ ವರೆಗೆ ಫಾರಂ ನಂ.03 ವಿತರಿಸಲು ವಿವಿಧ ವಾರ್ಡ್ ಗಳಲ್ಲಿ ಸಪ್ತಾಹ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು …
Read More »ತಾಲೂಕಿನಲ್ಲಿ ನಾಮ ಫಲಕಗಳಿಲ್ಲದೇ ನಡೆಯುತ್ತಿರುವ ಕಾಮಗಾರಿಗಳು:ಆರೋಪ
Works going on without name plates in Allegation ಕೇಲವೊಂದು ಕಡೆಗಳಲ್ಲಿ ಕಳಪೆ ಕಾಮಗಾರಿ ಎಂದು ಗುತ್ತಿಗೆದಾರರಿಗೆ ಕಿರುಕುಳ,,, ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಯಲಬುರ್ಗಾ, ಕುಕನೂರು ಅವಳಿ ತಾಲೂಕಿನಲ್ಲಿ ಹಲವಾರು ಸರಕಾರಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಅವುಗಳ ಮಾಹಿತಿ ಕುರಿತು ಯಾವುದೇ ನಾಮ ಫಲಕ ಅಳವಡಿಸದೇ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ. ಕಾಮಗಾರಿಯನ್ನು ಗುತ್ತಿಗೆ ಪಡೆದ ಇಲಾಖೆಯಾಗಲಿ ಅಥವಾ ಹೊರ …
Read More »ಹಾವೇರಿ ತಾಲೂಕಿನಲ್ಲಿ ರಚನೆಯಾಗದ “ಬಗರ್ ಹುಕುಂ’ಸಮಿತಿ,ಸಂಕಷ್ಟದಲ್ಲಿಸಾಗುವಳಿದಾರರು.!
“Bagar Hukum” committee not formed in Haveri taluk, cultivators in trouble..! ಹಾವೇರಿ : ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವಂತ ರೈತರಿಗೆ ಸಾಗುವಳಿ ಪತ್ರವನ್ನು ನೀಡುವ ಸಂಬಂಧ ಈಗಾಗಲೇ ದಿನಾಂಕ ನಿಗದಿಪಡಿಸಲಾಗಿದೆ, ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂಬಂತೆ ಸರ್ಕಾರ ಒಂದುವರೆ ವರ್ಷದಿಂದ ಆಡಳಿತಕ್ಕೆ ಬಂದರೂ ಸಹ ಇವರಿಗೆ ಬಗರ ಹುಕುಂ ಸಮಿತಿಯ ರಚನೆ ಆಗದಿರುವುದು ಹಾವೇರಿ ತಾಲೂಕು ರಾಜ್ಯದಲ್ಲಿ, ಜಿಲ್ಲೆಯಲ್ಲಿ ವಿಭಿನ್ನವಾದ …
Read More »ಯುನಿಕ್ ಚಾರಿಟಬಲ್ ಸಮಾಜಮುಖಿ ಸೇವೆ ಶ್ಲಾಘನೀಯ : ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯಸ್ವಾಮಿಗಳು
Unique Charitable Samajmukhi Seva Appreciated : Sh||Br||Yogirajendra Shivacharya Swami ಕೊಟ್ಟೂರು ನ 24 : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮವನ್ನು ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಸಮಾಜಕ್ಕೆ ಉಪಯುಕ್ತ ಸೇವಾ ಯೋಜನೆಗಳನ್ನು ರೂಪಿಸಿ ಜನರ ಸೇವೆಗೆ ನೀಡುತ್ತಾರೆ. ಸಂಘಟನೆ ಕಟ್ಟುವ ಮನಸ್ಸು , ಜನಸೇವೆ ಮಾಡುವ ಕನಸ್ಸು ಸಂಘಟಕರಲ್ಲಿರಬೇಕು. ಯುನಿಕ್ ಟ್ರಸ್ಟ್ ನವರು ತಮ್ಮ ದುಡಿಮೆಯ ಉಳಿತಾಯದಲ್ಲಿ …
Read More »ಗುಳೆ : ಕೂಡಲ ಸಂಗಮದಲ್ಲಿ 2025 ನೇ ಜನೆವರಿ 12,13,& 14, ರಂದು ನಡೆಯುವ 38 ನೇ ಶರಣ ಮೇಳದ ಪ್ರಚಾರಾರ್ಥವಾಗಿ ಕಾರ್ಯಕ್ರಮ
Gule : A program to promote the 38th Sharan Mela to be held on January 12, 13, & 14, 2025 at Kudala Sangam. ದೀನ ದಲಿತರ ಜೀವನದುಸಿರಾಗಿ ಭಂಡಾಯದ ಭಾವುಟವನೆತ್ತಿದ ಪ್ರಥಮ ಬಂಡಾಯಗಾರ ವಿಶ್ವಗುರು ಬಸವಣ್ಣ ಸದ್ಗುರು ಅನಿಮೀಶಾನಂದ ಸ್ವಾಮೀಜಿ ಬಸವ ಮಂಟಪ ಜೀಯಾಗೂಡು ಸ್ಪಷ್ಟನೆ . ಯಲಬುರ್ಗಾ ತಾಲೂಕಿನ *ಗುಳೆ ಗ್ರಾಮದಲ್ಲಿ, ವಿಶ್ವಗುರು ಬಸವಣ್ಣನವರು ನಡೆದಾಡಿದ ಪವಿತ್ರ ಭೂಮಿ ಕೂಡಲ …
Read More »ಶರಣ ಸಾಹಿತ್ಯ ಪರಿಷತ್ತೊ ಅಥವಾ ಸನಾತನ ಸಂಸ್ಥೆಯೊ
Sharan Sahitya Parishad or Sanatan Sanstha ಈಸಾಂದರ್ಭಿಕ ಚಿತ್ರರಮಣ ಶ್ರೀ ಸಂಸ್ಥೆಯ ಅಧ್ಯಕ್ಷರು ಹಾಗು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಅವರು ಇತ್ತೀಚಿಗೆ ರಮಣ ಶ್ರೀ ಪ್ರಶಸ್ತಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸನ್ಮಾನ್ಯ ಶ್ರೀ ಎಸ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯ ಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಡಾ ಗೋರುಚೆ ರಮಣ ಶ್ರೀ ಒಡೆಯ ಷಡಕ್ಷರಿ …
Read More »ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ –ವಿಜ್ಞಾನಿ ಪ್ರೊ.ಎಸ್ ಎಂ ಶಿವಪ್ರಸಾದ್
Cultivate the habit of questioning – Scientist Prof. SM Shivaprasad ಕೊಟ್ಟೂರು: ನಿಸರ್ಗದ ಬಗ್ಗೆ ಅರ್ಥೈಸಿಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿಕೊಂಡವರು ವಿಜ್ಙಾನಿಗಳಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ …
Read More »ಕರ್ನಾಟಕ ಸಂಸ್ಕೃತಿ ನಾಡಿನ ಪರಂಪರೆಯ ತಾಣ”
“Karnataka Cultural Heritage Site” ಕೊಟ್ಟೂರು: ರಾಜ್ಯ ಸೇರಿ ಪಕ್ಕದ ರಾಜ್ಯಗಳಲ್ಲಿಯೂ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆ ನೆಲಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರಿಗದು ಎಂದಿಗೂ ಅಸ್ಮಿತೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಕೆ.ರವೀಂದ್ರನಾಥ ಹೇಳಿದರು.ಪಟ್ಟಣದ ಡಾ.ಎಚ್.ಜಿ.ರಾಜ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಕರ್ನಾಟಕ ಏಕೀಕರಣದ ಮಹತ್ವ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದರು.ಬ್ರಿಟಿಷ್ …
Read More »ವಚನ ಅಧ್ಯಯನ ವೇದಿಕೆಯ ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ – 256
Google Meet Sharan Chintana Malike of Vachana Study Forum – 256 ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆ ಇದೇ ಭಾನುವಾರ, ದಿನಾಂಕ 24 ನವೆಂಬರ್ 2024 ಮುಂಜಾನೆ 11:25 ಕ್ಕೆ ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ “ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆಗಳು” ಸಾಮೂಹಿಕ ಚಿಂತನ …
Read More »ಗಂಗಾವತಿ:ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಕಾರ್ಯ ಕರ್ತರಿಂದ ಸಂಭ್ರಮಾಚರಣೆ
Gangavati: Celebrating the victory of Congress in the election by the workers ಗಂಗಾವತಿ, ೨೩: ಕರ್ನಾಟಕದ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ ಕಾಂಗ್ರೆಸ್ ಪಕ್ಷದ ವಿಜಯದ ನಿಮಿತ್ಯ ಇಂದು ಗಂಗಾವತಿಯ ಗಾಂಧಿ ಸರ್ಕಲ್ ನಲ್ಲಿ ನಮ್ಮ ನಾಯಕರು ಹಾಗೂ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಸಾಹೇಬರ ಅಭಿಮಾನಿಗಳು,ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ – ವಿಜಯೋತ್ಸವ ಉದ್ದೇಶಿಸಿ ಮುಖಂಡ ನಗರಸಭೆಸದಸ್ಯಮಾತನಾಡಿ ಆಡಳಿತ …
Read More »