Health is fortune Everyone should take more care about health: Basavaraja Chokavi, CHO, Primary Health Center ಕುಷ್ಟಗಿ.ನ.30: ಆರೋಗ್ಯವೇ ಭಾಗ್ಯ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಎಚ್.ಓ ಬಸವರಾಜ ಚೋಕಾವಿ ಹೇಳಿದರು.ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಕೊಪ್ಪಳ, ಲಾಯನ್ಸ್ ಕಣ್ಣಿನ ಆಸ್ಪತ್ರೆ ಕೊಪ್ಪಳ, ವಿನಾಯಕ ಆಪ್ಟಿಕಲ್ಸ್ಮತ್ತು ಕಣ್ಣಿನ ತಪಾಸಣಾ ಕೇಂದ್ರ ಕುಷ್ಟಗಿ ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ …
Read More »ಹಾಸನದಲ್ಲಿ ನಡೆಯುವ ವಿಭಾಗಿಯಸಮಾವೇಶಕ್ಕೆ ಕಾರ್ಯಕರ್ತರು ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ ಮಾಜಿ ಶಾಸಕ ಆರ್ ನರೇಂದ್ರ .
Activists arrived in large numbers for the division convention in Hassan and former MLA R Narendra. ವರದಿ : ಬಂಗಾರಪ್ಪ .ಸಿ.ಹನೂರು : ತುಮಕೂರಿನಲ್ಲಿ ನಡೆಯಬೆಕಿದ್ದ ಸಮಾವೇಶವನ್ನು ಉಪಚುನಾವಣೆಯಲ್ಲಿ ಗೆದ್ದ ನಂತರ ಹಾಸನಕ್ಕೆ ವರ್ಗಾವಣೆ ಮಾಡಲಾಯಿತು .ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದ್ದ ,ಕಾಅಹಿಂದ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ವಿಭಾಗಿಯ ಮಟ್ಟದಲ್ಲಿ ಸಮಾವೇಶಗಳನನ್ನು ಮಾಡಲು ತಿರ್ಮಾನಿಸಲಾಗಿದೆ , ಗ್ಯಾರಂಟಿ ಯೋಜನೆಯ …
Read More »ಹನೂರು ಕ್ಷೇತ್ರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ರಸ್ತೆ ನಿರ್ಮಿಸಿ ಕೊಡುವಂತೆ ರೈತ ಸಂಘದಿಂದ ಪ್ರತಿಭಟನೆ
Roads in Hanur constituency are completely damaged and the farmer’s union is protesting to build a road. ವರದಿ : ಬಂಗಾರಪ್ಪ ಸಿ.ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ. ರಾಮಪುರ ಹೋಬಳಿ ವ್ಯಾಪ್ತಿಯಲ್ಲಿನ ವಡಕೆ ಹಳ್ಳ ಗ್ರಾಮದಿಂದ ಹಾದು ಹೋಗುವ ರಸ್ತೆ ಮಾರ್ಗವು ಸಂಪೂರ್ಣವಾಗಿ ಹಾಳಾಗಿದ್ದು. ಸುಮಾರು 16 ಕಿ.ಮೀಗಳ ಉದ್ದದ ಈ ರಸ್ತೆಯಲ್ಲಿ ಸರಿಸುಮಾರು ಪ್ರತಿದಿನ 400 ರಿಂದ 500 ಎಲ್ಲ ರೀತಿಯ ವಾಹನಗಳು …
Read More »ತೆರಿಗೆ ಕಡ್ಡಾಯವಾಗಿ ಪಾವತಿಸಿ ಇಓ ಲಕ್ಷ್ಮೀದೇವಿ ಸೂಚನೆ
Pay tax compulsorily EO Lakshmidevi notice ಗಂಗಾವತಿ : ವಾರ್ಷಿಕವಾಗಿ ಗ್ರಾಮ ಪಂಚಾಯತ್ ಗೆ ಪಾವತಿಸಬೇಕಾದ ತೆರಿಗೆಯನ್ನು ಬಾಕಿ ಉಳಿಸಿಕೊಳ್ಳದೇ ಕಡ್ಡಾಯವಾಗಿ ಸಂಪೂರ್ಣವಾಗಿ ಪಾವತಿಸಿ ಗ್ರಾಮಾಭಿವೃದ್ಧಿಗೆ ಸಹಕರಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಹೇಳಿದರು.ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕರವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ, ಮನೆ, ವಾಣಿಜ್ಯ ಮಳಿಗೆ, ಉದ್ಯಮ, ಖಾಸಗಿ ಶಾಲಾ-ಕಾಲೇಜುಗಳು, ರೈಸ್ …
Read More »ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಸಹಕಾರಿ ಇಓ ಲಕ್ಷ್ಮೀದೇವಿ ಹೇಳಿಕೆ
Narega Cooperative EO Lakshmidevi for village development said ವಡ್ಡರಹಟ್ಟಿಯಲ್ಲಿ 2025-26ನೇ ಸಾಲಿನ ನರೇಗಾ ಕ್ರಿಯಾಯೋಜನೆ ಗ್ರಾಮಸಭೆ ಗಂಗಾವತಿ : ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಿದ್ದು, ಯೋಜನೆಯಿಂದ ಹಳ್ಳಿಗಳಲ್ಲಿ ಆಸ್ತಿಗಳ ಸೃಜನೆ ಆಗುತ್ತಿವೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಹೇಳಿದರು. ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಆವರಣದಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ …
Read More »ಕೇಂದ್ರ ಸರಕಾರ ತಿರಸ್ಕಾರ ಅಥವಾ ಕಾರಣ ಕೇಳಿ ವಾಪಸ, ಗೊಂದಲ:
Central government rejects or asks for reasons, confusion: *ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆಗೆ ಕಳಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿತ್ತು ಆದರೂ ಲಿಂಗಾಯತರು ವಿರೋಧ ಮಾಡಿಲ್ಲ: ವಿಶ್ರಾಂತ ನ್ಯಾಯಮೂರ್ತಿ ಸನ್ಮಾನ್ಯ ಶ್ರೀ ನಾಗಮೋಹನದಾಸ. ( ಶರಣ ಕಮ್ಮಟ ಬಸವಕಲ್ಯಾಣ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣ)* *ನಾನು ಜಸ್ಟಿಸ್ ನಾಗಮೋಹನದಾಸ್ ಅವರ ಜೊತೆ ಚರ್ಚೆ ಮಾಡಿದ್ದೆ, ಅವರು ಹೇಳಿದ್ದು ಮಾನ್ಯತೆ ಕೇಂದ್ರ …
Read More »ಸಾಮೂಹಿಕ ವಿವಾಹಗಳುಸೌಹಾರ್ದತೆಯ ಸಂಕೇತ : ಶಾಸಕ ದೊಡ್ಡನಗೌಡಪಾಟೀಲ್
mass marriages Symbol of Amity: MLA Dodna Gowda Patil ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ (ಕುಷ್ಟಗಿ) : ಸಾಮೂಹಿಕ ವಿವಾಹಗಳುಸೌಹಾರ್ದತೆಯ ಸಂಕೇತವಾಗಿದ್ದು ಸರ್ವ ಧರ್ಮದವರನ್ನು ಒಳಗೊಂಡ ಇಂತಹ ಕಾರ್ಯಕ್ರಮಗಳು ಆಯೋಜಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಕುಷ್ಟಗಿ ಪಟ್ಟಣದ ಬನ್ನಿ ಮಹಾಂಕಾಳಿಯ ಮಹಾಭಿಷೇಕ ನಿಮಿತ್ತ ಶುಕ್ರವಾರದಂದು ಪಟ್ಟಣದ ಸಂತೆ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಜಾತಿ, ಧರ್ಮಗಳ …
Read More »ವೈಟ್ ಕಾಲರ್ ಮೇಲೊಂದು ಕಪ್ಪು ಚುಕ್ಕೆ
A black spot on the white collar ಏನಿದು ಯಾರೂ ನಂಬಲಾರರು !ಏನು ಅಂತಾ ಹೇಳದೆ ಹೇಗೆ ಹೋದಿರಿ ನೀವು !! ನಿಮ್ಮ ಒಡಲಿನ ನೋವುಅದುಮಿಕೊಂಡುಯಾರೊಂದಿಗೂಹೇಳಿಕೊಳ್ಳದೆ ಇಹಲೋಕ ತ್ಯಜಿಸಿದಿರಿ. ರಾಜನಂತೆ ಮೆರೆದರಾಜಾಹುಲಿ ನೀವುನಮ್ಮ ಕುಟುಂಬಮುಕುಟ ಮಣಿ ನೀವು ಏನನ್ನೂ ಹೇಳದೆ ನಮ್ಮನ್ನುಬಿಟ್ಟು ಅಗಲಿದ್ದಿರಿ.ಒಂದು ಕ್ಷಣಕಾದರೂಹೆಂಡತಿ ಮಕ್ಕಳ ಮೊಮ್ಮಕ್ಕಳಮುಖ ನೆನಪು ಬಾರದಾಯಿತೇ ವಿಧಿಯ ಆಟದಲ್ಲಿ ! ಪ್ರತಿಯೊಬ್ಬರ ಮನಸಿಗೂ ಅನ್ಯಾಯ ಮಾಡಿದಿರಿ ನೀವುಊರಲ್ಲಿ ನ್ಯಾಯ ಕೊಡಿಸುವ ನ್ಯಾಯಗಾರನಾಗಿ ಇವತ್ತುನಿಮಗೆ ನೀವೇ …
Read More »ಬಸವೇಶ್ವರಎಜುಕೇಷನಲ್ ಇನ್ಸ್ಟಿಟ್ಯೂಟ್ ಗೆ ಸೋಶಿಯಲ್ ಅಚೀವ್ ಮೆಂಟ್ -2024 ಪ್ರಶಸ್ತಿ
Social Achievement-2024 Award to Basaveshwara Educational Institute ಬೆಂಗಳೂರು; ಕ್ಯಾಮ್ಸ್ ಕರ್ನಾಟಕ ಹಾಗೂ ಎಫ್ಎಪಿ ನ್ಯಾಷನಲ್ ಅವಾರ್ಡ್ -2024 ಪ್ರಶಸ್ತಿ ಪ್ರದಾನ ಸಮಾರಂಭದ ಬೆಂಗಳೂರಿನ ಚಾನ್ಸ್ ಪೆವಿಲಿಯನ್ ನಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಗೆಯೋಗದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿರುವ ರಂಗಲಕ್ಷ್ಮಿ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿದರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಮ್ಸ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಡಿ. …
Read More »ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ: ಕೇಂದ್ರೀಯ ಸಂಸ್ಕೃತಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ. ಎನ್. ಶಾಸ್ತ್ರಿ
All written lines do not sound like poetry: Kendriya Sankruti University Vishranta Chancellor Prof. P. N. Shastri ಬೆಂಗಳೂರು,; ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ. ಛಂದೋಬದ್ಧವಾದ, ವ್ಯಾಕರಣ ಶುದ್ಧವಾದ ಕಾವ್ಯ ರಚನೆಗೆ ಕಾವ್ಯ ಶಾಸ್ತ್ರಜ್ಞರಿಂದ ತರಬೇತಿ ಅತ್ಯಗತ್ಯ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ. ಎನ್. ಶಾಸ್ತ್ರಿ ಹೇಳಿದ್ದಾರೆ.ನಗರದಲ್ಲಿಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕಾವ್ಯ ರಚನೆ ಕುರಿತು ತರಬೇತಿ ನೀಡಲು ಆಯೋಜಿಸಿದ್ದ …
Read More »