Breaking News

ಕಲ್ಯಾಣಸಿರಿ ವಿಶೇಷ

ಬಸಾಪಟ್ಟಣದಲ್ಲಿ ಕಾರ್ಮಿಕರ ಸಂಘದ ನಾಮಫಲಕ ಪರಣ್ಣ ಉದ್ಘಾಟನೆ

Screenshot 2025 05 01 21 01 34 89 E307a3f9df9f380ebaf106e1dc980bb6

Inauguration of the nameplate of the workers’ union in Basapattana. ಗಂಗಾವತಿ: ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಬಸಾಪಟ್ಟಣ ಗ್ರಾಮ ಘಟಕದ ನಾಮಫಲಕವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.ಸಂಘದ ಸಂಸ್ಥಾಪಕ ವಿಭಾಗೀಯ ಅಧ್ಯಕ್ಷ ಶಿವಕುಮಾರ್‌ಗೌಡ, ಹನುಮಂತಪ್ಪ ಢಣಾಪುರ, ಮಾರೇಶ್ ನಾಯಕ, ನಾಗರಾಜ್, ನಿರುಪಾದಿ, ಭೀಮೇಶ್, ಗಾದಿಲಿಂಗಪ್ಪ, ವಿರೇಶ್, ಚಂದ್ರು, ಎಲ್ಲಪ್ಪ ಹಾಗು ಇಮಾಮ್‌ಸಾಬ್ ಇತರರಿದ್ದರು,

Read More »

ಎಪಿಎಸ್ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರ ಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ

IMG 20250501 WA0188

APS Educational Trust to hold National Level Education Exhibition and Job Fair on May 3 ಬೆಂಗಳೂರು, ಮೇ, 1; ಎಪಿಎಸ್ ಎಜುಕೇಷನಲ್ ಟ್ರಸ್ಟ್ ತನ್ನ ಮೊದಲ ರಾಷ್ಟ್ರ ಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳವನ್ನು ಮೇ 3 ರಂದು ಆಯೋಜಿಸಿದೆ.ನಗರದ ಎಪಿಎಸ್ ಮೈದಾನದಲ್ಲಿ ಈ ಮೇಳ ನಡೆಯಲಿದ್ದು, 100ಕ್ಕೂ ಅಧಿಕ ಹೆಸರಾಂತ ಕಂಪನಿಗಳು ಉದ್ಯೋಗ ಮತ್ತು ಇಂಟರ್ನ್ಶಿಪ್ ಅವಕಾಶಗಳನ್ನು ನೀಡಲಿವೆ.ತಜ್ಞರ ಮಾತುಕತೆಗಳು, ಸಂವಾದಗಳು …

Read More »

ಜ್ಞಾನ ಅಂಚೆ ಸೇವೆಗೆ ಚಾಲನೆ

IMG 20250501 WA0195

Knowledge Postal Service launched ಬೆಂಗಳೂರು (ಕರ್ನಾಟಕ ವಾರ್ತೆ) ಮೇ.01: ದೇಶಾದ್ಯಂತ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪುಸ್ತಕಗಳನ್ನು ದೇಶದ ಮೂಲೆ ಮೂಲೆಗಳ ಪ್ರದೇಶಗಳಿಗೂ ಕೈಗೆಟುಕುವಂತೆ ಮಾಡುವ ಗುರಿಯೊಂದಿಗೆ ಭಾರತೀಯ ಅಂಚೆ ಇಲಾಖೆಯ ಪ್ರಾರಂಭಿಸಿರುವ ಹೊಸ ಸೇವೆ ‘ಜ್ಞಾನ ಅಂಚೆ ‘ ಗೆ ಇಂದು ಬೆಂಗಳೂರಿನ ರಾಜಾಜಿನಗರ ಪ್ರಧಾನ ಅಂಚೆ ಕಚೇರಿಯಲ್ಲಿಂದು ಪಶ್ಚಿಮ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಯು.ಸೂರ್ಯ ಚಾಲನೆ ನೀಡಿದರು. ಈ ಸೇವೆಯನ್ನು ಇಂದು ಮೇ …

Read More »

ಪತ್ರಕರ್ತರಿಂದ ಪತ್ರಕರ್ತರಿಗಾಗಿಯೇ “ಕಾರ್ಯನಿರತ ಪತ್ರಕರ್ತರ ಧ್ವನಿ ಚಾರಿಟೆಬಲ್ ಟ್ರಸ್ಟ್ “

20250501 193509 COLLAGE Scaled

Voice of Working Journalists Charitable Trust” by journalists for journalists ಕಾನಿಪ ಧ್ವನಿ ಯಿಂದ ಒಂದು ಧೃಡ ಹೆಜ್ಜೆ ಮುಂದೆ ಸಾಗಿ ನಾಲ್ಕು ಒಳ್ಳೆ ಕಾರ್ಯ‌ ಎನ್ನುವಂತೆ ನಮ್ಮ ಸಂಘಟನೆಯ ಮೂರು ಸಾವಿರ ಸದಸ್ಯರಲ್ಲಿ ಮುನ್ನೂರು ಜನ ಸಮಾನ ಮನಸ್ಕ ಪತ್ರಕರ್ತರು ಒಗ್ಗೂಡಿ ಪ್ರತಿ ತಿಂಗಳು ಒಂದು ನೂರು ರೂಪಾಯಿಗಳು ಎನ್ನವಂತೆ, ದಿನಾಂಕ:-29/04/2025 ರಂದು ಉಪ ನೊಂದಣಿ ಕಾರ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿ ನೊಂದಣಿಯಾಗಿ ಅಸ್ಥಿತ್ವಕ್ಕೆ ಬಂದಿರುವ …

Read More »

ಇ.ಎಸ್.ಐ.ಸಿವೈದ್ಯಕೀಯ ಕಾಲೇಜಿನಲ್ಲಿ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸಾ ಶಿಬಿರ

IMG 20250501 WA0187

Knee replacement surgery camp at ESIC Medical College ಬೆಂಗಳೂರು, ಮೇ, ೧; ನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜಿನಲ್ಲಿ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ್ ನೇತೃತ್ವದಲ್ಲಿ ಮೊಣಕಾಲು ಬದಲಿ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಡೀನ್ ಡಾ. ಸಂಧ್ಯಾ ಆರ್ ಮತ್ತು ಮೆಡಿಕಲ್ ಸೂಪರಿಂಟೆಂಡ್ ಡಾ. ಪ್ರಸಾದ್ ಉಪಸ್ಥಿತರಿದ್ದರು.ಮೊಣಕಾಲು ನೇರ ಶಸ್ತ್ರಚಿಕಿತ್ಸೆಯ ಪ್ರದರ್ಶನದೊಂದಿಗೆ ಶಿಬಿರ ಪ್ರಾರಂಭವಾಯಿತು. ಸುಧಾರಿತ ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ನೈಜ-ಸಮಯದ ನಿರ್ಧಾರ ತೆಗೆದುಕೊಳ್ಳುವಿಕೆ ಬಗ್ಗೆ …

Read More »

ನಿರಂತರಹೋರಾಟದಿಂದ ಇಂದಲ್ಲ ನಾಳೆ ನಾಡಿನ ಪತ್ರಕರ್ತರು ಮೂಲಭೂತ ಸೌಕರ್ಯ ಪಡೆಯುವುದು ನಿಶ್ಚಿತ :ಮಲ್ಲಿಕಾರ್ಜುನ,ಕಾನಿಪ ಧ್ವನಿ

IMG 20250501 WA0186

With continuous struggle, journalists in the country will definitely get basic facilities today and tomorrow: Mallikarjuna, Kanip Dhanvanshi ಬೆಂಗಳೂರು: ನಿರಂತರ ಹೋರಾಟದಿಂದ ಇಂದಲ್ಲ ನಾಳೆ ನಾಡಿನ ಪತ್ರಕರ್ತರು ಮೂಲಭೂತ ಸೌಕರ್ಯ ಪಡೆಯುವುದು ನಿಶ್ಚಿತ :- ಯಾವುದೇ ಮೂಲಭೂತ ಸೌಲಭ್ಯ ಅಥವಾ ನಾವು ಇಟ್ಟಂತ ಗುರಿ ತಲುಪಬೇಕಾದರೆ ಕೇವಲ ಒಂದು ಹೋರಾಟ,ಒಂದು ತಿಂಗಳಿನ ಧರಣಿ ಅಥವಾ ಒಂದು ವರ್ಷದ ಅಹೋ ರಾತ್ರಿ ಧರಣಿಯಿಂದ ಪಡೆಯುವುದು …

Read More »

ದತ್ತಿ ನಿಧಿ ಪ್ರಶಸ್ತಿಗೆ. ಆಯ್ಕೆಗೊಂಡನಾಗರಾಜ್ ಹೇಮಗುಡ್ಡ ಅವರಿಗೆ ಸನ್ಮಾನ.

IMG 20250501 WA0121

Honored for Nagaraj Hemagudda, who was selected for the Endowment Fund Award. ಗಂಗಾವತಿ.. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ. ಇದೇ ದಿನಾಂಕ 3ರಂದು ಕಾಸರಗೋಡಿ ನಲ್ಲಿ. ಜರುಗಲಿರುವ. ಅನಿವಾಸಿ ಉದ್ಯಮಿ ದುಬೈ ಜೋಸೆಫ್ ಮಾಥಿ ಯಾನ್ ಪ್ರಶಸ್ತಿಗೆ …

Read More »

ಒಳ ಮೀಸಲಾತಿ ಜಾರಿಗಾಗಿ ನಿಖರ ದತ್ತಾಂಶ ಮಾದಿಗ ಎಂದು ಬರೆಸಿರಿ.

IMG 20250501 WA0115

Please write as accurate data requester for internal reservation implementation. ತಿಪಟೂರು: ರಾಜ್ಯಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಉದೇಶದಂತೆ ಮೇ 5ರಿಂದ ರಾಜ್ಯಸರ್ಕಾರ ಪರಿಶಿಷ್ಟ ಜಾತಿಗಳ ಗಣತಿ ಆರಂಭಿಸಿದು, ಮಾದಿಗ ಸಮುದಾಯದ ಬಂದುಗಳು ತಮ್ಮ ಮನೆಬಳಿ ಬರುವ ಗಣತಿದಾರರ ಬಳಿ ಗಣತಿ ನಮೂನೆ 61ರಲ್ಲಿ ಮಾದಿಗ ಎಂದು ನಮೂದಿಸಿ,ನಮ್ಮ ಸಮುದಾಯದ ಮುಂದಿನ ಪೀಳಿಗೆ ಸರ್ಕಾರದ ಸಮಲತ್ತುಗಳನ್ನ ಜನಸಂಖ್ಯೆ ಆಧಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ನೆರವಾಗುತ್ತದೆ,ಎಂದು ಮನವಿ …

Read More »

ಶಿಕ್ಷಣ ಇಲಾಖೆಯ ಕಾನೂನುಉಲ್ಲಂಘಿಸಿದಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಪರವಾನೆಗಿ ರದ್ದುಪಡಿಸುವಂತೆ ಆಗ್ರಹ

Screenshot 2025 05 01 15 11 43 89 6012fa4d4ddec268fc5c7112cbb265e7

Demand to cancel the license of Samar International Islamic School for violating the Education Department’s law ಬೆಂಗಳೂರು; ಹೆಗಡೆ ನಗರದ ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ( ಜಮೀಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ – ಮುಂಬೈ) ಭಾರೀ ಅಕ್ರಮಗಳಲ್ಲಿ ತೊಡಗಿದ್ದು, ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಹಲವು ನೋಟಿಸ್ ಗಳನ್ನು ಈ ಸಂಸ್ಥೆಗೆ ನೀಡಿದ್ದು, …

Read More »

ಬಸವಣ್ಣನೇ ಏಕೆ ಕರ್ನಾಟಕದ `ಸಾಂಸ್ಕೃತಿಕ ನಾಯಕ’ ?

Screenshot 2025 05 01 07 04 46 05 6012fa4d4ddec268fc5c7112cbb265e7

Why is Basavanna the ‘cultural leader’ of Karnataka? -ಅರುಣ್ ಜೋಳದಕೂಡ್ಲಿಗಿ.ಕರ್ನಾಟಕ ಸರಕಾರವು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ’ ಎಂದು (2024) ಘೋಷಿಸಿದೆ. ಈ ಕಾರಣಕ್ಕೆ ಕಾಂಗ್ರೇಸ್ ಸರಕಾರವನ್ನೂ, ಇದನ್ನು ಆಗುಮಾಡಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಭಿನಂದನಾರ್ಹರು. ಈ ನೆಲೆಯಲ್ಲಿ ಬಸವಣ್ಣನನ್ನು ಭಿನ್ನವಾಗಿ ನೋಡುವ, ಚರ್ಚಿಸುವ ವಾಗ್ವಾದ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಬಸವಣ್ಣ ಮಾತ್ರ ಕರ್ನಾಟಕದ ಸಾಂಸ್ಕೃತಿಕ ನಾಯಕನೇ? ಅಕ್ಕಮಹಾದೇವಿ ಸಾಂಸ್ಕೃತಿಕ ನಾಯಕಿ ಏಕಲ್ಲ? ಮಂಟೇಸ್ವಾಮಿ ಯಾಕಾಗಬಾರದು? ಹೀಗೆ …

Read More »