ತಿಪಟೂರನಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ

Mallikarjun
1 Min Read
ಜಾಹೀರಾತು

ತಿಪಟೂರನಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ

ಜಾಹೀರಾತು
Dalit woman attempts suicide after being harassed by Equitas Small Finance Bank staff in Tiptur




ವರದಿ :ಮಂಜು ಗುರುಗದಹಳ್ಳಿ

ತಿಪಟೂರು. ತಾಲ್ಲೂಕಿನ ಹರಚನಹಳ್ಳಿ ಕಾಲೋನಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುಳಾ ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಸಾಲದ ಕಂತನ್ನು ಪಾವತಿಸುವಂತೆ ತೀವ್ರ ಒತ್ತಡ ಮತ್ತು ಬೆದರಿಕೆ ಹಾಕಿದ್ದರಿಂದ ಕಳೆನಾಶಕ ಮತ್ತು ಕೆಲ ಮಾತ್ರೆಗಳನ್ನು ನುಂಗಿದ್ದಾರೆ ಎಂದು ಅವರ ಮಗ ಆರೋಪಿಸಿದ್ದಾರೆ

ಮಂಜುಳಾ ರವರ ಪತ್ನಿ ಗಂಗಾಧರಯ್ಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 10 ಲಕ್ಷ ಸಾಲ ಪಡೆದಿದ್ದು 5 ಲಕ್ಷವನ್ನು ಸಾಲದ ಕಂತನ್ನು ಕಟ್ಟಿದ್ದಾರೆ
ಆದರೆ ಮನೆ ಮಾಲೀಕ ಗಂಗಾಧರ್ ಅವರಿಗೆ ಅನಾರೋಗ್ಯ ಇರುವ ಕಾರಣ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿಲ್ಲ. ಇನ್ನು ಫೈನಾನ್ಸ್ ಸಿಬ್ಬಂದಿಯವರು ಬಡ್ಡಿಯ ಸಮೇತ 11 ಲಕ್ಷ ಕಟ್ಟಲು ಒತ್ತಡ ಏರಿದ್ದಾರೆ ಎಂಬ ಆರೋಪ ಕುಟುಂಬದಿಂದ ಕೇಳಿಬಂದಿದೆ.

ದಿನೇ ದಿನೇ ರಾಜ್ಯದಲ್ಲಿ ಮುಂದುವರಿದ ಕೆಲ
ಫೈನಾನ್ಸ್ ಗಳಿಂದ ನಿಂದ ಕಿರುಕು

ಳ ಅದೆಷ್ಟೋ ಬಡ ಕುಟುಂಬಳು ಬೀದಿಗೆ ಬೀದಿವೆ

ಇನ್ನಾದರೂ ಖಾಸಗಿ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ಕ್ರಮ ಕೈಗೊಂಡು ಬಡ ಸಮುದಾಯಗಳ ಪರ ನೊಂದ ಜನಕ್ಕೆ ಕಣ್ಣೀರು ಒರೆಸುತ್ತಾ ಎಂದು ಕಾದು ನೋಡಬೇಕಾಗಿದೆ.


ವರದಿ :ಮಂಜು ಗುರುಗದಹಳ್ಳಿ

Total Views: 0
Share This Article