Breaking News

ನಮ್ಮ ಗಂಗಾವತಿ ಸ್ವಚ್ಚ ಗಂಗಾವತಿ

Our Gangavathi, a clean Gangavathi

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ ,೧೧:ನಗರದ ಮಹಾವೀರ ಸರ್ಕಲ್ ದಿಂದ ಚಂದ್ರಹಾಸ ಚಿತ್ರ ಮಂದಿರ ರಸ್ತೆಯ ಲಿಂಗಾಯತ ಸಮಾಜದ ಸ್ಶಶಾನದ ಮುಂದೆ ಅವಸ್ಥೆ ನೋಡಿ ವಾಹನ ಸವಾರರು, ಸಾರ್ವಜನಿಕ ರು, ಮಹಿಳೆಯರು ನಗರ ಸಭೆ ಆಡಳಿತದ ಬೇಜವಬ್ದಾರಿತನಕ್ಕೆ,ವಾರ್ಡಿನ ಸದಸ್ಯರ, ಶಾಸಕರು, ಗಳಿಗೆ ಶಾಪ ಹಾಕುತಿದ್ದಾರೆ. ನಗರದಲ್ಲಿ ಇಲ್ಲಿ ಒಂದೇ ವಾರ್ಡಿನ ಸಮಸ್ಯೆ ಅಲ್ಲ ಬಹುತೇಕ ಎಲ್ಲಾ ವಾರ್ಡ್ ಗಳಲ್ಲಿದೆ ಈ ಸಮಸ್ಯೆ ಇದೆ.ಇದು ನಗರಸಭೆ ಸಿಬ್ಬಂದಿ ಗಳ ಗಮನಕ್ಕೆ ತಂದರೆ. ಪ್ರಯೋಜನ ವಿಲ್ಲದಂತಾಗಿದೆ. ಕಾಂಗಾರಿ ರೂಪಿಸುವ ವರು. ನಗರಸಭೆ ಸದಸ್ಯರ,ಶಾಸಕರ ಪೌರ ಆಯುಕ್ತರ ಕೆಲಸ ಆದರೆ ಇವರುಗಳು. ಏಕೆ ಸುಮ್ಮನಿದ್ದಾರೆ. ?? ಸಾರ್ವಜನಿಕರ ಡಾಲರ್ ಪ್ರಶ್ನೆ ಯಾಗಿದೆ !! ಈಗಲಾದರು ಸಂಬಂದ ಪಟ್ಟವರು ನಗರದ ಸಾರ್ವಜನಿಕ ರ ಸಮಸ್ಯೆ ಗಳಿಗೆ ಸ್ಪಂದಿಸುವರೇ ಕಾದು ನೋಡಬೇಕಿದೆ.

screenshot 2025 09 11 11 25 27 83 965bbf4d18d205f782c6b8409c5773a4

ಇದು ಲಿಂಗಾಯತ ಸ್ಶಶಾನದ ಹಿಂದೆ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *