Breaking News

ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್

whatsapp image 2025 08 11 at 6.41.39 pm


ವರದಿ : ಬಂಗಾರಪ್ಪ ‌ಸಿ .
ಚಾಮರಾಜನಗರ ;ಹುಟ್ಟು ಹಬ್ಬವನ್ನು ಸಮಾಜದಲ್ಲಿ ಮಾದರಿಯಾಗುವಂತೆ ಜಿಲ್ಲಾ ಎಸ್ಟಿ ಮೋರ್ಚಾ ಜಿಲ್ಲಾದ್ಯಕ್ಷ ಚಂದ್ರಶೇಖರ್ ರವರ 33 ನೇ ಹುಟ್ಟುಹಬ್ಬವನ್ನು ಅವರ ಗೆಳೆಯರ ಬಳಗದಿಂದ ಅನಾಥಶ್ರಮದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು.

ಜಾಹೀರಾತು

ನಗರದ ಆಶ್ರಯ ವೃದ್ದಾಶ್ರಮದಲ್ಲಿಂದು ವೃದ್ದರಿಗೆ ಸಿಹಿ ಊಟ ನೀಡುವ ಮೂಲಕ ಚಂದ್ರಶೇಖರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಚಂದ್ರಶೇಖರ್ ಗೆಳೆಯರ ಬಳಗದ ಮಲ್ಲು, ರಾಜೇಶ್, ನಾಗೇಶ್, ವಿಶ್ವ, ಮಂಜಣ್ಣ, ಪ್ರಶಾಂತ್, ಅರ್ಜುನ ,ಚೇತು, ನವೀನ , ಸಾಗರ್ , ಮಹೇಶ್, ಶಂಕರ್, ರಾಹುಲ್, ಮಣಿ, ನಂದೀಶ್, ಶಶಿ, ಗೌರವ ನಾಯಕ್ ಇತರರು ಇದ್ದರು.

About Mallikarjun

Check Also

screenshot 2025 10 09 09 44 42 09 40deb401b9ffe8e1df2f1cc5ba480b12.jpg

ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹ -ಸದ್ಗುರು ಬಸವಪ್ರಭು ಸ್ವಾಮೀಜಿ 

Bhimanna Khandre is not eligible for the Sharan Samaj Seva Ratna award - Sadhguru Basavaprabhu …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.