ಸವಿತಾ ಸಮಾಜದ ಪದಾಧಿಕಾರಿಗಳನಗರ ಘಟಕಕ್ಕೆ ಆಯ್ಕೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Savita Samaj office bearers elected to city unit

ಜಾಹೀರಾತು
06 gvt 03

ಗಂಗಾವತಿ :ನಗರದ ಶ್ರೀಶಂಕು ಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಬಾಂಧವರು ಸಭೆ ಸೇರಿ ಗಂಗಾವತಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಂತೋಷ್ ಕುಮಾರ್, ಉಪಾಧ್ಯಕ್ಷರಾಗಿ ಆಂಜನೇಯ, ಕಾರ್ಯದರ್ಶಿಯಾಗಿ ತಿಪ್ಪೇಶ್, ಸಹ ಕಾರ್ಯದರ್ಶಿಯಾಗಿ ಹೆಚ್. ಮಾರೇಶ್, ಖಜಂಚಿಯಾಗಿ ಇ. ಆಕಾಶ್, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್, ಕಾರ್ಯಕಾರಿಣಿ ಸದಸ್ಯರಾಗಿ ಎನ್.ಆರ್.ವಿಶ್ವನಾಥ್, ಲಕ್ಷ÷್ಮಣ, ಶೇಷನ, ದೇವೇಂದ್ರ. ಎನ್. ಮಂಜುನಾಥ್ ಆಯ್ಕೆಗೊಂಡರು.
ಕೊಪ್ಪಳ ಜಿಲ್ಲಾ ಅಧ್ಯಕ್ಷ ಈ ಮಾರೇಶ್. ಸಂಘಟನಾ ಕಾರ್ಯದರ್ಶಿ ಕೆಇಬಿ ಮೋಹನ್, ಗಂಗಾವತಿ ತಾಲೂಕು ಅಧ್ಯಕ್ಷ ಹೆಚ್ ಗೋಪಾಲ್, ಕಾರ್ಯದರ್ಶಿ ಈ ತಾಯಪ್ಪ, ಖಜಾಂಚಿ ಎನ್ ಭೀಮೇಶ್, ಯುವ ಘಟಕ ಅಧ್ಯಕ್ಷ ಕಾಳಿಂಗ, ಕಾರ್ಯದರ್ಶಿ ಎನ್ ನಾಗೇಶ್, ಸೇರಿದಂತೆ ಮುಖಂಡರಾದ ಎಂ ಅಶೋಕ್, ಎನ್ ಅಕ್ಕಣ್ಣ, ಕೆ, ಅಕ್ಕಣ್ಣ ಉಪಸ್ಥಿತರಿದ್ದರು. ಗಂಗಾವತಿ ನಗರ ಘಟಕದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Total Views: 0
Share This Article