Breaking News

ಅ, 12 ,ಕಲ್ಯಾಣ ಕ್ರಾಂತಿ ಸಂಸ್ಮರಣೆಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವಕಾರ್ಯಕ್ರಮ


A, 12, Kalyana Kranti commemoration ceremony and Basavadharma Victory Program

ಜಾಹೀರಾತು

ಗಂಗಾವತಿ,11: ನಗರದ ರಾಷ್ಟ್ರೀಯ ಬಸವದಳ, ಇವರಿಂದ ಶನಿವಾರ ದಿ,೧೨ರಂದು ,ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಬೆಳಿಗ್ಗೆ ೯-೩೦ರಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಬಸವಾದಿ ಶರಣರು ಅಂತರ್ಜಾತಿ (ವರ್ಣಸಂಕರ) ಮದುವೆ ಮಾಡಿ ಜಾತಿ, ವರ್ಗ, ವರ್ಣ ಸಮಾನತೆಯ ಕಲ್ಯಾಣ ಕ್ರಾಂತಿಗೆ ಕಾರಣರಾದ ದಿನದ ಸ್ಮರಣೋತ್ಸವನ್ನು ಪ್ರತಿವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ ಈ ಕಾರ್ಯಕ್ರಮ ದ ಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವ ಕಾರ್ಯಕ್ರಮ ಜರುಗುತ್ತದೆ. ಕಾರಣ ಶರಣ,ಶರಣೆಯರು, ಸರಿಯಾದಸಮಯಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆಆಗಬೆಕಾಗಿ ವಿನಂತಿ.

ಕಾರ್ಯಕ್ರಮ ವಿವರ : ರಾಷ್ಟ್ರೀಯ ಬಸವದಳ ಶರಣೆಯರಿಂದ ಶರಣರ ಪೂಜೆ, ವಚನ ಪ್ರಾರ್ಥನೆ. ಧ್ವಜಾರೋಹಣ : ಶರಣ ಹೆಚ್. ಮಲ್ಲಿಕಾರ್ಜುನ ಗೌರವಾಧ್ಯಕ್ಷರು, ರಾಷ್ಟ್ರೀಯ ಬಸವದಳ ಇವರಿಂದ ಕಲ್ಯಾಣ ಕ್ರಾಂತಿಯ.ತ್ಯಾಗ, ಬಲಿದಾನ ಕುರಿತು ಅನುಭಾವ : ಶರಣ ಬಿ.ಸಿ ಐಗೋಳ ನಿವೃತ್ತ ಪ್ರಾಂಶುಪಾಲರು, ಹೆಚ್.ಆರ್.ಎಂ.ಎಸ್ ಕಾಲೇಜು, ಅಧ್ಯಕ್ಷತೆ : ಶರಣ ದಿಲೀಪಕುಮಾರ ವಂದಾಲ ಅಧ್ಯಕ್ಷರು, ರಾಷ್ಟ್ರೀಯ ಬಸವದಳ,ಮುಖ್ಯ ಅತಿಥಿಗಳು : ಶರಣೆ ಚನ್ನಬಸಮ್ಮ ಕಂಪ್ಲಿ ಅಧ್ಯಕ್ಷರು, ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ನಿರೂಪಣೆ-ಬಸವಜ್ಯೋತಿ ಬಿ. ಲಿಂಗಾಯತ ಸದಸ್ಯರು, ರಾಷ್ಟ್ರೀಯ ಬಸವದಳ, ಕಾರ್ಯ ದರ್ಶಿ ವಿರೇಶ ಅಸರೆಡ್ಡಿ ತಿಳಿಸಿದ್ದಾರೆ.

About Mallikarjun

Check Also

ಕೆರೆ ಹೂಳೆತ್ತುವ ಕಾಮಗಾರಿ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ

Development officials inspect lake dredging work ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಲಿ,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ …

Leave a Reply

Your email address will not be published. Required fields are marked *