Breaking News

ಜೂನ 16 ರಂದು ಶ್ರೀ ಮದ್ಯೋಗಿಶ್ವರ ಯಾಜ್ಞವಲ್ಕ್ಯ ಗುರುಗಳ ಜೈಂತ್ಯೋತ್ಸವ

ಕೊಪ್ಪಳ, 09- ನಗರದ ಪ್ರಾಶಾಂತ ಬಡಾವಣೆಯ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಜೂನ್ 16ರಂದು ಶ್ರೀ ಮದ್ಯೋಗಿಶ್ವರ ಯಾಜ್ಞವಲ್ಕ್ಯ ಗುರುಗಳ ಜೈಂತ್ಯೋತ್ಸವ ಜರುಗಲಿದೆ.
ಜಯಂತೋತ್ಸವದ ಅಂಗವಾಗಿ ಇದೇ ಜೂನ 10 ಸೋಮವಾರದಿಂದ ಜೂನ್ 16 ರವಿವಾರದ ವರೆಗೆ ನಿತ್ಯ ಸಂಜೆ 6ರಿಂದ 7ರವರೆಗೆ ಪ್ರವಚನ ಪಂ ರಘುಪ್ರೇಮಾಚಾರ್ಯ ಮುಳಗುಂದ ಇವರಿಂದ ಈಶ್ವಯಾಸ ಕುರಿತಿ ಪ್ರತಿ ನಿತ್ಯ ಪ್ರವಚನ ಜರುಗಲಿದೆ.
ಮೆರವಣಿಗೆ ಜೂನ 15 ರಂದು ಶನಿವಾರ ಸಂಜೆ 6ಕ್ಕೆ ವಿವಿದ ಣಜನಾಮಂಡಳಿಗಳಿಂದ ಶ್ರೀ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರ ಹಾಗೂ ಶುಕ್ಲಯಜುರ್ವೇದ ಗ್ರಂಥಗಳ ಮೆರವಣಿಗೆ ಮತ್ತು ಪ್ರತಿಷ್ಠಾಪನೆ ಜರುಗಲಿದೆ.
ಜಂಯತಿ : ಗುರುಗಳ ಜಂಯತ್ಯೋತ್ಸವದ ಅಂಗವಾಗಿ ಅಂದು ರವಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಸುಪ್ರಭಾತ, ತೊಟ್ಟಿಲೂ ಸೇವೆ ಶ್ರೀವಿಠ್ಠಲ ಕೃಷ್ಣ ಹಾಗೂ ಶ್ರೀ ಮುಖ್ಯ ಪ್ರಾಣ ದೇವರಿಗೆ ಶ್ರೀ ವಿಷ್ಣು ಸಹಸ್ರನಾಮ ಸಹಿತ ತುಲಸಿ ಅರ್ಚನೆ ಜರುಗಲಿದೆ.
ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ಮದ್ಯೋಗಿಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ಪ್ರಕಟಣೆಯಲ್ಲಿ ಕೋರಿದ್ದಾರೆ

ಜಾಹೀರಾತು

About Mallikarjun

Check Also

ಗಂಗಾವತಿ-ದರೋಜಿ ರೇಲ್ವೆ ಲೈನ್ ಅನುದಾನಕ್ಕೆ ಮನವಿ.

Appeal for Gangavathi-Daroji railway line grant. ಗಂಗಾವತಿ: ನಗರದಿಂದ ದರೋಜಿ ಗ್ರಾಮಕ್ಕೆ ನೂತನವಾಗಿ ರೇಲ್ವೆ ಲೈನ್ ನಿರ್ಮಾಣಕ್ಕೆ ರಾಜ್ಯದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.